[09/10 11:50 am] : ಸಾಮಾನ್ಯ ಜ್ಞಾನ
1. ಗುಂಡು ನಿರೋಧಕ ವಸ್ತುವನ್ನು ತಯಾರಿಸಲು
ಬಳಸಲಾಗುವ ಪಾಲಿಮರ್ ಯಾವುದು ?
1. ಪಾಲಿಅಮೈಡ್
2. ಪಾಲಿಥೀನ್
3. ಪಾಲಿಕಾರ್ಬೋನೇಟ್ ■
4. ಪಾಲಿವಿನೈಲ್ ಕ್ಲೋರೈಡ್
○●○●○●○●○●○●○●○●○●○
2. ಬುದ್ಧನು ತನ್ನ ಅನುಯಾಯಿಗಳಿಗೆ ಈ ಕೆಳಕಂಡ ಯಾವ
ಅಂಶಗಳನ್ನು ಬೋಧಿಸಿದನು ?
1. ಪಂಚಮಹಾಸತ್ಯಗಳು
2. ಚತುರ್ ಮಹಾಸತ್ಯಗಳು
3. ಅಷ್ಟಮಹಾಸತ್ಯಗಳು ■
4. ಷಷ್ಠಿ ಮಹಾಸತ್ಯಗಳು
○●○●○●○●○●○●○●○●○●○
3. ಮಹಾರಾಷ್ಟ್ರ ವಿಧಾನಸಭೆಯ ನೂತನ ಅಧ್ಯಕ್ಷ
(ಸ್ಪೀಕರ್)ರಾಗಿ ಅವಿರೋಧವಾಗಿ ಯಾರು ಆಯ್ಕೆಯಾಗಿದ್ದಾರೆ ?
1. ಗವಿತ್ ಜೀವಪಾಂಡು
2. ಏಕನಾಥ ಶಿಂಧೆ
3. ಉದ್ಭವ್ ಠಾಕ್ರೆ
4. ಹರಿಬಾವು ಬಾಗಡೆ ■
○●○●○●○●○●○●○●○●○●○
4. ದಕ್ಷಿಣ ಏಷಿಯಾದಲ್ಲಿ ಅತಿ ಹೆಚ್ಚು ನಗರೀಕರಣಕಗೊಂಡ
ರಾಷ್ಟ್ರ ಯಾವುದು ?
1. ಭಾರತ
2. ಶ್ರೀಲಂಕಾ
3. ಬಾಂಗ್ಲಾದೇಶ
4. ಪಾಕಿಸ್ತಾನ ■
○●○●○●○●○●○●○●○●○●○
5. ವಿಶ್ವಬ್ಯಾಂಕಿನ ಮುಖ್ಯ ಆರ್ಥಿಕ ತಜ್ಞರಾಗಿ
ಆಯ್ಕೆಗೊಂಡಿದ್ದ ಪ್ರಥಮ ಭಾರತೀಯ ಯಾರು ?
1. ಅಮರ್ತ್ಯಸೇನ್
2. ಜಗದೀಶ್ ಭಗವತಿ
3. ಕೌಶಿಕ್ ಬಸು ■
4. ವಿಜಯ್ ಖೇಳ್ಕರ್
○●○●○●○●○●○●○●○●○●○
6. TRYSEM ಕಾರ್ಯಕ್ರಮವು ಯಾವುದಕ್ಕೆ ಸಂಬಂಧಿಸಿದೆ ?
1. ಗ್ರಾಮೀಣಾಭಿವೃದ್ಧಿ ■
2. ಕೈಗಾರಿಕಾಭಿವೃದ್ಧಿ
3. ನಗರಾಭಿವೃದ್ಧಿ
4. ಸೈನ್ಯದ ಅಭಿವೃದ್ಧಿ
○●○●○●○●○●○●○●○●○●○
7. ನೂತನ ಮಹಾರಾಷ್ಟ್ರ ಸರ್ಕಾರದ ವಿರೋಧಪಕ್ಷದ
ನಾಯಕರಾಗಿ ಯಾರು ಆಯ್ಕೆಯಾಗಿದ್ದಾರೆ ?
1. ಗವಿತ್ ಜೀವಪಾಂಡು
2. ಏಕನಾಥ ಶಿಂಧೆ ■
3. ಉದ್ಭವ್ ಠಾಕ್ರೆ
4. ಹರಿಬಾವು ಬಾಗಡೆ
○●○●○●○●○●○●○●○●○●○
8. ಈ ಕೆಳಕಂಡ ಯಾರ ಕಾಲದಲ್ಲಿ ಜಾತಿಗಳ ಸಂಖ್ಯೆಯು
ಉಪಜಾತಿಗಳಾಗಿ ಸಮೃದ್ಧಿಯಾಯಿತು ?
1. ಮೌರ್ಯರು
2. ಕುಶಾನರು
3. ಗುಪ್ತರು ■
4. ಸುಲ್ತಾನರು
○●○●○●○●○●○●○●○●○●○
9. ಹಕ್ಕಿಕಾಲು ನದಿಮುಖಜ ಭೂಮಿ (Bird-foot Delta) ಈ ಕೆಳಕಂಡ
ಯಾವ ನದಿಗೆ ಸಂಬಂಧಿಸಿದೆ ?
1. ಅಮೇಜಾನ್
2. ನೈಲ್
3. ಗಂಗಾ
4. ಮಿಸ್ಸಿಸಿಪ್ಪಿ ■
○●○●○●○●○●○●○●○●○●○
10. ಈ ಕೆಳಗಿನ ಯಾವ ಸಾಗರವು "ಭೂ ಕವಚದ ಚಲನೆ" ಯಿಂದ
ವಿಸ್ತಾರವಾಗುತ್ತಿದೆ ?
1. ಶಾಂತಸಾಗರ
2. ಅಟ್ಲಾಂಟಿಕ್ ಸಾಗರ ■
3. ಆರ್ಕಟಿಕ್ ಸಾಗರ
4. ಹಿಂದೂ ಮಹಾಸಾಗರ
○●○●○●○●○●○●○●○●○●○
[09/10 11:51 am] : ಸಾಮಾನ್ಯ ಜ್ಞಾನ
1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ
ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ
ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ
ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ
ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ
ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ
ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ
ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ
ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ
ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ
ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ
ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು
ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ
ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್
ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ
ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು
ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an
Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ
ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ
ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ
ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ
ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್
ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್
ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ
ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□■□■□■□■□■□■□
19) ಮೂರು ಸಂಖ್ಯೆಗಳ ಸರಾಸರಿಯು 11 ಒಂದು ವೇಳೆ
ಮೊದಲ ಎರಡು ಸಂಖ್ಯೆಗಳ ಸರಾಸರಿಯು 14 ಆಗಿದ್ದರೆ
ಮೂರನೇಯ ಸಂಖ್ಯೆ ಎಷ್ಟು ?
1. 2
2. 3
3. 4
4. 5 ★
□■□■□■□■□■□■□■□■□■□■□■□
20) ಒಂದು ಹಳ್ಳಿಯಲ್ಲಿನ 36 ಜನರು ಒಂದು ಕೆಲಸವನ್ನು 25
ಗಂಟೆಗಳಲ್ಲಿ ಮಾಡಿದರೆ ಅದೇ ಕೆಲಸವನ್ನು ಮಾಡಲು 30 ಜನರ
ಗುಂಪು ಎಷ್ಟು ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ ?
1. 25
2. 30 ★
3. 35
4. 20
□■□■□■□■□■□■□■□■□■□■□■□
[09/10 11:51 am] : ರಾಜ್ಯಶಾಸ್ತ್ರ
1. ಉಪರಾಷ್ಟ್ರಪತಿಗಳನ್ನು ಪದಚ್ಯುತಗೊಳಿಸುವ ಅಧಿಕಾರ
ಯಾರಿಗಿದೆ ?
1. ಲೋಕಸಭೆ
2. ಮಂತ್ರಿಮಂಡಲ
3. ರಾಜ್ಯಸಭೆ ■
4. ರಾಷ್ಟ್ರಪತಿ
☆★☆★☆★☆★☆★☆★☆★☆★☆★☆★☆★☆
2. ಈ ಕೆಳಗಿನ ಯಾವ ಸದನದಲ್ಲಿ ಸದಸ್ಯರಲ್ಲದ ವ್ಯಕ್ತಿಯು
ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ ?
1. ಲೋಕಸಭೆ
2. ರಾಜ್ಯಸಭೆ
3. ವಿಧಾನಸಭೆ ■
4. ವಿಧಾನಪರಿಷತ್ತು
☆★☆★☆★☆★☆★☆★☆★☆★☆★☆★☆★☆
3. ಸಚಿವ ಸಂಪುಟದ ಸದಸ್ಯರು ಸಾಮೂಹಿಕವಾಗಿ
ಜವಾಬ್ದಾರಿಯಾಗಿರುವುದು,
1. ರಾಜ್ಯಸಭೆಗೆ
2. ಲೋಕಸಭೆಗೆ ■
3. ಪ್ರಧಾನಮಂತ್ರಿಗೆ
4. ರಾಷ್ಟ್ರಪತಿಗೆ
☆★☆★☆★☆★☆★☆★☆★☆★☆★☆★☆★☆
4. ತುರ್ತು ಪರಿಸ್ಥಿತಿಯು ಜಾರಿಯಲ್ಲಿದ್ದಾಗ ಲೋಕಸಭೆಯ
ಅವಧಿಯನ್ನು ವಿಸ್ತರಿಸುವ ಅಧಿಕಾರ ಯಾರಿಗಿದೆ ?
1. ಪ್ರಧಾನಮಂತ್ರಿ
2. ರಾಷ್ಟ್ರಪತಿ
3. ಸಂಸತ್ತು ■
4. ರಾಜ್ಯಸಭೆ
☆★☆★☆★☆★☆★☆★☆★☆★☆★☆★☆★☆
5. ಲೋಕಸಭೆಯ ಅವಧಿಯನ್ನು 5 ವರ್ಷದಿಂದ 6 ವರ್ಷಕ್ಕೆ
ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಹೆಚ್ಚಿಸಲಾಯಿತು ?
1. 40ನೇ ತಿದ್ದುಪಡಿ
2. 44ನೇ ತಿದ್ದುಪಡಿ
3. 52ನೇ ತಿದ್ದುಪಡಿ
4. 42ನೇ ತಿದ್ದುಪಡಿ ■
☆★☆★☆★☆★☆★☆★☆★☆★☆★☆★☆★☆
7. ರಾಜ್ಯಸಭೆಯು ಹಣಕಾಸು ಮಸೂದೆಯನ್ನು ಎಷ್ಟು
ಕಾಲದವರೆಗೆ ತಡೆಹಿಡಿಯಬಹುದು ?
1. 20 ತಿಂಗಳು
2. 3 ತಿಂಗಳು
3. 6 ತಿಂಗಳು
4. 14 ದಿನಗಳು ■
☆★☆★☆★☆★☆★☆★☆★☆★☆★☆★☆★☆
8. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ
ನ್ಯಾಯಾಧೀಶರನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರ
ಯಾರಿಗಿದೆ ?
1. ರಾಷ್ಟ್ರಪತಿಗೆ ■
2. ಉಪರಾಷ್ಟ್ರಪತಿಗೆ
3. ಪ್ರಧಾನಮಂತ್ರಿಗೆ
4. ಲೋಕಸಭೆಯ ಅಧ್ಯಕ್ಷರಿಗೆ
☆★☆★☆★☆★☆★☆★☆★☆★☆★☆★☆★☆
9. ಲೋಕಸಭೆಗೆ ಸ್ಪರ್ಧಿಸಲು ಇರಬೇಕಾದ ಕನಿಷ್ಠ ವಯೋಮಿತಿ
ಎಷ್ಟು ?
1. 30 ವರ್ಷ
2. 35 ವರ್ಷ
3. 21 ವರ್ಷ
4. 25 ವರ್ಷ ■
☆★☆★☆★☆★☆★☆★☆★☆★☆★☆★☆★☆
10. ಇತ್ತೀಚೆಗೆ ರಾಜ್ಯ ಸರ್ಕಾರಗಳು ಯಾವ ವಿಷಯದಲ್ಲಿ
ಸ್ವಾಯತ್ತತೆ ಕೇಳುತ್ತಿವೆ ?
1. ಶಾಸನೀಯ ವಿಷಯದಲ್ಲಿ
2. ಹಣಕಾಸು ವಿಷಯದಲ್ಲಿ ■
3. ಆಡಳಿತಾತ್ಮಕ ವಿಷಯದಲ್ಲಿ
4. ಅಧಿಕಾರದ ವಿಷಯದಲ್ಲಿ
☆★☆★☆★☆★☆★☆★☆★☆★☆★☆★☆★☆
[09/10 11:52 am] : ಭಾರತದ ಭೂಗೋಳ
1) ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ
ಎಷ್ಟು?
1. 1120
2. 1186
3. 1197 ◆
4. 1106
□■□■□■□■□■□■□■□■□■□■□■
2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ
ಉದ್ದವಾದ ಹಿಮನದಿ ಯಾವುದು ?
1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆
□■□■□■□■□■□■□■□■□■□■□■
3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು
ಕರೆಯಲಾಗುತ್ತದೆ ?
1. ಈಶಾನ್ಯ ಬೆಟ್ಟಗಳು
2. ಮಿಝೋ ಬೆಟ್ಟಗಳು ◆
3. ನಾಗಾ ಬೆಟ್ಟಗಳು
4. ಬರೈಲ್ ಬೆಟ್ಟಗಳು
□■□■□■□■□■□■□■□■□■□■□■
4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು
ಹೆಸರೇನು ?
1. ಬಗಾರ್
2. ಮಾರುಸ್ಥಲಿ ◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ
□■□■□■□■□■□■□■□■□■□■□■
5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ
ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?
1. ದಾಂಡ್ ◆
2. ದೋ-ಅಬ್
3. ದ್ರಿಯನ್
4. ತೆರಾಯಿ
□■□■□■□■□■□■□■□■□■□■□■
6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ ಸಮೀಪವಿರುವ
ಯಾವ ಊರಿನಲ್ಲಿ ಸಂಧಿಸುತ್ತವೆ ?
1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು ◆
□■□■□■□■□■□■□■□■□■□■□■
7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ
ನದಿಯನ್ನು ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?
1. ಅರುಣ್ ◆
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ
□■□■□■□■□■□■□■□■□■□■□■
8) ಮಹಾನದಿಯ ಉಗಮಸ್ಥಾನ ಯಾವುದು ?
1. ಹಾಜಿಪುರ್
2. ಸಿಹಾವ ◆
3. ಅಮರಕಂಟಕ
4. ನೌಕಾಲಿ
□■□■□■□■□■□■□■□■□■□■□■
9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ
ಭಾಷೆಯಾದಾಗಿದೆ ?
1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆
4. ಪೋರ್ಚುಗೀಸ್
□■□■□■□■□■□■□■□■□■□■□■
10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ
ಯಾವ ಭಾಗದಲ್ಲಿ ಕಂಡುಬರುತ್ತವೆ ?
1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆
□■□■□■□■□■□■□■□■□■□■□■
11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ
ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?
1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ
□■□■□■□■□■□■□■□■□■□■□■
12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ
ಸಸ್ಯವರ್ಗ ಯಾವುದು ?
1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು
□■□■□■□■□■□■□■□■□■□■□■
13) "ಅರಣ್ಯ ಸರ್ವೇಕ್ಷಣಾ ಇಲಾಖೆಯ" ಯ ಕೇಂದ್ರಕಛೇರಿ
ಎಲ್ಲಿದೆ ?
1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ
□■□■□■□■□■□■□■□■□■□■□■
14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ
ಉದ್ಯಾನವನ ಯಾವುದು?
1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆
□■□■□■□■□■□■□■□■□■□■□■
15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ ಕೊನೆಯ
ಜನಾಂಗದ ಗುಂಪು ಯಾವುದು ?
1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ
□■□■□■□■□■□■□■□■□■□■□■
16) ಭಾರತದ ಜನಸಂಖ್ಯಾ ಬೆಳವಣಿಗೆಯ "ಮಹಾ ವಿಭಜಕ" ಎಂದು
ಯಾವ ಅವಧಿಯನ್ನು ಕರೆಯುತ್ತಾರೆ ?
1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■
17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ
ವರ್ಷದಲ್ಲು ಜಾರಿಯಲ್ಲಿ ತಂದಿತು ?
1. 1930
2. 1952 ◆
3. 1948
4. 1934
□■□■□■□■□■□■□■□■□■□■□■
18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ
1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ
□■□■□■□■□■□■□■□■□■□■□■
19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ
ಕಂಡುಬರುತ್ತದೆ ?
1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ
□■□■□■□■□■□■□■□■□■□■□■
20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ
ಕಂಡುಬರುತ್ತದೆ ?
1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■
21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?
1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್
□■□■□■□■□■□■□■□■□■□■□■
22) ಹೊಗೆಸೊಪ್ಪನ್ನು ಉತ್ಪಾದಿಸುವ ಮೊದಲ ನಾಲ್ಕು
ರಾಜ್ಯಗಳನ್ನು ಕ್ರಮೇಣವಾಗಿ ಹೊಂದಾಣಿಕೆ ಮಾಡಿ ?
1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ
□■□■□■□■□■□■□■□■□■□■□■
23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ ಉತ್ಪಾದನೆಗೆ
ಹೆಸರಾಗಿದೆ ?
1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■
24) ಈ ಕೆಳಗಿನ ಯಾವ ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು
ಘೇಂಡಾಮೃಗಗಳು ಕಂಡುಬರುತ್ತವೆ ?
1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆
□■□■□■□■□■□■□■□■□■□■□■
25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ
ಪ್ರಮಾಣದ ಕಾಡು ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?
1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ
□■□■□■□■□■□■□■□■□■□■□■
26) ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ
ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ
□■□■□■□■□■□■□■□■□■□■□■
27)"ಚಹಾಗಳ ಚಾಂಪಿಯನ್" ಎಂದು ಯಾವ ಚಹಾವನ್ನು
ಕರೆಯುತ್ತಾರೆ ?
1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ
□■□■□■□■□■□■□■□■□■□■□■
28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ
ಎಲ್ಲಿದೆ ?
1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ
□■□■□■□■□■□■□■□■□■□■□■
29) ದನ ಸಾಗಾಣಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ
ಸ್ಥಾನದಲ್ಲಿರುವ ದೇಶ ಯಾವುದು ?
1. ಚೀನಾ
2. ಭಾರತ ◆
3. ಅಮೆರಿಕಾ
4. ಸ್ವಿಟ್ಜರ್ಲ್ಯಾಂಡ್
□■□■□■□■□■□■□■□■□■□■□■
30) ಮ್ಯಾಂಗ್ರೂವ್ ಎನ್ನುವ ಸಸ್ಯಗಳು ಕಂಡುಬರುವ
ಪ್ರದೇಶ___
1. ಸವನ್ನಾ ಹುಲ್ಲುಗಾವಲು
2. ಮರುಭೂಮಿ
3. ಹಿಮಪರ್ವತದ ಅರಣ್ಯಗಳು
4. ನದಿ/ಸಮುದ್ರ ತೀರಗಳು ◆
[09/10 11:54 am] : ಸಾಮಾನ್ಯ ಜ್ಞಾನ
1. 2014ರ ಡಿಸೆಂಬರ್ 4 ರಂದು ಆಚರಿಸಲಾದ “ನೌಕಾ ದಿನಾಚರಣೆ”
ಎಷ್ಟನೇಯದು?
1. 43 ★
2. 34
3. 52
4. 49
★★★★★★★★★★★★★★★★★★★★★★
2. “ಜೀವನ ಪ್ರಮಾಣ ಯೋಜನೆ “ಯನ್ನು ಈ ಕೆಳಗಿನ ಯಾರ
ಒಳಿತಿಗಾಗಿ ಜಾರಿಗೊಳಿಸಲಾಗಿದೆ?
1. ಪಿಂಚಣಿದಾರರು★
2. ವಿಧವೇಯರು
3. ಶಿಶುಗಳು
4. ನಿರುದ್ಯೋಗಿಗಳು
★★★★★★★★★★★★★★★★★★★★★★
3. “ಭೂ ಪಾಲ್ ಅನಿಲ ದುರಂತ”ವಾಗಿ ಡಿಸೆಂಬರ್ 3 ಕ್ಕೆ ಎಷ್ಟು
ವರ್ಷವಾಯಿತು ?
1. 30★
2. 29
3. 32
4. 22
★★★★★★★★★★★★★★★★★★★★★★
4.ಈ ಕೆಳಕಂಡ ಯಾವ ದಿನಾಚರಣೆಯನ್ನು ನವೆಂಬರ್ 19 ರಂದು
ಆಚರಿಸುತ್ತೇವೆ?
1. ವಿಶ್ವ ಹಸಿರು(green) ದಿನ
2. ವಿಶ್ವ ಬಡತನ ನಿರ್ಮೂಲನ ದಿನ
3. ವಿಶ್ವ ಶೌಚಾಲಯ ದಿನ★
4. ವಿಶ್ವ ಕುಡಿಯುವ ನೀರಿನ ದಿನಾಚರಣೆ
★★★★★★★★★★★★★★★★★★★★★★
5. ಇತ್ತೀಚೆಗಷ್ಟೆ ಉದ್ದಿಮೆಗಳಿಗೋಸ್ಕರ(enterprises) IBM
ಪ್ರಾರಂಭಿಸಿದ ಹೊಸ ಇಮೇಲ್ ಸೇವೆಯ ಹೆಸರೇನು?
1. ವರ್ಸ್★
2. ಪ್ರೊಸ್
3. ವರ್ಕ್ ಫ಼ೈಲ್
4. ವರ್ಕ್ ಕೊಮ್
★★★★★★★★★★★★★★★★★★★★★★
6. ಜೀವವೈವಿದ್ಯ ( biological diversity) ದಿನಾಚರಣೆ ಯಾವಾಗ
ಆಚರಿಸುತ್ತಾರೆ?
1. ಮಾರ್ಚ್ 25
2. ಮೇ 22★
3. ಜೂನ್ 22
4. ಏಪ್ರಿಲ್ 22
★★★★★★★★★★★★★★★★★★★★★★
7. ಯಾವ ರಾಸಾಯನವನ್ನು ,'ಲೈ' ಎಂದೂ ಕರೆಯಲಾಗುತ್ತದೆ ..
1. ಸೋಡಿಯಂ ಹೈಡ್ರಾಕ್ಸೈಡ್★
2. ಸೋಡಿಯಂ ಕ್ಲೋರೈಡ್
3. ನೈಟ್ರೇಟ್ ಆಕ್ಸೈಡ್
4. ಮೆಗ್ನೇಸಿಯಮ್ ಆಕ್ಸೈಡ್
★★★★★★★★★★★★★★★★★★★★★★
8. ಒಬ್ಬ ಮೋಟರ್ ಸವಾರನು 150 ಕಿ.ಮೀ. ದೂರದ ಸ್ಥಳಕ್ಕೆ 50
ಕಿ.ಮೀ. /ಗಂ.ವೇಗದಲ್ಲಿ ಹೋಗಿ 30ಕಿ.ಮೀ./ಗಂ. ವೇಗದಲ್ಲಿ
ಹಿಂದೆ ಬಂದರೆ, ಅವನ ಇಡೀ ಪ್ರಯಾಣದ ಸರಾಸರಿ ವೇಗ (ಕಿ.ಮೀ/
ಗಂಟೆಗಳಲ್ಲಿ)
1. 37.5★
2. 35.5
3. 36.5
4. 38.5
★★★★★★★★★★★★★★★★★★★★★★
9. ಪೂರ್ವ ತೈಮೂರ್ ದೇಶದ ರಾಷ್ಟ್ರೀಯ ಪ್ರಾಣಿ
ಯಾವುದು..
1. ಎತ್ತು
2. ಮ್ಯಾಪುಲ್
3. ಮೊಸಳೆ★
4. ಫೆಸಾಂಜ್
★★★★★★★★★★★★★★★★★★★★★★
10. ಖೋರದಾದ್ ಸಾಲ್ ಎಂಬುದು ಯಾವ ಸಮುದಾಯದ ಹಬ್ಬ
1. ಸಿಖ್
2.ಪಾರ್ಸಿ★
3. ಜೈನ್
4.ಬೌದ್ಧ
★★★★★★★★★★★★★★★★★★★★★★
11.” ಜವಹರ್ ಲಾಲ್ ನೆಹರು ಪ್ರಶಸ್ತಿ” ಪುರಸ್ಕಾರಕ್ಕೆ ಪಾತ್ರರಾದ
ಮೊಟ್ಟ ಮೊದಲನೆಯ ವ್ಯಕ್ತಿ
1.ಮಾರ್ಟಿನ್ ಲೂಥರ್
2.ಜೂಲಿಯಸ್ ನೈರೆರೆ
3.ಉಥಾಂಟ್★
4.ಮದರ್ ಥೆರೆಸ
★★★★★★★★★★★★★★★★★★★★★★
12.ಆಸ್ಕರ್ ಪ್ರತಿಮೆ ( ಸೈನಿಕನೊಬ್ಬ ಕೈಯಲ್ಲಿ ಕತ್ತಿ ಹಿಡಿದು)
ಯನ್ನು ರೂಪಿಸಿದಕಲಾವಿದ ಯಾರು.?
1. ಕೆನೆತ್ ಕೌಂಡ್
2. ಸೆಡ್ರಿಕ್ ಗಿಬ್ಬನ್ಸ್
3. ಚಾಲ್ಸ್ ಸಿಮೊನಿ
4. ಡೇವಿಡ್ ವಾಲಿಸ್
★★★★★★★★★�★★★★★★★★★★★★
12.ಆಸ್ಕರ್ ಪ್ರತಿಮೆ ( ಸೈನಿಕನೊಬ್ಬ ಕೈಯಲ್ಲಿ ಕತ್ತಿ ಹಿಡಿದು)
ಯನ್ನು ರೂಪಿಸಿದ ಕಲಾವಿದ ಯಾರು.?
1. ಕೆನೆತ್ ಕೌಂಡ್
2. ಸೆಡ್ರಿಕ್ ಗಿಬ್ಬನ್ಸ್ ★
3. ಚಾಲ್ಸ್ ಸಿಮೊನಿ
4. ಡೇವಿಡ್ ವಾಲಿಸ್
★★★★★★★★★�★★★★★★★★★★★★
13.ದ್ಯುತಿವಿದ್ಯುತ್ ಪರಿಣಾಮ ಎಂಬ ಮಹಾಪ್ರಬಂಧ ಮಂಡಣೆಗೆ
ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ
1. ಚಾರ್ಲ್ಸ್ ಡಾರ್ವಿನ್
2. ಅಲ್ಬರ್ಟ್ ಐನ್ ಸ್ಟೈನ್★
3. ಅಲೆಗ್ಸಾಂಡರ್ ಪ್ಲೆಮಿಂಗ್
4.ಮೈಕಲ್ ಪ್ಯಾರಡೆ
★★★★★★★★★�★★★★★★★★★★★★
14. ಮುಂಬೈನ ಗವರ್ನರ್ ಜಾನ್ ಮಾಲ್ಕಂ ಅವರು
ಮಹಾಬಲೇಶ್ವರ ಗಿರಿಧಾಮವನ್ನು ಯಾವಾಗ ಗುರುತಿಸಿದರು..?
1.1858
2. 1836
3. 1828 ★
4. 1849
★★★★★★★★★�★★★★★★★★★★★★
15. ಬಾಬರ್ ಮತ್ತು ಆಘ್ಫಾನ್ ಮುಖಂಡರ ನಡುವೆ ಘಾಗ್ರಾ
ಯುದ್ಧ ಯಾವಾಗ ಜರುಗಿತು ..?
1. 1526
2. 1530
3. 1528
4. 1529★
★★★★★★★★★�★★★★★★★★★★★★
16. ಸಿಲೋನ್ ಗೆ ಶ್ರೀಲಂಕಾ ಎಂಬ ಹೆಸರು ಯಾವಾಗ
ಕರೆಯಲಾಯಿತು...?
1. 1971
2. 1972★
3. 1973
4. 1974
★★★★★★★★★�★★★★★★★★★★★★
17. "ಫೊರ್ ಬಿಡ್ಡನ್ ಸಿಟಿ " ಯಾವುದು?
1. ಐರ್ ಲೆಂಡ್
2 ಲ್ಹಾಸಾ★
3. ಪ್ಯಾಲಿಸ್ಟೀನ್
4. ವ್ಯಾಟಿಕನ್
★★★★★★★★★�★★★★★★★★★★★★
18. "ರಿಟರ್ನ್ ಟು ದ ಮೂನ್ " ಇವರ ಕೃತಿ
1. ಕಾಲಿನ್ಸ್
2. ಹ್ಯಾರಿಸ್★
3 ಅಲ್ಡ್ರನ್
4. ಪಿಯಾಜೆ
★★★★★★★★★�★★★★★★★★★★★★
19. ಭಾರತದಲ್ಲಿ ಕೃಷ್ಣಮೃಗಗಳನ್ನು ರಕ್ಷಿಸುತ್ತಿರುವ ಜನ
1. ಭಿಲ್ಲರು
2. ಬಿಷ್ಣೋಯಿಗಳು★
3. ಫಾಸಿಗಳು
4. ಎಲ್ಲ ಬುಡಕಟ್ಟಿನವರು.
★★★★★★★★★�★★★★★★★★★★★★
20. ಈ ಕೆಳಗಿನ ಯಾರನ್ನು ಇತ್ತೀಚೆಗೆ ನ್ಯಾಷನಲ್ ಸೆಕ್ಯುರಿಟಿ
ಅಡ್ವೈಸರ್ (ರಾಷ್ಟ್ರೀಯ ಭದ್ರತಾ ಸಲಹಗಾರ)ರನ್ನಾಗಿ ನೇಮಕ
ಮಾಡಲಾಗಿದೆ ?
1. ಆರ್.ಕೆ. ಮಲ್ಲ್ಹೋತ್ರ
2. ಪಿ. ಕೆ. ಮಿಶ್ರಾ
3. ಸುಮಿತ್ರ ಮಹಾಜನ್
4. ಅಜಿತ್ ದೋವಾಲ್★
★★★★★★★★★�★★★★★★★★★★★★
21. ಅಲ್ ಝೆಮಿರ್ ರೋಗವು ಯಾವುದಕ್ಕೆ ಸಂಬಂದಿಸಿದೆ
1. ಯಕೃತ್ತು
2. ಮೆದುಳು★
3. ರಕ್ತ
4. ಕಿಡ್ನಿ
★★★★★★★★★�★★★★★★★★★★★★
22. ವಿಶ್ವ ವಿಖ್ಯಾತ ವಜ್ರಗಳಲ್ಲಿ ಕೋಹಿನೂರ್ ವಜ್ರ ಒಂದು.
"ಕೋಹಿನೂರ್" ಇದರ ಅರ್ಥ ಎನು?
1. ಊರಿನ ಹೆಸರು
2. ಗಾಜಿನ ಚೂರು
3. ಬೆಳಕಿನ ಬೆಟ್ಟ★
4. ಯಾವುದು ಅಲ್ಲ
★★★★★★★★★�★★★★★★★★★★★★
23. ಬಸವಣ್ಣನವರ 52 ಗುಣ ವಿಶೇಷಣಗಳನ್ನು ವಚನದ ಮೂಲಕ
ಕೊಂಡಾಡಿದವರು ಯಾರು?
1.ಅಲ್ಲಮ್ಮ ಪ್ರಭು
2.ಅಕ್ಕಮಹಾದೇವಿ★
3.ಜೇಡರ ದಾಸಿಮಯ್ಯ
4. ಅಂಬಿಗರ ಚೌಡಯ್
ಯ
★★★★★★★★★�★★★★★★★★★★★★
24. ಯುರೋಪಿನಲ್ಲಿ ಉದಯಗೊಂಡ ಮೊದಲ ರಾಷ್ಟ್ರ
ರಾಜ್ಯ ಯಾವುದು?
1. ಫ್ರಾನ್ಸ್
2. ಬ್ರಿಟನ್★
3. ಪೋರ್ಚುಗಲ್
4. ಜರ್ಮನ್
★★★★★★★★★�★★★★★★★★★★★★
25. ಜೂಲ್ಸ್ ರಿಮೇಟ್ ಟ್ರೋಫಿ ಯಾವ ಕ್ರೀಡೆಗೆ
ಸಂಬಂಧಿಸಿದು..?
1. ಕ್ರಿಕೆಟ್
2. ಫುಟ್ಬಾಲ್★
3. ಟೆನಿಸ್
4. ಫೋಲೊ
★★★★★★★★★�★★★★★★★★★★★★
[09/10 11:54 am] : ಕರ್ನಾಟಕ ಸರ್ಕಾರದ ಯೋಜನೆಗಳು.
ಬಾಲ ಸಂಜೀವಿನಿ ಯೋಜನೆ
• ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಆರೋಗ್ಯ ಭಾಗ್ಯ
ನೀಡಲೆಂದು ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ
ತಂದಿದೆ.
• ಈ ಸೇವೆಯನ್ನು ರಾಜ್ಯದ 30 ಆಸ್ಪತ್ರೆಗಳಿಗೆ ವಿಸ್ತರಿಸಲಾಗಿದೆ.
• ಬಿ.ಪಿ.ಎಲ್ ಕುಟುಂಬದ 6 ವರ್ಷದೊಳಗಿನ ಮಕ್ಕಳಿಗೆ ಈ
ಯೋಜನೆಯಡಿ ಆರೋಗ್ಯ ಸೇವೆಯನ್ನು ಪಡೆಯಲು
ಆರ್ಹರಾಗಿರುತ್ತಾರೆ.
• ಈ ಯೋಜನೆಯಡಿಯಲ್ಲಿ ಒಂದು ವರ್ಷದೊಳಗಿನ ಮಕ್ಕಳಿಗೆ ₹
50,000 ಮತ್ತು ಒಂದರಿಂದ ಆರು ವರ್ಷದೊಳಗಿನ ಮಕ್ಕಳಿಗೆ ₹
35,000 ಗಳನ್ನು ನೀಡಲಾಗುತ್ತದೆ.
• ಕೂಲಿ ಕಾರ್ಮಿಕರಿಗೆ ಅವರ ಮಕ್ಕಳನ್ನು ಆಸ್ಪತ್ರೆಗೆ ಕರೆದು ತರಲು
ದಿನವೊಂದಕ್ಕೆ ₹ 100 ಗಳನ್ನು ನೀಡಲಾಗುತ್ತದೆ.
• ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಹಾಗೂ ಅಂಗನವಾಡಿಯಲ್ಲಿ
ದಾಖಲಾದ 0-6 ವರ್ಷದ ಮಕ್ಕಳು ಈ ಯೋಜನೆಯ ಸೌಲಭ್ಯ
ಪಡೆಯಲು ಆರ್ಹರು.
• ಚಿಕಿತ್ಸೆ ನೀಡುವ ವೇಳೆ ಮಗುವಿನ ಜೊತೆ ಇರುವ
ಪೋಷಕರಿಬ್ಬರಿಗೆ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳುವ
ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುತ್ತದೆ.
ಈ ಯೋಜನೆಯಡಿಯಲ್ಲಿ ಕೆಳಗೆ ತಿಳಿಸಲಾದ ರೋಗಗಳಿಗೆ ಚಿಕಿತ್ಸೆ
ನೀಡಲಾಗುತ್ತದೆ.
1. ಮೂತ್ರ ಪಿಂಡದ ಸಮಸ್ಯೆ
2. ಲಿವರ್ ಸಮಸ್ಯೆ
3. ಅತಿಸಾರ
4. ನ್ಯೂರಾಲಾಜಿಕಲ್ ಡಿಸ್ ಆರ್ಡರ್
5. ಸೋಂಕು ರೋಗ
6. ಎನ್ಸ್'ಫೆಲಿಟಿಸ್
7. ಮಲೇರಿಯಾ
8. ರಕ್ತ ಹೀನತೆ
9. ಮೆನೆಂಜಿಟಿಸ್
10. ವಿಷ ಜಂತು ಕಡಿತ ಸಮಸ್
[09/10 12:00 pm] : ಭಾರತದ ಇತಿಹಾಸ
1) ಯಾವ ವೇದದಲ್ಲಿ ಶ್ವೇತ ಮತ್ತು ಕೃಷ್ಣ ಎಂಬ ಎರಡು
ವಿಭಾಗಗಳಿವೆ ?
1. ಋಗ್ವೇದ
2. ಸಾಮವೇದ
3. ಯಜುರ್ವೇದ ■
4. ಅಥರ್ವಣವೇದ
[☆][☆][☆][☆][☆][☆][☆][☆][☆][☆][☆]
2) ಹರಪ್ಪ ಮುದ್ರೆಗಳನ್ನು ಯಾವುದರಿಂದ
ತಯಾರಿಸುತ್ತಿದ್ದರು ?
1. ಚಿನ್ನ
2. ಬೆಳ್ಳಿ
3. ಕಬ್ಬಿಣ
4. ಸ್ಟಿಯಟೈಟ್ ■
[☆][☆][☆][☆][☆][☆][☆][☆][☆][☆][☆]
3) ತನ್ನನ್ನು ತಾನೇ ದೈವಪುತ್ರನೆಂದು ಕರೆದುಕೊಂಡ
ಕುಶಾನ ದೊರೆ ಯಾರು ?
1. ಹುವಿಷ್ಕ
2. ಕುಸುಲಕ
3. ಕಾನಿಷ್ಕ ■
4. ಕಡ್ ಪೈಸಿಸ್
[☆][☆][☆][☆][☆][☆][☆][☆][☆][☆][☆]
4) ವಾಸ್ತುಶಿಲ್ಪದ ಬಗೆಗಿನ ಅಪರೂಪದ ಕೃತಿಯಾದ 'ಸಮರಾಂಗಣ
ಸೂತ್ರಧಾರ' ಬರೆದವರು ಯಾರು ?
1. ಭೋಜಪರಮಾರ ■
2. ಸಿದ್ಧರಾಜ
3. ಮಿಹಿರ ಭೋಜ
4. ಪೆದ್ದಣ್ಣ
[☆][☆][☆][☆][☆][☆][☆][☆][☆][☆][☆]
5) ಕ್ರಿ.ಶ 1853 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬೊಂಬಾಯಿ
ಯಿಂದ ಥಾಣೆವರೆಗೆ ರೈಲು ಮಾರ್ಗ ಪ್ರಾರಂಭಿಸಿದ ಗವರ್ನರ್ ಜನರಲ್
ಯಾರು?
1. ಲಾರ್ಡ್ ಆಕ್ಲೆಂಡ್
2. ಲಾರ್ಡ್ ವಿಲಿಯಂ ಬೆಂಟಿಂಕ್
3. ಲಾರ್ಡ್ ವೆಲ್ಲೆಸ್ಲಿ
4. ಲಾರ್ಡ್ ಡಾಲ್ ಹೌಸಿ ■
[☆][☆][☆][☆][☆][☆][☆][☆][☆][☆][☆]
6) ಮಹಮ್ಮದ್ ಬಿನ್ ತುಘಲಕ್ ನನ್ನು ಹಣಗಾರರ ರಾಜ ಎಂದು
ಕರೆದವರು ಯಾರು?
1. ಎಡ್ವರ್ಡ್ ನಿಕೋಲಸ್
2. ಇಬನ್ ಬತೂತ
3. ಬಾಗ್ದಾದಿನ ಖಲೀಫ
4. ಎಡ್ವರ್ಡ್ ಥಾಮಸ್ ■
[☆][☆][☆][☆][☆][☆][☆][☆][☆][☆][☆]
7) ಹೊಂದಿಸಿ ಬರೆಯಿರಿ
1. ಪಾರಿಕುಟಿನ್ ಎ. ಇಟಲಿ
2. ಕೋಟೋಪಾಕ್ಸಿ ಬಿ. ಹವಾಯಿ ದ್ವೀಪ
3. ಮೊನಲೋವಾ ಸಿ. ಮೆಕ್ಸಿಕೊ
4. ವೆಸುವಿಯಸ್ ಡಿ. ಆಂಡೀಸ್ ಪರ್ವತ
ಎ. 1-ಬಿ, 2-ಡಿ, 3-ಎ, 4-ಸಿ
ಬಿ. 1-ಸಿ, 2-ಡಿ, 3-ಬಿ, 4-ಎ ■
ಸಿ. 1-ಎ, 2-ಸಿ, 3-ಡಿ, 4-ಬಿ
ಡಿ. 1-ಡಿ, 2-ಎ, 3-ಸಿ, 4-ಬಿ
[☆][☆][☆][☆][☆][☆][☆][☆][☆][☆][☆]
8) ಕೆಳಗಿನ ಯಾವ ರಾಜವಂಶದ ಸ್ಥಾಪಕ ಜನರಿಂದ ರಾಜನಾಗಿ
ನೇರವಾಗಿ ಆಯ್ಕೆಯಾಗಿದ್ದನು?
1. ಗಹದ್ವಾಲ
2. ಚಂದೇಲ
3. ಪಾಲ ■
4. ಚೌಹಾಣರು
[☆][☆][☆][☆][☆][☆][☆][☆][☆][☆][☆]
9) ಕೆಳಗಿನ ಯಾವ ದೊರೆಯು ವಿದೇಶಿ ದೊರೆಯ ಬಳಿ ಅಂಜೂರ,
ಮದ್ಯ, ಮತ್ತು ತತ್ವಜ್ಞಾನಿಗಾಗಿ ಬೇಡಿಕೆ ಸಲ್ಲಿಸಿದ್ದನು ?
1. ಅಶೋಕ
2. ಚಂದ್ರಗುಪ್ತ ಮೌರ್ಯ
3. ಬಿಂದುಸಾರ ■
4. ಅಜಾತಶತ್ರು
[☆][☆][☆][☆][☆][☆][☆][☆][☆][☆][☆]
10) ನವ ಬಂಗಾಳ ಚಿತ್ರಕಲಾ ಪರಂಪರೆಯ ಅಭಿನವ ಶಿಲ್ಪಿ ಎಂದು
ಹೆಸರಾದವರು ಯಾರು ?
1. ರವೀಂದ್ರನಾಥ ಟಾಗೂರ್
2. ನಂದಲಾಲ್ ಬೋಸ್
3. ಗಂಗನಾಥ ಬೋಸ್
4. ಅಭೀಂದ್ರನಾಥ ಟಾಗೂರ್ ■
[★][★] [★][★] [★][★] [★][★] [★][★]
[09/10 12:01 pm] : Thursday, 17 September 2015
Anand Bagepalli at 01:38
ಸಾಮಾನ್ಯ ಜ್ಞಾನ
ಸಾಮಾನ್ಯ ಜ್ಞಾನ
1) ಮಜೋಲಿ ಯಾವ ನದಿಯಲ್ಲಿರುವ ದ್ವೀಪವಾಗಿದೆ?
1. ಗಂಗಾ
2. ಸಿಂಧೂ
3. ಬ್ರಹ್ಮಪುತ್ರ ◆
4. ದಾಮೋದರ
{}{}{}{}{}{}{}{}{}{}{}{}{}{}{}{}{}{}{}{}{}
2) ಕೆಳಗಿನವುಗಳಲ್ಲಿ ಯಾವುವು ಕಾಫಿಯ ವಿಧಗಳಾಗಿವೆ ?
1. ಅರೇಬಿಕಾ ◆
2. ರೊಬೆಸ್ಟಾ ◆
3. ನಿಕೋಸಿಮಾರ ಸ್ಟಿಕಾ
4. ಲೈಬೀರಿಕಾ ◆
{}{}{}{}{}{}{}{}{}{}{}{}{}{}{}{}{}{}{}{}{}
3) ಯುರೋಪಿನಲ್ಲಿ ಅತಿಹೆಚ್ಚು ಜಲವಿದ್ಯುತ್ ಬಳಸುವ ರಾಷ್ಟ್ರ
ಯಾವುದು?
1. ನಾರ್ವೆ ◆
2. ಬ್ರಿಟನ್
3. ಸ್ವಿಟ್ಜರ್ಲೆಂಡ್
4. ಜರ್ಮನಿ
{}{}{}{}{}{}{}{}{}{}{}{}{}{}{}{}{}{}{}{}{}
4) ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಪ್ರಾಣಿ, ಸಸ್ಯವರ್ಗ ಮತ್ತು
ವಾತಾವರಣದ ನಡುವಿನ ಅವಿನಾಭಾವ ಸಂಬಂಧದ ಕುರಿತು
ತಿಳಿಸುವ ಶಾಸ್ತ್ರವನ್ನು ಏನೆನ್ನುವರು ?
1. ಕಾಸ್ಮೋಲಜಿ
2. ಬೈಯೋನಿಕ್ಸ್
3. ಜಿಯೋಲೋಜಿ
4. ಎಕೋಲೋಜಿ ◆
{}{}{}{}{}{}{}{}{}{}{}{}{}{}{}{}{}{}{}{}{}
5) ಭಾರಜಲ ಘಟಕವು ಮಹರಾಷ್ಟ್ರದಲ್ಲಿ ಎಲ್ಲಿದೆ ?
1. ತಲ್ಚಾರ್
2. ನಂಗಾಲ್
3. ತಲ್ ◆
4. ಮುನುಗುರು
{}{}{}{}{}{}{}{}{}{}{}{}{}{}{}{}{}{}{}{}{}
6) ದೂರಮಾಪನ ಪಥಶೋಧನ ಮತ್ತು ಆಜ್ಞಾಚಾಲನ
ಭೂಕೇಂದ್ರ ಎಲ್ಲಿದೆ ?
1. ನವದೆಹಲಿ
2. ಲಕ್ನೋ ◆
3. ಶ್ರೀಹರಿಕೋಟಾ
4. ನಾಗಪುರ
{}{}{}{}{}{}{}{}{}{}{}{}{}{}{}{}{}{}{}{}{}
7) ACTH ಹಾರ್ಮೋನು ಯಾವ ಗ್ರಂಥಿಯಿಂದ ಸ್ರವಿಸುತ್ತದೆ ?
1. ಪಿಟ್ಯುಟರಿ ◆
2. ಮೇದೋಜೀರಕಾಂಗ
3. ಅಡ್ರಿನಲ್
4. ಥೈರಾಯಿಡ್
{}{}{}{}{}{}{}{}{}{}{}{}{}{}{}{}{}{}{}{}{}
8)ವಿಶ್ವದ ಅತಿದೊಡ್ಡ ಕೃತಕ ಸರೋವರ ಯಾವುದು ?
1. ಕ್ಯಾಸ್ಪಿಯನ್
2. ಲಾಗೋ ಟಿಟಿಕಾಕ್
3. ಸುಪಿರೀಯರ್
4. ಮೀಡ್ ◆
{}{}{}{}{}{}{}{}{}{}{}{}{}{}{}{}{}{}{}{}{}
9) ಆಫ್ರಿಕಾದ ವಾಯುವ್ಯ ಭಾಗದಲ್ಲಿ ಕಂಡುಬರುವ ಅಲೆಮಾರಿ
ಕುರುಬ ಜನಾಂಗ ಯಾವುದು ?
1. ಫ್ಲೆಮಿಕ್
2. ನಿಪ್ಫೋನೀಸ್
3. ಹಾಟೆನ್ಟಾಟ್ ◆
4. ಝಲು
{}{}{}{}{}{}{}{}{}{}{}{}{}{}{}{}{}{}{}{}{}
10) ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಸಂಘಟನೆಯ
ಕೇಂದ್ರ ಕಛೇರಿ ಎಲ್ಲಿದೆ ?
1. ಫ್ರಾನ್ಸ್ 2. ಜಿನೇವಾ
3. ಲಕ್ಸಂಬರ್ಗ್
4. ಲಿಯೋನ್ ◆
{}{}{}{}{}{}{}{}{}{}{}{}{}{}{}{}{}{}{}{}{}
11) ಯಾವ ದೇಶದ ವರ್ಣಮಾಲೆಯಲ್ಲಿ ಅತಿಹೆಚ್ಚಿನ ಅಕ್ಷರಗಳು
ಕಂಡುಬರುತ್ತವೆ ?
1. ಜರ್ಮನಿ
2. ಸ್ಪೇನ್
3. ಕಾಂಬೋಡಿಯಾ ◆
4. ಚೀನಾ
{}{}{}{}{}{}{}{}{}{}{}{}{}{}{}{}{}{}{}{}{}
12) MEA ಎಂಬ ಸಂಕೇತಾಕ್ಷರ ಹೊಂದಿರುವ ವಾಯುಯಾನ
ಸಂಸ್ಥೆ ಯಾವ ದೇಶಕ್ಕೆ ಸೇರಿದ್ದಾಗಿದೆ ?
1. ಕುವೈತ್
2. ಮಲೇಷ್ಯಾ
3. ಲೆಬನಾನ್ ◆
4. ಸಿರಿಯಾ
{}{}{}{}{}{}{}{}{}{}{}{}{}{}{}{}{}{}{}{}{}
13) ಅಂತರರಾಷ್ಟ್ರೀಯ ಜನಾಂಗೀಯ ಅಸಮತೋಲನ
ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
1. ಮಾರ್ಚ್ 21 ◆
2. ಆಗಸ್ಟ್ 17
3. ಜನವರಿ 22
4. ಸೆಪ್ಟೆಂಬರ್ 09
{}{}{}{}{}{}{}{}{}{}{}{}{}{}{}{}{}{}{}{}{}
14) ಖ್ಯಾತ ಸಂಗೀತ ನಿರ್ದೇಶಕ A.R. ರೆಹಮಾನ್
ಹೆಸರಿನೊಂದಿಗಿರುವ A.R. ಎಂಬ ಅಕ್ಷರಗಳು ಯಾವ ಹೆಸರನ್ನು
ಪ್ರತಿನಿಧಿಸುತ್ತವೆ ?
1. ಅಬ್ದುರ್ ರಸೂಲ್
2. ಆಂಜನೇಯಲು ರಮಾಕಾಂತ್
3. ಅರವಿಂದನ್ ರಾಜಾ
4. ಅಲ್ಹಾ ರಖಾ ◆
{}{}{}{}{}{}{}{}{}{}{}{}{}{}{}{}{}{}{}{}{}
15. ಕಥಕ್ ನೃತ್ಯಶೈಲಿಯು ಯಾವ ಪ್ರದೇಶಕ್ಕೆ ಸೇರಿದೆ ?
1. ಕೇರಳ
2. ಉತ್ತರ ಭಾರತ ◆
3. ಮಣಿಪುರ
4. ತಮಿಳುನಾಡು
{}{}{}{}{}{}{}{}{}{}{}{}{}{}{}{}{}{}{}{}{}
16 . ಯಾಮಿನಿ ಕೃಷ್ಣಮೂರ್ತಿ ಯಾವ ಪ್ರಕಾರದ ನೃತ್ಯಧಲ್ಲಿ
ಹೆಸರು ಮಾಡಿದ್ದಾರೆ ?
1. ಕುಚಿಪುಡಿ ◆
2. ಕಥಕ್
3. ಮಣಿಪುರಿ
4. ಭರತನಾಟ್ಯ ◆
{}{}{}{}{}{}{}{}{}{}{}{}{}{}{}{}{}{}{}{}{}
17. ಅಮ್ಜದ್ ಅಲಿ ಖಾನ್ ಯಾವ ಸಂಗೀತವಾದ್ಯ
ನುಡಿಸುವುದರಲ್ಲಿ ಪ್ರಖ್ಯಾತರಾಗಿದ್ದಾರೆ ?
1. ವೀಣೆ
2. ತಬಲಾ
3. ಕೊಳಲು
4. ಸಾರೋದ್ ◆
{}{}{}{}{}{}{}{}{}{}{}{}{}{}{}{}{}{}{}{}{}
18 . ಕಗ್ಯಾತ್ ನೃತ್ಯ ಶೈಲಿಯು ______ ರಾಜ್ಯಕ್ಕೆ
ಸಂಬಂಧಿಸಿದೆ.
1. ನಾಗಾಲ್ಯಾಂಡ್
2. ತ್ರಿಪುರಾ
3. ಮಣಿಪುರ
4. ಸಿಕ್ಕಿಂ ◆
{}{}{}{}{}{}{}{}{}{}{}{}{}{}{}{}{}{}{}{}{}
19. ರಸಋಷಿ ರಾಷ್ಟ್ರಕವಿ ಕುವೆಂಪುರವರ ಜನ್ಮಸ್ಥಳ
ಯಾವುದು ?
1. ಕುಪ್ಪಳ್ಳಿ
2. ತೀರ್ಥಹಳ್ಳಿ
3. ಮೈಸೂರು
4. ಹಿರೇಕೋಡಿಗೆ ◆
{}{}{}{}{}{}{}{}{}{}{}{}{}{}{}{}{}{}{}{}{}
20 . ಕಂಬನಿ ಯಾವುದರಿಂದ ಸ್ರವಿಸಲ್ಪಡುತ್ತದೆ ?
1. ಲ್ಯಾಕ್ರಮಲ್ ಗ್ರಂಥಿ ◆
2. ಸಿಬೇಷನ್ ಗ್ರಂಥಿ
3. ಥೈರಾಯ್ಡ್ ಗ್ರಂಥಿ
4. ಲಾಲಾರಸ ಗ್ರಂಥಿ
{}{}{}{}{}{}{}{}{}{}{}{}{}{}{}{}{}{}{}{}{}
21. "ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ" ಎಂದು
ಹೇಳಿದವರು ಯಾರು ?
1. ಅರವಿಂದರು
2. ರೂಸ್ಸೋ
3. ಅರಿಸ್ಟಾಟಲ್ ◆
4. ಪ್ಲೇಟೋ
{}{}{}{}{}{}{}{}{}{}{}{}{}{}{}{}{}{}{}{}{}
22. "ಕುದುರೆ ಮಸಾಲೆ" ಎನ್ನುವುದು ಒಂದು,
1. ನಾರು ಬೆಳೆ
2. ಸೊಪ್ಪು ◆
3. ಏಕದಳ ಧಾನ್ಯ
4. ದ್ವಿದಳ ಧಾನ್ಯ
{}{}{}{}{}{}{}{}{}{}{}{}{}{}{}{}{}{}{}{}{}
23 . ಸಾಮಾನ್ಯ ಪರಿಸ್ಥಿತಿಯಲ್ಲಿ ಮಾನವನ ಕಣ್ಣುಗಳು ಪ್ರತಿ
ಎಷ್ಟು ಸೆಕೆಂಡಿಗೊಮ್ಮೆ ಮಿಟುಕಿಸುತ್ತವೆ ?
1. 2
2. 6 ◆
3. 10
4. 15
{}{}{}{}{}{}{}{}{}{}{}{}{}{}{}{}{}{}{}{}{}
24 . ಭಾರತದ ಯಾಲಕ್ಕಿ ಸಂಶೋಧನಾ ಕೇಂದ್ರ ಎಲ್ಲಿದೆ ?
1. ಬೆಂಗಳೂರು
2. ಮೈಸೂರು
3. ಮಂಗಳೂರು
4. ಸಕಲೇಶಪುರ ◆
{}{}{}{}{}{}{}{}{}{}{}{}{}{}{}{}{}{}{}{}{}
25 . ಕಾಲರಾ ಸೂಕ್ಷ್ಮಾಣುಜೀವಿಗಳನ್ನು ಪತ್ತೆಹಚ್ಚಿದವರು
ಯಾರು ?
1. ಲೂಯಿ ಪಾಶ್ಚರ್
2. ರೋನಾಲ್ಡ್ ರಾಸ್
3. ರಾಬರ್ಟ್ ಕೋಚ್ ◆
4. ಜೋಸೆಫ್ ಲಿಸ್ಟರ್
{}{}{}{}{}{}{}{}{}{}{}{}{}{}{}{}{}{}{}{}{}
Sunday, 9 October 2016
Kannada gk 10/10/2016
Labels:
Kannada
Subscribe to:
Post Comments (Atom)
No comments:
Post a Comment