[08/10 7:55 pm] : ೧. ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ
ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೨. ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ
ಯಾರು?
೩. ಮೀರಾಬಾಯಿ ಯಾವ ಸಂತತಿಯ ರಾಣಿ?
೪. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ
ಹೊಂದಿರುವ ನದಿ ಯಾವುದು?
೫. ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು?
೬. ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ
ಜಲಪಾತಗಳು ಯಾವುವು?
೭. ರಕ್ಕಸತಂಗಡಿಯ ಯುದ್ಧ ನಡೆದ ವರ್ಷ
ಯಾವುದು?
೮. ಮೂರು ಹಂತದ ಪಂಚಾಯತ್ ರಾಜ್
ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು?
೯. ೧೯೯೦ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೧೦. ಡಾಲರ್ ಸೊಸೆ ಕೃತಿಯ ಕರ್ತೃ ಯಾರು?
೧೧. ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು?
೧೨. ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ
ಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು?
೧೩. ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯ
ನೃತ್ಯ ಯಾವುದು?
೧೪. ಕೆ.ಪಿ.ಎಸ್.ಸಿ ಯ ವಿಸ್ತೃತ ರೂಪವೇನು?
೧೫. ತುಘಲಕ್ ವಂಶದ ಸ್ಥಾಪಕ ಯಾರು?
೧೬. ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದ
ಸ್ಥಳ ಯಾವುದು?
೧೭. ಬಂಗಾಲಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿ
ಯಾರು?
೧೮. ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತೃತ
ರೂಪವೇನು?
೧೯. ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿ
ವಚನಗಳನ್ನು ಬರೆದಿದ್ದಾರೆ?
೨೦. ನೀರನ್ನು ಶುದ್ಧಿಗೊಳಿಸಲು
ಬಳಸುವ ಅನಿಲ ಯಾವುದು?
೨೧. ಆಲಿಪ್ತ ಚಳುವಳಿಯ ಮೊದಲ ಸಮಾವೇಶ
ಎಲ್ಲಿ ನಡೆಯಿತು?
೨೨. ನಿರಂಜನ ಇದು ಯಾವ ಕಾವ್ಯ ನಾಮ?
೨೩. ೧೯೯೫ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ
ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೨೪. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ
ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಅಧ್ಯಕ್ಷರು
ಯಾರಾಗಿದ್ದರು?
೨೫. ಹಿಂದಿ ಭಾಷೆಯ ಪ್ರಸಾರವನು ಹೆಚ್ಚಿಸುವುದು.
ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ
ವಿಧಿ ಯಾವುದು?
೨೬. ಕೆ.ಎಸ್.ಐ.ಎಮ್.ಸಿ ಯ ವಿಸ್ತೃತ ರೂಪವೇನು?
೨೭. ಹದಿಬದೆಯ ಧರ್ಮ ಇದು ಯಾರ ಕೃತಿ?
೨೮. ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಪಡೆದವರು ಯಾರು?
೨೯. ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು?
ಉತ್ತರಗಳು:
೧. ಮಾನ್ವಿನಿ ಭಾವಾಯಿ
೨. ಭಾರತಿಸುತ
೩. ಚೌಹಾನಾ
೪. ಶರಾವತಿ
೫. ಇಂಗ್ಲೀಷ್
೬. ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ
೭. ೧೫೬೫
೮. ಬಲವಂತ್ರಾಯ್ ಮೆಹ್ತಾ ಸಮಿತಿ
೯. ಕುಸುಮ ಬಾಲೆ
೧೦. ಸುಧಾಮೂರ್ತಿ
೧೧. ಬರ್ಲೈನರ್
೧೨. ಶ್ರೀ ಬೋಲಾ ಪಾಸ್ವಾನ್ ಶಾಸ್ತ್ರಿ
೧೩. ಮಣಿಪುರಿ
೧೪. ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್
೧೫. ಘೀಯಾ ಸಂದ್ಧಿನ್ ತುಘಲಕ್
೧೬. ರಿಯಾಡಿಜನೈರೋ
೧೭. ಕೃತಿವಾಸ
೧೮. ಬ್ಯಾಸಲಿಸ್ ಕ್ಯಾಲ್ಮೆಟ್ ಗೆಲಿನ್
೧೯. ಗುಹೇಶ್ವರಾ
೨೦. ಕ್ಲೋರಿನ್
೨೧. ಬೆಲ್ಗ್ರೇಡ್
೨೨. ಕುಳಕುಂದ ಶಿವರಾಮ
೨೩. ದುಂಡುಮಲ್ಲಿಗೆ
೨೪. ಗೋಪಾಲಕೃಷ್ಣ ಅಡಿಗ
೨೫. ೩೫೧ನೇ ವಿಧಿ
೨೬. ಕರ್ನಾಟಕ ಸ್ಮಾಲ್ ಇಂಡಸ್ತ್ರೀಸ್
ಮಾರ್ಕೆಟಿಂಗ್ ಕಾರ್ಪೋರೇಷನ್ .ಲಿ
೨೭. ಸಂಚಿಹೊನ್ನಮ್ಮ
೨೮. ಹುಣಸೂರು ಕೃಷ್ಣಮೂರ್ತಿ
೨೯. ಕುವೆಂಪು
[08/10 7:55 pm] : ಪ್ರಶ್ನೆಗಳು:
೧. ಏಷ್ಯಾ ಖಂಡದಲ್ಲಿಯೇ ಅತ್ಯಂತ
ದೊಡ್ಡ ರೈಲು ಸಂಪರ್ಕ
ಹೊಂದಿರುವ ದೇಶ ಯಾವುದು?
೨. ಪುತಿನ ಇದು ಯಾರ ಕಾವ್ಯ ನಾಮ?
೩. ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆ
ಕರ್ನಾಟಕದಲ್ಲಿ ಎಲ್ಲಿದೆ?
೪. ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ
ಮಹಿಳಾ ಸಾಹಿತಿ ಯಾರು?
೫. ಮಲಯಾಳಂನ ಸಾಹಿತಿ ತಕಳಿ ಶಿವಶಂಕರ
ಪಿಳ್ಳೈಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ
ದೊರತಿದೆ?
೬. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ
ಯಾವುದು?
೭. ವಾಯುಭಾರ ಮಾಪಕ ಕಂಡು ಹಿಡಿದವರು ಯಾರು?
೮. ನೊಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ
ವ್ಯಕ್ತಿ ಯಾರು?
೯. ಮಹಾನದಿಯ ಉಗಮ ಸ್ಥಳ ಯಾವುದು?
೧೦. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ
ಮೊದಲ ರಾಜ್ಯ ಯಾವುದು?
೧೧. ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ
ಯಾವುದು?
೧೨. ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ?
೧೩. ಸುರ್ ಕಾ ಬಾದ್ ಷಾ ಎಂಬ ಬಿರುದಿಗೆ ಪಾತ್ರರಾದ
ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು?
೧೪. ಸಂಸ್ಕಾರ ಕೃತಿಯ ಕರ್ತೃ ಯಾರು?
೧೫. ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು
ಯಾರು?
೧೬. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತ
ಸಿದ್ಧಾಂತ ನೀಡಿದವರು ಯಾರು?
೧೭. ೧೯೮೯ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ
ಪಂಪ ಪ್ರಶಸ್ತಿ ದೊರಕಿದೆ?
೧೮. ಮೆಸಪಟೋಮಿಯಾದ ಈಗಿನ ಹೆಸರೇನು?
೧೯. ೧೯೬೨ರಲ್ಲಿ ದೇವುಡು
ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೨೦. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ
ಅತಿ ದೊಡ್ಡ ಬ್ಯಾಂಕ್ ಯಾವುದು?
೨೧. ಬ್ರಹ್ಮ ಪುತ್ರ ನದಿಯನ್ನು ಟಿಬೇಟ್ನಲ್ಲಿ ಯಾವ
ಹೆಸರಿನಿಂದ ಕರೆಯುತ್ತಾರೆ?
೨೨. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ
ಸಂಖ್ಯೆ ಎಷ್ಟು?
೨೩. ಮರುಭೂಮಿಯ ಹಡಗು ಎಂದು ಕರೆಯಲ್ಪಡುವ
ಪ್ರಾಣಿ ಯಾವುದು?
೨೪. ದಕ್ಷಿಣ ಕೋರಿಯಾದ ರಾಜಧಾನಿ ಯಾವುದು?
೨೫. ಏಡ್ಸ್ ಮೊಟ್ಟ ಮೊದಲ ಬಾರಿಗೆ
ಯಾವ ದೇಶದಲ್ಲಿ ಕಂಡು ಬಂದಿತು?
೨೬. ರಾಷ್ಟ್ರೀಯ ಜವಳಿ ನಿಗಮ ವಲಯ
(ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು?
೨೭. ದೀಪಾ ಮೆಹ್ತಾ ನಿರ್ಮಾಣದ ಯಾವ
ಚಲನಚಿತ್ರ ವಿವಾದನ್ನು ಉಂಟುಮಾಡಿತ್ತು?
೨೮. ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ
ಸಂಬಂಧಿಸಿದೆ?
೨೯. ಧ್ವನಿಯ ತೀಕ್ಷ್ಣತೆಯನ್ನು ಅಳೆಯುವ
ಸಾಧನ ಯಾವುದು?
ಉತ್ತರಗಳು:
೧. ಭಾರತ
೨. ಪು.ತಿ.ನರಸಿಂಹಚಾರ್
೩. ದಾಂಡೇಲಿ
೪. ಉಷಾ ನವರತ್ನರಾಂ
೫. ಕಾಯರ್
೬. ೧೮೬೨
೭. ಟೊರಿಸೆಲ್ಲಿ
೮. ಅಬ್ದುಲ್ ಸಲಾಮ್
೯. ಛತಿಸ ಘಡ್ಡದ ಬಸ್ತರ್ ಪ್ರಸ್ಥಭೂಮಿಯ
ಸಿಂಹಾವ
೧೦. ತಮಿಳುನಾಡು
೧೧. ಬೇಡ್ತಿ
೧೨. ಅಮೇರಿಕಾ
೧೩. ಬಸವರಾಜ ರಾಜಗುರು
೧೪. ಡಾ|| ಯು.ಆರ್.ಅನಂತಮೂರ್ತಿ
೧೫. ಆಲ್ವ.ಜೆ.ಫಿಶರ್ (ಯು.ಎಸ್.ಎ)
೧೬. ಜೀನ್ಸ್ ಮತ್ತು ಜೆಫ್ರಿ
೧೭. ಮೈಮನಗಳ ಸುಳಿಯಲ್ಲಿ
೧೮. ಇರಾಕ್
೧೯. ಮಹಾಕ್ಷತ್ರಿಯ
೨೦. ನಬಾರ್ಡ್
೨೧. ತ್ಸಾಂಗ್ವೊ
೨೨. ನಾಲ್ಕು
೨೩. ಒಂಟೆ
೨೪. ಸಿಯೋಲ್
೨೫. ಅಮೇರಿಕಾ
೨೬. ೧೯೬೮
೨೭. ವಾಟರ್
೨೮. ಬಾಕ್ಸಿಂಗ್
೨೯. ಡೆಸಿಬಲ್
[08/10 7:55 pm] : ಪ್ರಶ್ನೆಗಳು:
೧. ಪರಮ್ – ೧೦೦೦೦ ಎಂಬ ಸೂಪರ್
ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ
ಯಾವುದು?
೨. ವನಮಹೋತ್ಸವವನ್ನು ಆರಂಭಿಸಿದವರು
ಯಾರು?
೩. ಗಗನಚುಕ್ಕಿ ಮತ್ತು ಭರಚುಕ್ಕಿ
ಜಲಪಾತಗಳು ಕಂಡು ಬರುವ ಜಿಲ್ಲೆ
ಯಾವುದು?
೪. ಗೊರುಚ ಇದು ಯಾರ
ಕಾವ್ಯನಾಮವಾಗಿದೆ?
೫. ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಂಟಲ್
ಹೆಲ್ತ್ ಆಂಡ್ ನ್ಯೂರೋ ಸೈನ್ಸ್ಸ್ ಕಾಲೇಜು
ಕರ್ನಾಟಕದಲ್ಲಿ ಎಲ್ಲಿದೆ?
೬. ನಾಟಿ ಎಂಬ ಜಾನಪದ ನೃತ್ಯ ಶೈಲಿ
ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
೭. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್
ಕಂಡು ಬರುವ ದೇಶ ಯಾವುದು?
೮. ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ
ಅಂಕಿತನಾಮ ವಾಗಿದೆ?
೯. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು
ರಾಜ್ಯ ಸರ್ಕಾರ ಘೋಷಿಸಿದ ವರ್ಷ
ಯಾವುದು?
೧೦. ಪೊಲಾರ್ ಪ್ರಶಸ್ತಿ ವಿಜೇತರಾದ
ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ
ಸಾಧಿಸಿದವರು?
೧೧. ಅಷ್ಟ ದಿಗಜ್ಜರು ಎಂಬ ಕವಿಗಳು ಯಾವ
ರಾಜನ ಆಸ್ಥಾನದಲ್ಲಿದ್ದರು?
೧೨. ಗೆಲಿಲಿಯೋನ ಮೊದಲ ವೈಜ್ಞಾನಿಕ
ಸಂಶೋಧನೆ ಯಾವುದು?
೧೩. ಆಕಾಶವಾಣಿಯಲ್ಲಿ ಮಾತನಾಡಿದ
ಮೊದಲ ಕನ್ನಡಿಗ ಯಾರು?
೧೪. ನಿದ್ರಾ ರೋಗಕ್ಕೆ ಕಾರಣವಾಗುವ
ಸೂಕ್ಷ್ಮ ಜೀವಿ ಯಾವುದು?
೧೫. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ
ಪ್ರಧಾನ ಮಂತ್ರಿ ಯಾರು?
೧೬. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ
ಬಳಸುವ ರಂಜಕ ಯಾವುದು?
೧೭. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ
ಮೊದಲ ಕನ್ನಡಿಗ ಯಾರು?
೧೮. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ
ಹೆಸರು ಯಾವುದು?
೧೯. ನಾಟಕರತ್ನ ಬಿರುದು ಹೊಂದಿದ
ಕರ್ನಾಟಕದ ಹಿರಿಯ ರಂಗಕರ್ಮಿ ಯಾರು?
೨೦. ಜಗತ್ತಿನ ಅತ್ಯಂತ ಚಿಕ್ಕ ಖಂಡ
ಯಾವುದು?
೨೧. ಸಾಪೇಕ್ಷತಾವಾದವನ್ನು ಮಂಡಿಸಿದ
ವಿಜ್ಞಾನಿ ಯಾರು?
೨೨. ಖಾಸಿ ಜನಾಂಗ ಭಾರತದ ಯಾವ
ರಾಜ್ಯಕ್ಕೆ ಸೇರಿದವರು?
೨೩. ಸತ್ಯಾಶ್ರಯ ಎಂದು ಬಿರುದು
ಹೊಂದಿದ್ದ ಚಾಲುಕ್ಯರ ದೊರೆ ಯಾರು?
೨೪. ಭಾರತದ ಮೊದಲ ಉಪಗ್ರಹ
ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿ
ಸ್ಥಾಪಿಸಿದ ವರ್ಷ ಯಾವುದು?
೨೫. ನೈಲ್ ನದಿಯ ಕೊಡುಗೆ ಎಂದು ಯಾವ
ದೇಶವನ್ನು ಕರೆಯುತ್ತಾರೆ?
೨೬. ಭಾರತಕ್ಕೆ ಮೊದಲು ಗುಲಾಬಿ
ಗಿಡವನ್ನು ತಂದು ಬೆಳೆಸಿದವರು ಯಾರು?
೨೭. ರಣರಿಸಕ ಎಂಬ ಬಿರುದನ್ನು ಪಡೆದಿದ್ದ
ಚಾಲುಕ್ಯ ದೊರೆ ಯಾರು?
೨೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ
ಸಂಘವನ್ನು ಸ್ಥಾಪಿಸಿದವರು ಯಾರು?
೨೯. ಪೋಲೋ ಆಟದಲ್ಲಿ ಪ್ರಥಮ ಬಾರಿಗೆ
ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು?
ಉತ್ತರಗಳು:
೧. ಭಾರತ
೨. ಡಾ|| ಕೆ.ಎಂ.ಮುನಿಶ
೩. ಚಾಮರಾಜನಗರ
೪. ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ
೫. ಬೆಂಗಳೂರು
೬. ಹಿಮಾಚಲ ಪ್ರದೇಶ
೭. ಕ್ಯೂಬಾ
೮. ಸೊನಲಿಗ ಸಿದ್ಧರಾಮ
೯. ೧೯೬೩
೧೦. ವಾದ್ಯ ಸಂಗೀತ
೧೧. ಶ್ರೀ ಕೃಷ್ಣದೇವರಾಯ
೧೨. ಲೋಲಕ
೧೩. ಕುವೆಂಪು
೧೪. ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ
೧೫. ಜವಹರಲಾಲ್ ನೆಹರು
೧೬. ಕೆಂಪು ರಂಜಕ
೧೭. ತಿಟ್ಟೆ ಕೃಷ್ಣಯ್ಯಂಗಾರ್
೧೮. ನೇಫಾ
೧೯. ಗುಬ್ಬಿ ವೀರಣ್ಣ
೨೦. ಅಂಟಾರ್ಟಿಕಾ
೨೧. ಆಲ್ಬರ್ಟ್ ಐನ್ ಸ್ಟೀನ್
೨೨. ಮೇಘಾಲಯ
೨೩. ಕೀರ್ತಿವರ್ಮ
೨೪. ೧೯೭೫
೨೫. ಈಜಿಪ್ಟ್
೨೬. ಬಾಬರ್
೨೭. ವಿಕ್ರಮಾದಿತ್ಯ
೨೮. ಎಂ.ಕೆ.ಗಾಂಧಿ
೨೯. ೧೯೫೭
[08/10 7:55 pm] : ಪ್ರಶ್ನೆಗಳು:
೧. ಕೇಂದ್ರ ಸಾಹಿತ್ಯ ಅಕಾಡೆಮಿ
ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?
೨. ಕೆ.ಎಸ್.ಎಸ್.ಐ.ಡಿಸಿ (KSSIDC)ನ ವಿಸ್ತೃತ
ರೂಪವೇನು?
೩. ಕಬುಕಿ ನೃತ್ಯ ಶೈಲಿ ಯಾವ
ದೇಶದ್ದಾಗಿದೆ?
೪. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ
೧೯೭೬ರಲ್ಲಿ ಜಾರಿಗೊಳಿಸಲಾದ ಶಾಸನ
ಯಾವುದು?
೫. ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ
ಯಾರ ಆಸ್ಥಾನದಲ್ಲಿದ್ದಳು?
೬. ಭಾರತದ ಮೊಟ್ಟಮೊದಲ
ಮೀನುಗಾರಿಕೆಯ ಕಾಲೇಜನ್ನು
ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು?
೭. ಆರ್ಯುವೇದದ ಪಿತಾಮಹ ಯಾರು?
೮. ವಿಜಯನಗರದ ವಾಟರ್ ಲೂ ಎಂದು
ಕರೆಯಲ್ಪಡುವ ಸ್ಥಳ ಯಾವುದು?
೯. ಪೋಪ್ ಅರಮನೆ ವಿಶ್ವದ ಯಾವ
ನಗರದಲ್ಲಿದೆ?
೧೦. ರಾಷ್ಟ್ರಪತಿ ಭವನದಲ್ಲಿ ಎಷ್ಟು
ಕೊಠಡಿಗಳಿವೆ?
೧೧. ಕಾಕೆಮನಿ ಇದು ಯಾರ
ಕಾವ್ಯನಾಮವಾಗಿದೆ?
೧೨. ಇತ್ತೀಚೆಗೆ ಶ್ರವಣಬೆಳಗೋಳದಲ್ಲಿ ನಡೆದ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರು ಯಾರಾಗಿದ್ದರು?
೧೩. ವಾಲ್ಮೀಕಿ ಅಂಬೇಡ್ಕರ್ ಆವಾಸ್
ಯೋಜನೆ ಜಾರಿಗೊಳಿಸಿದ ವರ್ಷ ಯಾವುದು?
೧೪. ಮುಂಬೈ ಷೇರು ವಿನಿಮಯ
ಸೂಚ್ಯಾಂಕದ ಹೆಸರೇನು?
೧೫. ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು
ಕುರಿತು ಬರೆದ ಪುಸ್ತಕವಾಗಿದೆ?
೧೬. ರಾಸಾಯನಿಕವಾಗಿ ಶುದ್ಧ ಚಿನ್ನವು
ಎಷ್ಟು ಕ್ಯಾರೆಟ್ದಾಗಿರುತ್ತದೆ?
೧೭. ಟಾಡಾ ಕಾಯಿದೆ ಯಾವುದಕ್ಕೆ
ಸಂಬಂಧಿಸಿದೆ?
೧೮. ಕುಕ್ ಆಂದೋಲನವನ್ನು ಬ್ರಿಟೀಷರ
ವಿರುದ್ಧ ಸಂಘಟಿಸಿದವರು ಯಾರು?
೧೯. ಚೆನ್ನರಾಯ ಇದು ಯಾರ
ಅಂಕಿತನಾಮವಾಗಿದೆ?
೨೦. ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ
ಚಾಲಿತ ಕಾರು ಯಾವುದು?
೨೧. ಬಡವರ ಊಟಿ ಎಂದು ಕರೆಯುವ
ಕರ್ನಾಟಕದ ಜಿಲ್ಲೆ ಯಾವುದು?
೨೨. ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ
ಯಾರು?
೨೩. ಕರ್ನಾಟಕ ವಿಶ್ವವಿದ್ಯಾಲಯದ ಮೊದಲ
ಮಹಿಳಾ ಕುಲಪತಿ ಯಾರು?
೨೪. ಪ್ರಕೃತಿಯ ಯಾವ ಮೂಲದಿಂದ ವಿಟಮಿನ್
’ಡಿ’ ದೊರೆಯುತ್ತದೆ?
೨೫. ವಾಯುಭಾರ ಮಾಪಕದಲ್ಲಿ ಬಳಸುವ
ದ್ರವ ಯಾವುದು?
೨೬. ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ
ಯಾರು?
೨೭. ಪರಮಾಣುವಿನ ಮೂಲಭೂತ ಕಣಗಳು
ಯಾವುವು?
೨೮. ರಾಕೆಟ್ಗಳನ್ನ ಓಡಿಸಲು ಬಳಸುವ ಇಂಧನ
ಯಾವುದು?
೨೯. ಕೇರಳದ ನಿಶ್ಯಬ್ದ ಕಣಿವೆಯ ಮೂಲಕ
ಹಾಯ್ದು ಹೋಗುವ ನದಿ ಯಾವುದು?
ಉತ್ತರಗಳು:
೧. ಡಾ||ವಿ.ಕೃ.ಗೋಕಾಕ್
೨. ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್
ಡೆವಲಪ್ಮೆಂಟ್ ಕಾರ್ಪೋರೇಶನ್
೩. ಜಪಾನ್
೪. ಜೀತ ವಿಮುಕ್ತಿ ಶಾಸನ
೫. ಚಿಕ್ಕದೇವರಾಜ ಒಡೆಯರ್
೬. ಮಂಗಳೂರು
೭. ಚರಕ
೮. ತಾಳಿಕೋಟೆ
೯. ವ್ಯಾಟಿಕನ್ ಸಿಟಿ
೧೦. ೩೪೦ ಕೊಠಡಿಗಳು
೧೧. ಬಿ.ಡಿ.ಸುಬ್ಬಯ್ಯ
೧೨. ಡಾ||ಸಿದ್ಧಲಿಂಗಯ್ಯ
೧೩. ೨೦೦೧
೧೪. ಸೆನ್ಸೆಕ್ಸ್
೧೫. ಪುಟ್ಟಪುರ್ತಿ ಸಾಯಿಬಾಬಾ
೧೬. ೨೪ ಕ್ಯಾರೆಟ್
೧೭. ಟೆರೆರಿಸಮ್
೧೮. ರಾಮ್ಸಿಂಗ್
೧೯. ಏಕಾಂತ ಮಾರಯ್ಯ
೨೦. ರೇವಾ
೨೧. ಹಾಸನ
೨೨. ಅನುರಾಧ ಪಾಲ್
೨೩. ಶ್ರೀಮತಿ ಸಯೀದಾ ಆಖ್ತರ್
೨೪. ಸೂರ್ಯನ ಬೆಳಕು
೨೫. ಪಾದರಸ
೨೬. ಮಹಾವೀರಾಚಾರ್ಯ
೨೭. ನ್ಯೂಟ್ರಾನ್
೨೮. ದ್ರವರೂಪದ ಜಲಜನಕ
೨೯. ಕುಂತೀಪುಳ
[08/10 7:55 pm] : ೧) ೨೦೧೨ ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ
ಕೃತಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೨) ಸತ್ಯಕಾಮ ಇದು ಯಾರ ಕಾವ್ಯನಾಮ ?
೩) ಬಾ೦ಗ್ಲಾದೇಶದ ರಾಷ್ಟ್ರೀಯ
ಕ್ರೀಡೆ ಯಾವುದು ?
೪) ಕೃಷ್ಣನದಿಯ ಉಗಮಸ್ಥಳ ಯಾವುದು ?
೫) ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು
ಕ೦ಡುಹಿಡಿದವರು ಯಾರು ?
೬) ಐಎಸ್ಐ (ಇ೦ಡಿಯನ್ ಸ್ಟಾಂಡರ್ಡ್
ಇನ್ಸ್ಟಿಟ್ಯೂಷನ್) ಆಸ್ತಿತ್ವಕ್ಕೆ ಬಂದವರ್ಷ
ಯಾವುದು?
೭) ನೀರಿನಲ್ಲಿ ಆಮ್ಲಜನಕವವನ್ನು
ಹೀರಿಕೊಳ್ಳಲು ಮೀನಿಗೆ
ಸಹಾಯ ಮಾಡುವ ಅ೦ಗ ಯಾವುದು ?
೮) ಇ೦ದಿರಾ ಪಾಯಿ೦ಟ್ಗಿರುವ ಮತ್ತೊ೦ದು
ಹೆಸರೇನು ?
೯) ಲೋಮನಾಳಗಳು ಮಾನವನ ದೇಹದ ಯಾವ ಅ೦ಗದಲ್ಲಿ
ಕ೦ಡುಬರುತ್ತವೆ ?
೧೦) ಎಷ್ಟನೇಯ ಪ೦ಚವಾರ್ಷಿಕ ಯೋಜನೆಯ
ಅವಧಿಯಲ್ಲಿ ಕರ್ನಾಟಕದ ತು೦ಗಭದ್ರಾ
ಆಣೆಕಟ್ಟನ್ನು ನಿರ್ಮಿಸಲಾಯಿತು?
೧೧) ಪ್ಯಾರಿಸ್ನ ಐಫೆಲ್ ಟವರನ್ನು
ನಿರ್ಮಿಸಿದವರು ಯಾರು?
೧೨) ಲಾಗೋಸ್ ಯಾವ ದೇಶದ ರಾಜಧಾನಿಯಾಗಿದೆ ?
೧೩) ಪ್ರಸಿದ್ಧವಾದ ಕಾಮಾಕ್ಯ ದೇವಾಲಯ
ಎಲ್ಲಿದೆ ?
೧೪) ಪ್ರಥಮ ಸಾರ್ವಜನಿಕ ಅಂಚೆ
ವ್ಯವಸ್ಥೆ ಜಾರಿಗೆ ಬ೦ದ ವರ್ಷ ಯಾವುದು ?
೧೫) ಅತಿದೊಡ್ಡ ಥರ್ಮಲ್ ವಿದ್ಯುಚ್ಥಕ್ತಿ
ಕೇ೦ದ್ರ ಕರ್ನಾಟಕದಲ್ಲಿ ಎಲ್ಲಿದೆ ?
೧೬) ಪುಲಿಟ್ಜರ್ ಪ್ರಶಸ್ತಿ ಯಾದ ಕ್ಷೇತ್ರದಲ್ಲಿ
ಸಾಧನೆ ಮಾಡಿದವರಿಗೆ
ನೀಡಲಾಗುತ್ತದೆ ?
೧೭) ಜೇಮ್ಸಬಾ೦ಡ್ ಕಾದ೦ಬರಿಗಳ ಮೂಲಕ ಜನಪ್ರಿಯರಾದ
ಲೇಖಕರು ಯಾರು ?
೧೮) ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಗಳ
ಸ್ಧಾಪನೆಗೆ ಅವಕಾಶವಾದ ವರ್ಷ ಯಾವುದು ?
೧೯) ಭಾರತದಲ್ಲಿ ಶಾಖೆ ತೆರೆದ
ಪ್ರಥಮ ವಿದೇಶಿ ಬ್ಯಾ೦ಕ್ ಯಾವುದು ?
೨೦) ಕೊಡಗಿಗೆ ಇ೦ಗ್ಲೀಷ್ನಲ್ಲಿ
ಏನೆ೦ದು ಕರೆಯುತ್ತಾರೆ ?
೨೧) ನವೋದಯ ಶಾಲೆಗಳು ಜಾರಿಗೆ ಬ೦ದ
ವರ್ಷ ಯಾವುದು ?
೨೨) ರಾವಣನು ಸೀತೆಯನ್ನು
ಅಪಹರಿಕೊ೦ಡು ಹೋಗಲು ಉಪಯೋಗಿಸಿದ ಹಾರುವ
ರಥದ ಹೆಸರೇನು?
೨೩) ಹುಚ್ಚುನಾಯಿ ಕಡಿತದಿ೦ದ ಉ೦ಟಾಗುವ ರೋಗ
ಯಾವುದು ?
೨೪) ಮೊಟ್ಟಮೊದಲಿಗೆ
ಪ್ಯಾರಾಚೂಟ್ ಬಳಸಿದವರು ಯಾರು ?
೨೫) ನಟ ಉದಯಕುಮಾರ ಯಾವ ಚಿತ್ರದ ಮೂಲಕ
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ
ಮಾಡಿದರು?
೨೬) ಸೆನ್ಸಾರ್ ಬೋರ್ಡ್ ನೀಡುವ "ಯು"
ಸರ್ಟಿಪಿಕೇಟ್ ನಲ್ಲಿಯ "ಯು" ಅಕ್ಷರ ಏನನ್ನು
ಸೂಚಿಸುತ್ತದೆ?
೨೭) ಅತೀ ದೀರ್ಘಕಾಲ ಗರ್ಭಧರಿಸುವ
ಪ್ರಾಣಿ ಯಾವುದು ?
೨೮) ೨೦೧೪ ರ ಕಾಮನ್ ವೆಲ್ತ್ ಕ್ರೀಡಾ
ಕೂಟದಲ್ಲಿ ಭಾರತದ ವಿಕಾಸಗೌಡ ಅವರ ಯಾವ
ಕ್ರೀಡೆಗೆ ಚಿನ್ನದ ಪದಕ
ದೊರೆಯಿತು ?
೨೯) ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್
ಮ್ಯೂಸಿಯ೦ ಇರುವ ಕರ್ನಾಟಕದ ಸ್ಥಳ ಯಾವುದು ?
ಉತ್ತರಗಳು :-
೧) ಮಬ್ಬಿನಹಾಗೆ ಕಣಿವೆ ವಾಸಿ
೨) ಅನ೦ತಕೃಷ್ಣ ಶಹಾಪುರ
೩) ಕಬಡ್ಡಿ
೪) ಮಹಾರಾಷ್ಟ್ರದ ಮಹಾಬಳೇಶ್ವರ
೫) ಡಾರ್ವಿನ್
೬) ೧೯೪೭
೭) ಕಿವಿರು
೮) ಪಿಗ್ಮೇಲಿಯನ್ ಪಾಯಿ೦ಟ್
೯) ಶ್ವಾಸಕೋಶ
೧೦) ಒ೦ದನೇಯ ಪ೦ಚವಾರ್ಷಿಕ ಯೋಜನೆ
೧೧) ನೈಜೇರಿಯಾ
೧೨) ಅಲೆಗ್ಸಾ೦ಡರ್ ಗುಸ್ತೇನ್ ಐಫೆಲ್
೧೩) ಗುವಾಹಟಿ (ಅಸ್ಸಾಂ)
೧೪) ೧೮೩೭
೧೫) ರಾಯಚೂರು
೧೬) ವಿಜ್ಞಾನ
೧೭) ಐಯಾನ್ ಪ್ಲೇಮಿ೦ಗ್
೧೮) ೧೯೮೪
೧೯) ಚಾರ್ಟ್ರ್ಡ್ ಬ್ಯಾ೦ಕ್
೨೦) ಕೂರ್ಗ
೨೧)೧೯೮೬
೨೨) ಪುಷ್ಜಕ
೨೩) ರೇಬಿಸ್
೨೪) ಜೆ.ಪಿ.ಬ್ಲಾ೦ಚಾಡ್ (೧೯೭೩)
೨೫) ಭಾಗ್ಯೋದಯ (೧೯೫೬)
೨೬)ಅನರಿಸ್ಟಿಕ್ಟಡ್ ಪಬ್ಲಿಕ್ ಎಗ್ಜಿಬಿಷನ್ (ನಿರಾತಂಕ
ಪ್ರದರ್ಶನ )
೨೭) ಆನೆ
೨೮)ಡಿಸ್ಕನ್ ಥ್ರೋ
೨೯) ಬೆ೦ಗಳೂರು
[08/10 7:55 pm] : ಪ್ರಶ್ನೆಗಳು:
೧. ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿನಕರ ಅವರ
ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ
ದೊರಕಿದೆ?
೨. ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಯಾರಾಗಿದ್ದರು?
೩. ಗೀತ ರಹಸ್ಯ ಗ್ರಂಥದ ಕರ್ತೃ ಯಾರು?
೪. ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು
ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?
೫. ಎನ್ಕೆ ಇದು ಯಾರ ಕಾವ್ಯ ನಾಮ?
೬. ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ?
೭. ಪೆನ್ಸಿಲ್ನ ಸಂಶೋಧಕರು ಯಾರು?
೮. ಹಿಮೋಗ್ಲೋಬಿನಲ್ಲಿರುವ ಪ್ರಧಾನ ವಸ್ತು ಯಾವುದು?
೯. ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ
ಯಾವುದು?
೧೦. ಭಾರತದಲ್ಲಿ ಮೊದಲ ಸಂಪೂರ್ಣ
ಹವಾನಿಯಂತ್ರಿತ ಟ್ರೈನ್ ಯಾವುದು?
೧೧. ಅಸ್ಪೃಶ್ಯತೆ ಪಾಲನೆ ಯಾವ ಕಲುಮಿನ ಪ್ರಕಾರ
ಅಪರಾಧವೆಂದು ಘೋಷಿಸಲಾಗಿದೆ?
೧೨. ಭಾರತದ ಅತಿಮುಖ್ಯ ಸಿಹಿ ನೀರಿನ ಸರೋವರ
ಯಾವುದು?
೧೩. ಅಮೃತಸರದ ಸ್ವರ್ಣ ಮಂದಿರದಲ್ಲಿ
ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ ಕಾರ್ಯಾಚರಣೆ ನಡೆದ
ವರ್ಷ ಯಾವುದು?
೧೪. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ
ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
೧೫. ಭಾರತದ ಯಾವ ರಾಜ್ಯವು ಬಹುದೊಡ್ಡ
ಪ್ರಮಾಣದಲ್ಲಿ ಕಲ್ನಾರನ್ನು ಉತ್ಪಾದಿಸುತ್ತದೆ?
೧೬. ಏಷಿಯಾದ ಬೆಳಕು ಎಂದು ಯಾರನ್ನು
ಕರೆಯುತ್ತಾರೆ?
೧೭. ಭಾರತದ ಉತ್ತರ ರೈಲ್ವೆಯ ಆಡಳಿತ ಕಛೇರಿ ಇರುವ
ಸ್ಥಳ ಯಾವುದು?
೧೮. ೧೯೯೨ರಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ
ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೯. ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ
ಪ್ರಸಿದ್ಧವಾಗಿದೆ?
೨೦. ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ
ಜಲಾಶಯ ಯಾವುದು?
೨೧. ಮಾಡು ಇಲ್ಲವೇ ಮಡಿ ಘೋಷಣೆಯನ್ನು ಯಾವ
ಚಳುವಳಿಯಲ್ಲಿ ಕೂಗಲಾಯಿತು?
೨೨. ಸಿಸ್ಟರ್ ನಿವೇದಿತಾ ಎಂದು ಯಾರನ್ನು
ಕರೆಯುತ್ತಾರೆ?
೨೩. ಖಾಲ್ಸಾದ ಸಂಸ್ಥಾಪಕರು ಯಾರು?
೨೪. ಜನತಾ ಪಕ್ಷದಿಂದ ವಿಭಜನೆಗೊಂಡ
ಭಾರತೀಯ ಜನತಾ ಪಕ್ಷದ ರಚನೆಯಾದ ವರ್ಷ
ಯಾವುದು?
೨೫. ಪಾರಾದೀಪ ಬಂದರು ಯಾವ
ರಾಜ್ಯದಲ್ಲಿದೆ?
೨೬. ಅಂಡಮಾನ್ ದ್ವೀಪಗಳಲ್ಲಿರುವ ಅತಿ
ಎತ್ತರವಾದ ಶಿಖರ ಯಾವುದು?
೨೭. ಸಲಾಂ ಬಾಂಬೆ ಚಲನಚಿತ್ರದ ನಿರ್ದೇಶಕರು
ಯಾರು?
೨೮. ಡಬಲ್ ಫಾಲ್ಟ್ ಪದವು ಯಾವ ಕ್ರೀಡೆಗೆ
ಸಂಬಂಧಿಸಿದೆ?
೨೯. ೨೦೦೧ರಲ್ಲಿ ಪಿ.ಗೋಪಿಚಂದ ರವರ ಯಾವ
ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ
ಪ್ರಶಸ್ತಿ ನೀಡಲಾಯಿತು?
ಉತ್ತರಗಳು:
೧. ಊರ್ವಶಿ
೨. ಡಾ||ಯು.ಆರ್.ಅನಂತ ಮೂರ್ತಿ
೩. ಬಾಲಗಂಗಾಧರ ತಿಲಕ್
೪. ೧೯೭೨
೫. ಎನ್.ಕೆ.ಕುಲಕರ್ಣಿ
೬. ಉತ್ತರಾಂಚಲ
೭. ಜಾಕ್ವಿಸ್ ನಿಕೋಲಾಸ್ ಕಾಂಟೆ (ಫ್ರಾನ್ಸ್)
೮. ಕಬ್ಬಿಣ
೯. ಕೊಡೈಕೆನಾಲ್
೧೦. ರಾಜಧಾನಿ ಏಕ್ಸ್ ಪ್ರೆಸ್
೧೧. ೧೭ನೇ ಕುಲುಮು
೧೨. ಪುಲಿಕಾಟ್
೧೩. ೧೯೮೪
೧೪. ಜೋಗ್
೧೫. ಆಂದ್ರಪ್ರದೇಶ
೧೬. ಬುದ್ಧ
೧೭. ನವದೆಹಲಿ
೧೮. ದೇವರು
೧೯. ಮೋಟಾರು ಕಾರು
೨೦. ಗೋವಿಂದ ಸಾಗರ್
೨೧. ಭಾರತ ಬಿಟ್ಟು ತೊಲಗಿ
೨೨. ಮಾರ್ಗರೇಟ್ ನೊಬೆಲ್
೨೩. ಗುರುಗೋವಿಂದ್ ಸಿಂಗ್
೨೪. ೧೯೮೦
೨೫. ಒರಿಸ್ಸಾ
೨೬. ಸ್ಯಾಡಲ್ ಶಿಖರ
೨೭. ಮೀರಾ ನಾಯಕ್
೨೮. ಟೆನ್ನಿಸ್
೨೯. ಬ್ಯಾಡ್ಮಿಂಟನ್
[08/10 7:55 pm] : ಪ್ರಶ್ನೆಗಳು:
೧. ಭಾರತೀಯ ಬಾಹ್ಯಾಕಾಶ ಸಂಶೋಧನಾ
ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು?
೨. ಹಚ್ಚೇವು ಕನ್ನಡದ ದೀಪ
ಗೀತೆಯನ್ನು ಬರೆದವರು ಯಾರು?
೩. ಹೇಮಾವತಿ ನದಿಯ ಉಗಮ ಸ್ಥಳ ಯಾವುದು?
೪. ಭಾರತ ಸರಕಾರದಿಂದ ತೈಲ ಮತ್ತು ಅನಿಲ
ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು?
೫. ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ
ಯಾವುದು?
೬. ಸೀತಾತನಯ ಇದು ಯಾರ ಕಾವ್ಯನಾಮ?
೭. ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು
ಕರೆಯುತ್ತಾರೆ?
೮. ಮಜ್ಜಿಗೆಯಲ್ಲಿ ಇರುವ ಆಮ್ಲ ಯಾವುದು?
೯. ಭಾರತೀಯ ಖನಿಜ ಸಂಶೋಧನಾ ಸಂಸ್ಥೆ
ಯಾವ ರಾಜ್ಯದಲ್ಲಿದೆ?
೧೦. ಊರುಕೇರಿ ಇದು ಕರ್ನಾಟಕದ ಯಾವ ವ್ಯಕ್ತಿಯ
ಆತ್ಮಕಥನವಾಗಿದೆ?
೧೧. ಶರೀರದಲ್ಲೆ ತಯಾರಾಗುವ
ಜೀವಸತ್ವ ಯಾವುದು?
೧೨. ಅಲ್ಮೋರ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೩. ಕನ್ನಡದ ಮೊದಲ ಮಹಿಳಾ ಪತ್ರಿಕೆ
ಯಾವುದು?
೧೪. ಸಂಗನ ಬಸವಣ್ಣ ಇದು ಯಾರ
ಅಂಕಿತನಾಮವಾಗಿದೆ?
೧೫. ವೃತ್ತ ಕ್ರಾಂತಿ ಇದು ಯಾವ ಬೆಳೆಗೆ
ಸಂಬಂಧಿಸಿದೆ?
೧೬. ಭಾರತದಲ್ಲೆ ತಯಾರಾದ ಭಾರತ ಪ್ರಮುಖ ಯುದ್ಧ
ಟ್ಯಾಂಕ್ದ ಹೆಸರೇನು?
೧೭. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಭಾರತದ
ಪ್ರಥಮ ವ್ಯಕ್ತಿ ಯಾರು?
೧೮. ಜರ್ಮನ್ ಸಿಲ್ವರ ತಯಾರಿಸಲು ಉಪಯೋಗಿಸುವ
ಲೋಹಗಳು ಯಾವುವು?
೧೯. ಗುರುನಾನಕರು ಹೆಬ್ಬಳಿನಿಂದ ಭೂಮಿಯನ್ನು ಒತ್ತಿ
ನೀರು ಬರಿಸಿದರೆಂಬ ಪ್ರತೀತಿ ಇರುವ
ನಾನಕ್ ಝೀರಾ ಕರ್ನಾಟಕ ಯಾವ ಜಿಲ್ಲೆಯಲ್ಲಿದೆ?
೨೦. ಭಾರತದಲ್ಲಿರುವ ದ್ವೀಪಗಳಲ್ಲಿ ಅತಿ
ದೊಡ್ಡದಾದ ದ್ವೀಪ ಯಾವುದು?
೨೧. ಮಧ್ಯ ಪ್ರದೇಶದಲ್ಲಿ ಮ್ಯಾಂಗನೀಸ್
ಉತ್ಪಾದನೆಗೆ ಅತ್ಯಂತ ಹೆಸರಾದ ಜಿಲ್ಲೆಗಳು ಯಾವುವು?
೨೨. ಮುಂಜಾನೆಯ ನಕ್ಷತ್ರ ಎಂದು ಯಾವ
ಗ್ರಹವನ್ನು ಕರೆಯುತ್ತಾರೆ?
೨೩. ದ್ರಾಕ್ಷಿ ಹಣ್ಣಿನಲ್ಲಿರುವ ಆಮ್ಲ ಯಾವುದು?
೨೪. ಯುನೈಟೆಡ್ ಥಿಯಾಲಾಜಿಕಲ್ ಕಾಲೇಜ್ ಗ್ರಂಥಾಲಯ
ಕರ್ನಾಟಕದಲ್ಲಿ ಎಲ್ಲಿದೆ?
೨೫. ರೇಡಿಯೋಗೆ ಆಕಾಶವಾಣಿ ಎಂದು ಹೆಸರು
ನೀಡಿದವರು ಯಾರು?
೨೬. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಾರ್ಕ್ ಶೃಂಗ
ಸಭೆ ನಡೆದ ನಗರ ಯಾವುದು?
೨೭. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್
ಚಾಂಪಿಯನ್ ಆದ ಪ್ರಥಮ ಕನ್ನಡಿಗ ಯಾರು?
೨೮. ಇತೀಚಿಗೆ ಆಸೀಸ್ ಟೆಸ್ಟ್ ಸರಣಿಗೆ
ಆಯ್ಕೆಯಾದ ಕರ್ನಾಟಕದ ಕ್ರಿಕೆಟ್ ಆಟಗಾರ ಯಾರು?
೨೯. ಇತ್ತೀಚಿಗೆ ವರ್ಣರಂಜಿತವಾಗಿ
ಬಿಡುಗಡೆಯಾದ ಕಸ್ತೂರಿ ನಿವಾಸ ಚಿತ್ರದ ಸಂಗೀತ
ನಿರ್ದೇಶಕರು ಯಾರು?
ಉತ್ತರಗಳು:
೧. ಕೆ.ರಾಧಾಕೃಷ್ಣನ್
೨. ಡಿ.ಎಸ್.ಕರ್ಕಿ
೩. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ
೪. ೧೯೫೬
೫. ಪೀನ ಮಸೂರು
೬. ಗೋರುರು ರಾಮಸ್ವಾಮಿ ಅಯ್ಯಂಗಾರ್
೭. ಒಂಟೆ
೮. ಲ್ಯಾಕ್ಟಿಕ್ ಆಮ್ಲ
೯. ಒಡಿಸ್ಸಾ (ಧನ್ಬಾದ್)
೧೦. ಡಾ||ಸಿದ್ಧಲಿಂಗಯ್ಯ
೧೧. ಜೀವಸತ್ವ ಕೆ
೧೨. ಉತ್ತರಾಂಚಲ
೧೩. ಕರ್ನಾಟಕದ ನಂದಿನಿ
೧೪. ಅಕ್ಕನಾಗಮ್ಮ
೧೫. ಆಲೂಗಡ್ಡೆ ಉತ್ಪಾದನೆ
೧೬. ಅರ್ಜುನ್
೧೭. ಖುದಾದ್ ಖಾನ್
೧೮. ತಾಮ್ರ, ಸತು ಮತ್ತು ನಿಕ್ಕಲ್
೧೯. ಬೀದರ್
೨೦. ನಿಕೋಬಾರ್
೨೧. ಬಾಲಘಾಟ್ & ಚಿಂದ್ವಾರ್
೨೨. ಶುಕ್ರಗ್ರಹ
೨೩. ಸಿಟ್ರಿಕ್ ಆಮ್ಲ
೨೪. ಬೆಂಗಳೂರು
೨೫. ಎಮ್.ವಿ.ಗೋಪಾಲಸ್ವಾಮಿ
೨೬. ಬೆಂಗಳೂರು
೨೭. ಪ್ರಕಾಶ ಪಡುಕೋಣೆ
೨೮. ಕೆ.ಎಲ್.ರಾಹುಲ್
೨೯. ಜಿ.ಕೆ.ವೆಂಕಟೇಶ್
September 12, 2015 at 11:28pm · Public
[08/10 7:55 pm] : ಪ್ರಶ್ನೆಗಳು
೧. ಸ್ವತಂತ್ರ ಭಾರತದಲ್ಲಿ ನೇಮಕಗೊಂಡ
ಪ್ರಥಮ ಶಿಕ್ಷಣದ ಆಯೋಗ ಯಾವುದು?
೨. ಕೆಎಸ್ಆರ್ಪಿ (KSRP) ನ ವಿಸ್ತೃತ
ರೂಪವೇನು?
೩. ಹಸಿರು ಸಸ್ಯಗಳು ಯಾವ ಕ್ರಿಯೆಯ
ಮೂಲಕ ತಮ್ಮ ಆಹಾರವನ್ನು ತಾವೇ
ತಯಾರಿಸಿಕೊಳ್ಳುತ್ತವೆ.
೪. ಡಿ.ಟಿ.ಹೆಚ್. ಸೇವೆ ಆರಂಭವಾದ ವರ್ಷ
ಯಾವುದು?
೫. ಶೂಲಪಾಣಿ ಇದು ಯಾರ
ಕಾವ್ಯನಾಮವಾಗಿದೆ?
೬. ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ
ಬರುವ ವಾಧ್ಯ ಯಾವುದು?
೭. ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ
ಆಸ್ಟ್ರೇಲಿಯಾದ ಯಾವ
ಕ್ರೀಡಾಂಗಣದಲ್ಲಿದೆ?
೮. ಸೋಮೇಶ್ವರ ವನ್ಯಪ್ರಾಣಿಧಾಮ
ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೯. ಲಾಲ್ಲಜಪತ್ರಾಯರ ವಂದೇ ಮಾತರಂ
ಯಾವ ಭಾಷೆಯ ಪತ್ರಿಕೆಯಾಗಿತ್ತು?
೧೦. ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್
ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯನ್ನು
ತಂದ ಗೌವರ್ನರ್ ಜನರಲ್ ಯಾರು?
೧೧. ಅಂಗಾರಕ ಹೆಸರಿನ ಗ್ರಹ ಯಾವುದು?
೧೨. ವಿಕಿರಣಗಳು ಸೂಸುವ ಮೂರು ವಿಧವಾದ
ಕಿರಣಗಳು ಯಾವವು?
೧೩. ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ
ಬಂದ ವರ್ಷ ಯಾವುದು?
೧೪. ಭಾರತೀಯ ಮಾವು ಸಂಶೋಧನಾ
ಸಂಸ್ಥೆ ಎಲ್ಲಿದೆ?
೧೫. ನಿಜಾತ್ಮ ರಾಮರಾಯ ಇದು ಯಾರ
ಅಂಕಿತನಾಮವಾಗಿದೆ?
೧೬. ಡಾ||ಸಲೀಂ ಅಲಿ ಪಕ್ಷಿಗಳ
ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
೧೭. ಕಾಂಬೋಡಿಯಾ ದೇಶದಲ್ಲಿ
ಚಲಾವಣೆಯಲ್ಲಿರುವ ಕರೆನ್ಸಿ ಹೆಸರೇನು?
೧೮. ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ
ಆಯೋಗ ಯಾವುದು?
೧೯. ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ
ಯಾವುದು?
೨೦. ಏ ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು
ರಚಿಸಿದವರು ಯಾರು?
೨೧. ಒಂದು ಮಸೂರದ ಸಾಮರ್ಥ್ಯವನ್ನು
ಅಳೆಯುವ ಮಾನ ಯಾವುದು?
೨೨. ಕರ್ನಾಟಕ ರಾಜ್ಯ ಮಹಿಳಾ ವಿಶ್ವ
ವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ?
೨೩. ಶ್ರೀನಿವಾಸ ರಾಮಾನುಜಂ ರವರ
ಹುಟ್ಟೂರು ಯಾವುದು?
೨೪. ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ
ಯಾವ ನದಿಯ ದಂಡೆಯ ಮೇಲಿದೆ?
೨೫. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ
ಸಂಸ್ಥಾಪಕರು ಯಾರು?
೨೬. ಚುಟುಕು ಬ್ರಹ್ಮ ಎಂದು ಕನ್ನಡದ
ಯಾವ ಸಾಹಿತಿಯನ್ನು ಕರೆಯುತ್ತಾರೆ?
೨೭. ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ
ಯಾರು?
೨೮. ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ
ಬಂದ ವರ್ಷ ಯಾವುದು?
೨೯. ಕನ್ನಡದ ನಟಿ ತಾರಾಗೆ ರಾಷ್ಟ್ರ ಪ್ರಶಸ್ತಿ
ತಂದುಕೊಟ್ಟ ಚಲನಚಿತ್ರ ಯಾವುದು?
ಉತ್ತರಗಳು:
೧. ಡಾ||ರಾಧಾಕೃಷ್ಣನ್ ಆಯೋಗ
೨. ಕರ್ನಾಟಕ ಸ್ಟೇಟ್ ರಿಸರ್ವ್ ಪೋಲಿಸ್
೩. ದ್ಯುತಿಸಂಶ್ಲೇಷಣೆ ಕ್ರಿಯೆ
೪. ಜೂನ್ ೨೦೦೪
೫. ಬಿ.ಶಿವಮೂರ್ತಿ
೬. ತಬಲಾ
೭. ಮೆಲ್ಬೋರ್ನ್ ಕ್ರೀಡಾಂಗಣ
೮. ದಕ್ಷಿಣ ಕನ್ನಡ
೯. ಉರ್ದು
೧೦. ಲಾರ್ಡ್ ಕಾರ್ನ್ವಾಲಿಸ್
೧೧. ಮಂಗಳ ಗ್ರಹ
೧೨. ಅಲ್ಟಾ ಬೀಟ ಗಾಮಾ
೧೩. ೧೯೬೩
೧೪. ವಿಜಯವಾಡ (ಆಂಧ್ರಪ್ರದೇಶ)
೧೫. ಮಾದರ ಚನ್ನಯ್ಯ
೧೬. ಗೋವಾ
೧೭. ರೀಯಲ್
೧೮. ಕೊಠಾರಿ ಆಯೋಗ
೧೯. ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ
ಪ್ರದೇಶ
೨೦. ಮೌಲಾನಾ ಆಜಾದ್
೨೧. ಡಯಾಪ್ಟರ್
೨೨. ವಿಜಯಪುರ
೨೩. ಈರೋಡ (ತಮಿಳುನಾಡು)
೨೪. ನೇತ್ರಾವತಿ
೨೫. ಸರ್. ಅಹಮ್ಮದ್ ಖಾನ್
೨೬. ದಿನಕರ ದೇಸಾಯಿ
೨೭. ಗ್ಯಾನಿ ಜೇಲ್ಸಿಂಗ್
೨೮. ೩೦ಮೇ – ೧೯೮೭
೨೯. ಹಸೀನಾ
[08/10 7:55 pm] : ಪ್ರಶ್ನೆಗಳು:
೧. ಇತ್ತೀಚಿಗೆ ಬಿಡುಗಡೆಯಾದ ಸಚಿನ್
ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ
ಹೆಸರೇನು?
೨. ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನ
ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ
ಏಕೈಕ ಕ್ರಿಕೆಟ್ ಆಟಗಾರ ಯಾರು?
೩. ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ
೨೦೧೩ರ ಏಕಲವ್ಯ ಪ್ರಶಸ್ತಿಯನ್ನು
ನೀಡಲಾಯಿತು?
೪. ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು?
೫. ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?
೬. ಭಾರತೀಯ ರಿಸರ್ವ್ ಬ್ಯಾಂಕಿನ
ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
೭. ಮೋಳಿಗೆ ಮಾರಯ್ಯ ಇದು ಯಾರ
ಅಂಕಿತನಾಮವಾಗಿದೆ?
೮. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ
ಬಂದ ವರ್ಷ ಯಾವುದು?
೯. ಹಿಂದೂ ಧರ್ಮದಲ್ಲಿ ನದೀತಮೇ ಎಂದು
ಕರೆಯಲ್ಪಟುವ ನದಿ ಯಾವುದು?
೧೦. ಮಿಸ್ ಅಮೇರಿಕಾ ಕಿರೀಟ ಧರಿಸಿದ
ಭಾರತೀಯ ಮೂಲದ ಮೊದಲ ಯುವತಿ
ಯಾರು?
೧೧. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ
ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
೧೨. ಗ್ರೀನ್ ವಿಚ್ ಮೀನ್ ಟೈಮ್
ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ
ಎಲ್ಲಿದೆ?
೧೩. ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್
ಯಾವುದು?
೧೪. ರಾಘವ ಇದು ಯಾರ ಕಾವ್ಯ ನಾಮವಾಗಿದೆ?
೧೫. ದೇಶಬಂಧು ಎಂದು ಬಿರುದು
ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೧೬. ಜರ್ಮನಿಯ ಉಕ್ಕಿನ ಮನುಷ್ಯ ಎಂದು
ಪ್ರಸಿದ್ದಿ ಪಡೆದಿದ್ದವರು ಯಾರು?
೧೭. ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ
ಸಂಗ್ರಹಣೆಯಾಗುತ್ತದೆ?
೧೮. ಭಾರತೀಯ ಮಸಾಲೆ ಪದಾರ್ಥಗಳ
ಸಂಶೋಧನಾ ಸಂಸ್ಥೆ ಎಲ್ಲಿದೆ?
೧೯. ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು?
೨೦. ಮೈಲಾರ ಮಹದೇವಪ್ಪ
ಗಾಂಧೀಜಿಯವರೊಂದಿಗೆ
ಭಾಗವಹಿಸಿದ್ದ ಸತ್ಯಾಗ್ರಹ ಯಾವುದು?
೨೧. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ
ಜನಿಸಿದರು?
೨೨. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ
ನೀಡಿದ ವರದಿ ಯಾವುದು?
೨೩. ಬಾಬಾ ಅಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ
ಪಡೆದವರು?
೨೪. ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?
೨೫. ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ
ಕೇಂದ್ರ ಎಲ್ಲಿದೆ?
೨೬. ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ
ರಾಜ್ಯದಲ್ಲಿದೆ?
೨೭. ತುಂಗಭದ್ರಾ ಸ್ಟೀಲ್
ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ?
೨೮. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ
ಹಣಕಾಸಿನ ನೆರವು ನೀಡುವ ಮೂಲ ಯಾವುದು?
೨೯. ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ
ಮೊದಲ ಹೆಸರು ಯಾವುದು?
ಉತ್ತರಗಳು:
೧. ಪ್ಲೆಯಿಂಗ್ ಇಟ್ ಮೈ ವೇ
೨. ವಿರಾಟ್ ಕೊಯ್ಲಿ
೩. ಹಾಕಿ
೪. ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್
೫. ಸರ್ದಾರ್ ವಲ್ಲಭಬಾಯಿ ಪಟೇಲ್
೬. ಹುಲಿ
೭. ನಿಃಕಳಂಕ ಮಲ್ಲಿಕಾರ್ಜುನ್
೮. ಡಿಸೆಂಬರ್ ೨೦೦೦
೯. ಸರಸ್ವತಿ ನದಿ
೧೦. ನೀನಾ ದವುಲುರಿ
೧೧. ೧೯ನೇ ವಿಧಿ
೧೨. ಲಂಡನ್ ಬಳಿ
೧೩. ವಿಟಮಿನ್ ಡಿ
೧೪. ಎಂ.ವಿ.ಸೀತಾರಾಮಯ್ಯ
೧೫. ಸಿ.ಆರ್.ದಾಸ್
೧೬. ಬಿಸ್ಮಾರ್ಕ್
೧೭. ಬಲಹೃತ್ಕರ್ಣ
೧೮. ಕಲ್ಲಿಕೋಟೆ (ಕೇರಳ)
೧೯. ಕಾಂಗರೂ
೨೦. ಉಪ್ಪಿನ ಸತ್ಯಾಗ್ರಹ
೨೧. ಇಟಲಿ
೨೨. ಎಚ್.ನರಸಿಂಹಯ್ಯ ವರದಿ
೨೩. ಸಮಾಜಸೇವೆ
೨೪. ಅಸ್ಸಾಂ
೨೫. ಕಾಶ್ಮೀರ
೨೬. ಆಂಧ್ರಪ್ರದೇಶ (ಹೈದರಾಬಾದ್)
೨೭. ಹೊಸಪೇಟೆ
೨೮. ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
೨೯. ಬನಾರಸ್
*************************************
ಪ್ರಶ್ನೆಗಳು:
೧. ಪರ್ವ ಕೃತಿಯ ಕರ್ತೃ ಯಾರು?
೨. ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ
ಪಂಪ ಪ್ರಶಸ್ತಿ ದೊರಕಿದೆ?
೩. ವಿಸೀ ಇದು ಯಾರ ಕಾವ್ಯನಾಮ?
೪. ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ
ರಾಜ್ಯದಲ್ಲಿದೆ?
೫. ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ
ತಮಿಳುನಾಡಿನಲ್ಲಿ ಎಲ್ಲಿದೆ?
೬. ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್
ರಾಜ್ಯದ ನಗರ ಯಾವುದು?
೭. ದೆಹಲಿಯಲ್ಲಿ ಅಂತರರಾಷ್ಟ್ರೀಯ
ಬೊಂಬೆಗಳ ಮ್ಯೂಸಿಯಂ ಎಲ್ಲಿದೆ?
೮. ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು?
೯. ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?
೧೦. ಥಾಯಲ್ಯಾಂಡ್ ದೇಶದ ರಾಜಧಾನಿ ಯಾವುದು?
೧೧. ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್
ದರ್ಜೆಯ ಮಂತ್ರಿಯಾದ ಮಹಿಳೆ ಯಾರು?
೧೨. ಖಗೇಂದ್ರಮಣಿದರ್ಪಣ ಎಂಬ ವೈದ್ಯ
ಶಾಸ್ತ್ರದ ಗ್ರಂಥ ರಚಿಸಿದವರು ಯಾರು?
೧೩. ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು?
೧೪. ಕ್ರೈಯೋ ಸರ್ಜರಿಯ ಸಂಶೋಧಕರು ಯಾರು?
೧೫. ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲ
ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಯಾರಾಗಿದ್ದರು?
೧೬. ಏರ್ ಕಂಡೀಶನಿಂಗ್ನ ಸಂಶೋಧಕರು
ಯಾರು?
೧೭. ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ
ವಿಜ್ಞಾನಿ ಯಾರು?
೧೮. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕಾ) ಗೆ ಇದ್ದ
ಮೊದಲ ಹೆಸರು ಯಾವುದು?
೧೯. ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ?
೨೦. ಗಾಯತ್ರಿ ಜಪವನ್ನು ರಚಿಸಿದವರು ಯಾರು?
೨೧. ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ
ನಾಣ್ಯದ ಹೆಸರೇನು?
೨೨. ರಾಮಾಯಣದಲ್ಲಿ ಶ್ರೀರಾಮನನ್ನು ಯಾವ
ವಂಶದವನೆಂದು ನಂಬಲಾಗಿದೆ?
೨೩. ೧೮೨೦ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ
ತಂದವರು ಯಾರು?
೨೪. ಸ್ಕೂಲ್ ಆಫ್ ಏವಿಯೇಷನ್ ಮೆಡಿಸನ್ ಕರ್ನಾಟಕದಲ್ಲಿ
ಎಲ್ಲಿದೆ?
೨೫. ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು?
೨೬. ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು?
೨೭. ೨೦೧೦ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು
ನಡೆದ ಸ್ಥಳ ಯಾವುದು?
೨೮. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು
ನಿರ್ಮಿಸಿದ ರಾಜವಂಶ ಯಾವುದು?
೨೯. ಹಬೆ ಇಂಜಿನನ್ನು ಜೇಮ್ಸ್ದಾಟ್ ಕಂಡು ಹಿಡಿದ
ವರ್ಷ ಯಾವುದು?
ಉತ್ತರಗಳು:
೧. ಡಾ|| ಎಸ್.ಎಲ್.ಬೈರಪ್ಪ
೨. ಸುವರ್ಣ ಪುತ್ಥಳಿ
೩. ವಿ.ಸೀತಾರಾಮಯ್ಯ
೪. ಉತ್ತರ ಪ್ರದೇಶ
೫. ಕೊಯಮತ್ತೂರು
೬. ಸೂರತ್
೭. ನೆಹರು ಹೌಸ್
೮. ಬೆಂಗಳೂರು ಮೆಟ್ರೋಪಾಲಿಟಿನ್ ಟ್ರಾನ್ಸ್ಪೋರ್ಟ್
೯. ನೆನಪಿನ ದೋಣಿಯಲ್ಲಿ
೧೦. ಬ್ಯಾಂಕಾಕ್
೧೧. ಶ್ರೀಮತಿ ಮೇನಕಾ ಗಾಂಧಿ (೩೪ನೇ
ನಯನಿನಲ್ಲಿ)
೧೨. ಮಂಗರಾಜ
೧೩. ಮಣಿಪುರ
೧೪. ಹೆನ್ರಿಸ್ವಾನ್ (ಯುಎಸ್ಎ)
೧೫. ಕಮಲಾ ಹಂಪನಾ
೧೬. ಕ್ಯಾರಿಯರ್ (ಯುಎಸ್ಎ)
೧೭. ಆರ್ಕಿಮೆಡಿಸ್
೧೮. ಗೌರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ
೧೯. ೨೪೦೦ ಕಿ.ಮೀ
೨೦. ವಿಶ್ವಾಮಿತ್ರ
೨೧. ರಾಂಡ್
೨೨. ರಘುವಂಶ
೨೩. ಥಾಮಸ್ ಮನ್ರೋ
೨೪. ಬೆಂಗಳೂರು
೨೫. ೮.೮೪೮ ಮೀಟರ್ಸ್
೨೬. ಚೇತಕ್
೨೭. ನವದೇಹಲಿ
೨೮. ಹೊಯ್ಸಳರು
೨೯. ೧೮೮೯
*************************************
ಪ್ರಶ್ನೆಗಳು :
೧. ನಡೆದಾಡುವ ವಿಶ್ವಕೋಶ ಎಂದು
ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು?
೨. ಅತೀ ಹೆಚ್ಚು ತೆಂಗು
ಉತ್ಪಾದಿಸುವ ರಾಜ್ಯ ಯಾವುದು?
೩. ಉಪಲಬ್ಧವಿರುವ ಕನ್ನಡದ ಮೊದಲ
ಶಾಸನ ಯಾವುದು?
೪. ೧೯೮೩ರಲ್ಲಿ ಯಶವಂತ ಚಿತ್ತಾಲರ ಯಾವ
ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ ದೊರಕಿದೆ?
೫. ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು?
೬. ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್
ಪದವಿ ಪಡೆದವರು ಯಾರು?
೭. ಮೊಟ್ಟ ಮೊದಲು ಕಂಡು
ಹಿಡಿದ ಕೃತಕ ದಾರ ಯಾವುದು?
೮. ಲಾಲ್ ಬಹುದ್ದೂರ್ ಶಾಸ್ತ್ರೀಯವರ ಸಮಾಧಿ
ಸ್ಥಳದ ಹೆಸರೇನು?
೯. ವಿಶ್ವ ಸಂಸ್ಥೆಯ ಮೊದಲ
ಪ್ರಧಾನ ಕಾರ್ಯದರ್ಶಿ ಯಾರು?
೧೦. ಗೇಟ್ವೇ ಆಫ್ ಇಂಡಿಯಾ ಎಲ್ಲಿದೆ?
೧೧. ಗಾಳಿಗೆ ತೂಕವಿದೆ ಎಂಬುದನ್ನು
ಕಂಡು ಹಿಡಿದವರು ಯಾರು?
೧೨. ಟಿ.ಪಿ.ಕೈಲಾಸಂ ರವರ ಪೂರ್ಣ ಹೇಸರೇನು?
೧೩. ಮೋಟಾರ್ ಸೈಕಲ್ನ ಸಂಶೋಧಕರು ಯಾರು?
೧೪. ತಂಪು ಪಾನೀಯಗಳ
ತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ
ಯಾವುದು?
೧೫. ತಾಜಮಹಲ್ ಕಟ್ಟಿದ ಶಿಲ್ಪಿ ಯಾರು?
೧೬. ಸ್ವದೇಶಿ ಚಳುವಳಿಯನ್ನು ಪ್ರಥಮ ಬಾರಿಗೆ
ಪ್ರಾರಂಭಿಸಿದವರು ಯಾರು?
೧೭. ಗಾಂಧೀಜಿಯವರನ್ನು ಅರೆ
ಬೆತ್ತಲೆ ಫಕೀರ ಎಂದು
ಕರೆದವರು ಯಾರು?
೧೮. ಭಾರತದಲ್ಲಿ ಅತಿ ಹೆಚ್ಚು ಕಾಗದದ
ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ
ಯಾವುದು?
೧೯. ಹರಾರೆ ಇದು ಯಾವ ದೇಶದ ರಾಜ್ಯಧಾನಿ?
೨೦. ಕಾಳಿದಾಸನ ಶಕುಂತಲಾ ನಾಟಕವನ್ನು
ಇಂಗ್ಲೀಷ್ ಭಾಷೆಗೆ
ಭಾಷಾಂತರಿಸಿದವರು ಯಾರು?
೨೧. ಮರಾಠಿ ಭಾಷೆಯಲ್ಲಿ
ಭಗವದ್ಗೀತೆಯನ್ನು ಬರೆದವರು
ಯಾರು?
೨೨. ಮೊಟ್ಟ ಮೊದಲ
ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?
೨೩. ಬಾಯಿಗೆ ಸಂಬಂಧಿಸಿದ ರೋಗಗಳ
ಅಧ್ಯಯನಕ್ಕೆ ಏನೆನುತ್ತಾರೆ?
೨೪. ತ್ರಿವೇಣಿ ಇದು ಯಾರ ಕಾವ್ಯ ನಾಮ?
೨೫. ಮಾಳಿಗೆ ಬೇಸಾಯ ಪದ್ಧತಿಗೆ
ಹೆಸರಾದ ದೇಶ ಯಾವುದು?
೨೬. ಕಾಮನ್ ವೆಲ್ತ್ನ ಪ್ರಧಾನ ಕೇಂದ್ರವಿರುವ
ಸ್ಥಳ ಯಾವುದು?
೨೭. ಯಾವ ವೇದವು ಔಷಧಿಗಳ ಬಗ್ಗೆ
ತಿಳಿಸುತ್ತದೆ?
೨೮. ಮೊಟ್ಟ ಮೊದಲ
ಅಂತರಾಷ್ಟ್ರೀಯ ಟಿ-೨೦ ವಿಶ್ವಕಪ್ ವಿಜೇತರು
ಯಾರು?
೨೯. ೨೦೧೩ರಲ್ಲಿ ರಂಜನ್ ಸೋಧಿಯವರಿಗೆ
ಯಾವ ಕ್ರೀಡೆಗೆ
ರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿ
ನೀಡಲಾಯಿತು?
ಉತ್ತರಗಳು:
೧. ಕೆ.ಶಿವರಾಂ ಕಾರಂತ
೨. ಕೇರಳ
೩. ಹಲ್ಮಿಡಿ ಶಾಸನ
೪. ಕತೆಯಾದಳು ಹುಡುಗಿ
೫. ಝೆರ್ ತುಷ್ಟ
೬. ಡಾ||ಗದ್ಧಗಿ ಮಠ
೭. ನೈಲಾನ್
೮. ವಿಜಯ ಘಾಟ್
೯. ಪ್ರಿಗ್ವಿಲೀ
೧೦. ಮುಂಬೈ
೧೧. ಗೆಲಿಲಿಯೋ
೧೨. ತ್ಯಾಗರಾಜ ಪರಮಶಿವ ಕೈಲಾಸಂ
೧೩. ಜಿ.ಡೈಮ್ಲರ್ (ಜರ್ಮನಿ)
೧೪. ಕಾರ್ಬೋನಿಕ್ ಆಮ್ಲ
೧೫. ಉಸ್ತಾದ ಇಸಾ
೧೬. ದಾದಾಬಾಯಿ ನವರೋಜಿ
೧೭. ವಿನಸ್ಟೇನ್ ಚರ್ಚಿಲ್
೧೮. ಮಹಾರಾಷ್ಟ್ರ
೧೯. ಜಿಂಬಾಂಬೆ
೨೦. ವಿಲಿಯಂ ಜೋನ್ಸ್
೨೧. ಜ್ಞಾನದೇವ
೨೨. ಮಲಯಾಳನ ಗೋವಿಂದ್ಶಂಕರ ಕುರುಪ್
೨೩. ಸ್ಟೊಮೊಟಾಲಜಿ
೨೪. ಶ್ರೀಮತಿ ಅನಸೂಯಾ ಶಂಕರ
೨೫. ಜಪಾನ್
೨೬. ಲಂಡನ್
೨೭. ಅಥರ್ವಣ ವೇದ
೨೮. ಭಾರತ
೨೯. ಶೋಟರ್
September 12, 2015 at 11:27pm · Public
[08/10 7:55 pm] : ಸಾಮಾನ್ಯ ಜ್ಞಾನ
1. ಟಾಟ ಕನ್ಸಲ್ಟನ್ಸಿ ಸರ್ವಿಸೆಸ್ ಎನ್ನುವುದು -
ಸಾಫ್ಟ್ ವೇರ್ ರಪ್ತು ಸಂಸ್ಥೆ .
2. ನಾಣ್ಯಗಳು : ಅಮೇರಿಕ - ಡಾಲರ್, ಬ್ರಿಟನ್ -ಪೌಂಡ್ , ಜಪಾನ್ -
ಯೆನ್, ಐರೋಪ್ಯ ಒಕ್ಕೂಟ- ಯೂರೋ , ಭಾರತ -ರೂಪಾಯಿ .
3. ಭಾರತೀಯ ರೂಪಾಯಿ ಚಿನ್ಹೆಯ
ವಿನ್ಯಾಸಕಾರ - ಬಾಂಬೆ ಐ.ಟಿ.ಐ. ಯ
ಸ್ನಾತಕೋತ್ತರ ಪದವೀಧರ ಶ್ರೀ.
ಡಿ.ಉದಯ ಕುಮಾರ್.
4. ಭಾರತೀಯ ರೂಪಾಯಿ ಚಿನ್ಹೆ
ಒಳಗೊಂಡಿರುವುದು - ದೇವನಾಗರಿ
ಅಕ್ಷರ "ರ " ಮತ್ತು ರೋಮನ್ " ಆರ್ ".
5. ಡೆಕೊ ನದಿ ಇರುವುದು - ಅಸ್ಸಾಂ ನಲ್ಲಿ.
6. BRTF ಅಂದರೆ - ಗಡಿ ರಸ್ತೆ ಕಾರ್ಯ ಪಡೆ.
7. ಸುಹೈಲಿ ಏನ್ನುವುದು - ಜನರಹಿತ ದ್ವೀಪ ,
ಲಕ್ಷ ದ್ವೀಪ ಸಮೀಪದಲ್ಲಿದೆ.
8. ಶಶಿದರ್ ಭೀಮ ರಾವ್ ಮಜ - ರಾಜ್ಯದ ನೂತನ ಉಪ
ಲೋಕಾಯುಕ್ತ. ಇವರು
ಹಾಯ್ಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಹಾಗು ಕರ್ನಾಟಕ ನ್ಯಾಯ ಮಂಡಳಿಯ
ಮಾಜಿ ಉಪಾದ್ಯಾಕ್ಷ ರಾಗಿದ್ದರು.
9. EFC ಅಂದರೆ - ವೆಚ್ಚ ನಿಗಾ ಆರ್ಥಿಕ ಸಮಿತಿ.
10. ಇಸ್ರೋ ಅನ್ನುವುದು - ಭಾರತೀಯ
ಬಾಹ್ಯಾಕಾಶ ಸಂಶೋದನಾ ಸಂಸ್ಥೆ.
11. ಸ್ವದೇಶೀ ನಿರ್ಮಿತ ಉಪಗ್ರಹ ಉಡಾವಣ
ವಾಹನ - PSLV ಸರಣಿ.
12. ಕರ್ನಾಟಕ ಸಂಗೀತದ ತ್ರಿವಳಿಗಳು ಎಂದು
ಹೆಸರಾದವರು - ಎಂ.ಎಸ.ಸುಬ್ಬಲಕ್ಷ್ಮಿ,
ಎಂ.ಎಲ್.ವಸಂತ ಕುಮಾರಿ, ಪಟ್ಟಮ್ಮಾಳ್
ಡಿ.ಕೆ.
13. ಮೋನಿಕ ಬೇಡಿ ಯಾರು - ಭೂಗತ ದೊರೆ
ಅಬು ಸಲೇಂ ನ ಪ್ರೇಯಸಿ ಹಾಗು ಮಾಜಿ
ಬಾಲಿವುಡ್ ತಾರೆ .
14. MPI ಅಂದರೆ - ಬಹು ಆಯಾಮ ಬಡತನ
ಸೂಚ್ಯಂಕ .
15. UNDP: ವಿಶ್ವ ಸಂಸ್ಥೆಯ ಅಭಿವೃದ್ದಿ
ಕಾರ್ಯಕ್ರಮ .
16. IOA: ಭಾರತ ಒಲಂಪಿಕ್ ಸಂಸ್ಥೆ .
17. ಶಿತ ಲಾಖ್ಯ ನದಿ ಇರುವುದು - ಬಾಂಗ್ಲ
ದೇಶದಲ್ಲಿ.
18. ETIM ಎಂದರೆ ಏನು - ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್
ಮೂವೆಮೆಂಟ್. ಇದು ಚೀನಾದ
ಜಿಯಾನ್ಗ ಪ್ರಾಂತ್ಯದಲ್ಲಿವೆ.
19. BCCI: ಭಾರತೀಯ ಕ್ರಿಕೆಟ್ ನಿಯಂತ್ರಣ
ಮಂಡಳಿ.
20. BSNL:ಭಾರತ ಸಂಚಾರ್ ನಿಗಮ ನಿಯಮಿತ .
21. MTNL:ಮಹಾನಗರ ಟೆಲಿಕಾಂ ನಿಗಮ ನಿಯಮಿತ .
22. ಅಮೇರಿಕ ಸ್ವಾತಂತ್ರ ದಿನಾಚರಣೆ
ಆಚರಿಸುವುದು - ಜುಲೈ 4 ರಂದು.
23. ಕೂಪ್ ಅಂದರೇನು ? ಮಿಲಿಟರಿ
ಬಂಡಾಯವನ್ನು ಕೂಪ್ ಅಂತ
ಕರಿತಾರೆ.ಅರ್ಥ ಸೇನಾಕ್ರಾಂತಿ .
24. ಅಮೆರಿಕಾದ ವಿದೇಶಾಂಗ ಮಂತ್ರಿಯನ್ನು
ಏನೆಂದು ಕರೆಯುತ್ತಾರೆ. ? ಸೆಕ್ರೆಟರಿ ಆಪ್
ಸ್ಟೇಟ್
25. ಅಮೆರಿಕಾದ ವಿದೇಶಾಂಗ ಮಂತ್ರಿ ಯಾರು ?
ಹಿಲರಿ ಕ್ಲಿಂಟನ್
26. ಪಾಕ್ ಸೇನಾ ಮುಖ್ಯಸ್ಥ ಯಾರು? ಜ//
ಆಶ್ ಪ್ಹಾಕ್ ಕಯಾನಿ
27. ಪಾಕ್ ಬೇಹುಗಾರಿಕ ಸಂಸ್ಥೆ ಯಾವುದು?
ಐ .ಎಸ್.ಐ.
28. ISI ನ ಮುಖ್ಯಸ್ಥ ಯಾರು? ಸೈಯದ್
ಅಹಮದ್ ಶೂಜ್ ಪಾಷಾ
29. ಪಾಕ್ ನ ಪ್ರಧಾನಿ ಯಾರು ? ಯೂಸುಪ್ಹ್
ಗಿಲಾನಿ.
30. ಪಾಕ್ ನ ಸುಪ್ರೀಂ ಕೋರ್ಟ್ ನ ಮುಖ್ಯ
ನ್ಯಾಯಮೂರ್ತಿ ಯಾರು ? ನ್ಯಾ//
ಇಪ್ತಿಕಾರ್ ಚೌಧರಿ .
31. ನ್ಯೂಕ್ ಎಂದರೇನು ? ನ್ಯೂಕ್ಲಿಯರ್
ವೆಪನ್ಸ್
32. ಪಾಕ್ ನಲ್ಲಿ ಎಷ್ಟು ಅಣುಸ್ಥಾವರ ಗಳಿವೆ ?
ಒಂದು
33. ಪಾಕ್ ಅಣು ಸ್ಥಾವರದ ಹೆಸರೇನು ? ಕಹೂತ (ಸಿಂಧ್
ಪ್ರಾಂತ್ಯ ದಲ್ಲಿದೆ)
34. ಇತಿಹಾಸದಲ್ಲಿ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ
ದಿಗ್ಬಂಧನ ಎದುರಿಸುತ್ತಿರುವ
ಪಾಕ ನ ವಿವಾದಾತ್ಮಖ ಅಣು ವಿಜ್ಞಾನಿ
ಯಾರು ?ಡಾ/ಅಬ್ದುಲ್ ಖಾದಿರ್ ಖಾನ್
35. ಡಾ/ಅಬ್ದುಲ್ ಖಾದಿರ್ ಖಾನ್ ಮೇಲಿನ
ಆರೋಪ ಏನು ? ನ್ಯೂಕ್ಲಿಯರ್ ವೆಪನ್
ತಂತ್ರಜ್ಞಾನವನ್ನು ಇರಾನ್ ದೇಶಕ್ಕೆ
ಹೇಳಿಕೊಟ್ಟಿದ್ದಾರೆ.
36. IAEA ವಿಸ್ತರಿಸಿ ? International Automic Energy
Agency .
37. IAEA ದ ಕೇಂದ್ರ ಕಚೇರಿ ಎಲ್ಲಿದೆ ? ವಿಯೆನ್ನಾ
38. ವಿಯೆನ್ನಾ ಯಾವ ದೇಶದ ರಾಜಧಾನಿ ?
ಆಸ್ಟ್ರಿಯ
39. IAEA ದ ಅದ್ಯಕ್ಷರಾಗಿದ್ದ ಇರಾನ್ ನ
ಅದ್ಯಕ್ಷರು ಯಾರು ?ಮಹಮದ್ ದಿನೇಜಾದಿ
.
40. ಭಾರತದಲ್ಲಿ ಎಸ್ಟು ಅಣು ಸ್ಥಾವರಗಳಿವೆ ? 22
41. ಕರ್ನಾಟಕದಲ್ಲಿ ಎಸ್ಟು ಅಣು ಸ್ಥಾವರಗಳಿವೆ ? 01 ಕೈಗಾ
42. ಕ್ಯಾಪ್ಸ್ (CAPS)ವಿಸ್ತರಿಸಿ ? KAIGA AUTOMIC
September 12, 2015 at 11:26pm · Public
[08/10 7:55 pm] : ಮಾದರಿ ಪ್ರಶ್ನೆಗಳು
1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
- ಮಲ್ಲಬೈರೆಗೌಡ.
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು
ಮಾಡಿದರು?
- ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ
ಕೋಟೆ ಯಾವುದು?
- ಚಿತ್ರದುರ್ಗ.
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ
ದೊರಕಿತ್ತು?
- ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
- ಪಂಪಾನದಿ.
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು
ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ
ಯಾರು?
- ಹೈದರಾಲಿ.
8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ
ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ
ಊರಿನಲ್ಲಿದೆ?
- ಕಲಾಸಿಪಾಳ್ಯ.
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
- ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
- 7
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ
ಯಾರು?
- "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ
ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
- ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು
ಕರೆಯುತಿದ್ದರು?
- ದೇವನಹಳ್ಳಿ (ದೇವನದೊಡ್ಡಿ)
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ
ಹೆಸರುವಾಸಿಯಾಗಿತ್ತು?
- ವಿಜಯನಗರ ಸಾಮ್ರಾಜ್ಯ.
16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ
ದೇಗುಲವನ್ನು ಯಾರು ಕಟ್ಟಿಸಿದರು?
ತಿರುಮಲಯ್ಯ.
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ
ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು
ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.
20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್
ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ
ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21) ರಾಯಚೂರಿನ ಮೊದಲ ಹೆಸರೇನು?
- ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜ ಮಾರ್ಗ
23) ಪಂಪಾಪುರ ಎಂದು ಯಾವ ಪ್ರದೇಶವನ್ನು
ಕರೆಯುತ್ತಿದ್ದರು.
ಹಂಪೆ.
24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ
ಕನ್ನಡಿಗ ಯಾರು?
- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ ಹೆಸರೇನು?
- ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು
ಯಾರು?
- ಬಾಬಾ ಬುಡನ್ ಸಾಹೇಬ.
30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ
ಜಿಲ್ಲೆಯನ್ನು ಕರೆಯಲಾಗುತ್ತದೆ?
- ದಾವಣಗೆರೆ.
31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ
ಯಾವುದು?
- ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
- ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
- ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು)
ಯಾರು?
- ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ ಕವಯತ್ರಿ ಯಾರು?
- ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
- ವಡ್ಡರಾದನೆ.
39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
- ಮೈಸೂರು ವಿಶ್ವವಿಧ್ಯಾನಿಲಯ.
40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?
ಬರೆದವರು ಯಾರು?
- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
- ಪುರಂದರ ದಾಸರು.
42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್
ಸ್ಥಾವರವಿದೆ?
- ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.
44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
- ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು
ಸೃಷ್ಟಿಸುತ್ತದೆ? ಅವು ಯಾವುದು?
- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ
ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ
ಏನು?-
ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ
ಕರ್ನಾಟಕದಲ್ಲಿದೆ. ಇದು ಯಾವ ಊರು?
- ಗರಗ,
48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
- ಕೊಡಗು.
49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
- ಲಿಂಗನಮಕ್ಕಿ ಅಣೆಕಟ್ಟು.
50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ
ತಂದುಕೊಟ್ಟವರು ಯಾರು?
- ಕುವೆಂಪು.
[08/10 7:55 pm] : ★★ ಕನ್ನಡಿಗ ಕಿರಣ್ ಇಸ್ರೋ ಅಧ್ಯಕ್ಷ ★★
ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ
"ಇಸ್ರೋ'ದ ನೂತನ ಮುಖ್ಯಸ್ಥರನ್ನಾಗಿ ಕನ್ನಡಿಗ, ಆಲೂರು
ಸೀಳಿನ್ ಕಿರಣ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಉಡುಪಿ ಮೂಲದ ಯು.ಆರ್.ರಾವ್ ಬಳಿಕ ಇಸ್ರೋ
ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಿರುವ ಮೊದಲ ಅಚ್ಚ
ಕನ್ನಡಿಗ
ಇವರು. ಕರ್ನಾಟಕದವರೇ ಆದ ಕೆ. ಕಸ್ತೂರಿ ರಂಗನ್ ಅವರನ್ನೂ
ಸೇರಿದಂತೆ ಇಸ್ರೋ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವ
ರಾಜ್ಯದ 3ನೇ ವ್ಯಕ್ತಿ ಕಿರಣ್.
ಚಂದ್ರಯಾನ, ಮಂಗಳಯಾನ ಸೇರಿದಂತೆ ಇಸ್ರೋದ ಬಹುತೇಕ
ಎಲ್ಲ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎ.ಎಸ್. ಕಿರಣ್
ಕುಮಾರ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ
ಬಾಹ್ಯಾಕಾಶ ಇಲಾಖೆಯ ನೂತನ ಕಾರ್ಯದರ್ಶಿ ಮತ್ತು
ಇಸ್ರೋದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ ಎಂದು
ಕೇಂದ್ರ ಸರಕಾರ ಪ್ರಕಟಿಸಿದೆ.
ಇದುವರೆಗೆ ಇಸ್ರೋದ "ಸ್ಪೇಸ್ ಅಪ್ಲಿಕೇಷನ್ ಸೆಂಟರ್'ನ
ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಕಿರಣ್ ಕುಮಾರ್ ಇನ್ನು
ಮುಂದೆ, 2014 ಡಿ. 31ರಂದು ಕೆ. ರಾಧಾಕೃಷ್ಣನ್ ಅವರ
ನಿವೃತ್ತಿಯಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ.
ರಾಧಾಕೃಷ್ಣನ್ ಅನಂತರ ಶೈಲೇಶ್ ನಾಯಕ್ ಇಸ್ರೋದ ಹಂಗಾಮಿ
ಮುಖ್ಯಸ್ಥರಾಗಿದ್ದರು.
40 ವರ್ಷ ಇಸ್ರೋ ಸೇವೆ: ಕಿರಣ್ ಕುಮಾರ್, 1971ರಲ್ಲಿ
ಬೆಂಗಳೂರು ವಿವಿಯಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದು, ಬಳಿಕ
ಇದೇ ವಿವಿಯಲ್ಲಿ ಎಲೆಕ್ಟ್ರಾನಿಕ್ಸ್ ಎಂಎಸ್ಸಿ ಪದವಿ ಪಡೆದರು. ಬಳಿಕ
ಬೆಂಗಳೂರಿನ ಐಐಎಸ್ಸಿಯಲ್ಲಿ ಉನ್ನತ ಅಧ್ಯಯನ ನಡೆಸಿ, 1975ರಲ್ಲಿ
ಇಸ್ರೋಗೆ ಸೇರಿ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
Saturday, 8 October 2016
Kannada gk 08/10/2016
Labels:
Kannada
Subscribe to:
Post Comments (Atom)
No comments:
Post a Comment