[17/09 6:35 am] Shivu shivu: 4).ಮೆಕ್ಸಿಕನ್ ಓಪನ್ ಟೆನ್ನಿಸ್ -2013 ರ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಜೇತ ಆಟಗಾರ ಯಾರು ?
ಎ. ಆಂಡಿ ಮುರ್ರೆ
ಬಿ. ನೊವಾಕ್ ಜೊಕೊವಿಕ್
ಸಿ. ರಾಫೆಲ್ ನಡಾಲ್
ಡಿ. ರೋಜರ್ ಫೆಡರಲ
C✅✅✅👍
5). ಪ್ರಿಯದರ್ಶಿನಿ ಆವಾಸ್ ಯೋಜನೆ ಈ ಕೆಳಗಿನ ಯಾವ ರಾಜ್ಯದ ವಸತಿ ಯೋಜನೆಯಾಗಿದೆ ?
ಎ. ಕರ್ನಾಟಕ
ಬಿ. ಹರಿಯಾಣ
ಸಿ. ಕೇರಳ
ಡಿ. ಓರಿಸ್ಸಾ
B✅✅✅✅👍
6). ನ್ಯಾಪಿಡಾ ಯಾವ ದೇಶದ ರಾಜಧಾನಿವಾಗಿದೆ ?
ಎ.ಇರಾಕ್
ಬಿ. ಇರಾನ್
ಸಿ. ಮಯನ್ಮಾರ್
ಡಿ. ದಕ್ಷಿಣ ಕೊರಿಯಾ
C✅✅✅👍
7). ಮೌಂಟ್ ಎವರೆಸ್ಟ್ ಶಿಖರದ ಎತ್ತರ ಎಷ್ಟು ?
ಎ. 8648
ಬಿ. 8848
ಸಿ. 8748
ಡಿ. 8948
B✅✅✅👍
8). 2011 ರಲ್ಲಿ ಮೊದಲ ವಿಶ್ವ ಶಿಕ್ಷಣ ಶೃಂಗಸಭೆ ನಡೆದ ಸ್ಥಳ?
ಎ. ಜಿನಿವಾ
ಬಿ. ಬೆಂಗಳೂರು
ಸಿ. ನವದೆಹಲಿ
ಡಿ. ಗುಜರಾತ್
C✅✅👌
9). ಕರ್ನಾಟಕ ರಾಜ್ಯ ವೃಕ್ಷ ಎಂದು ಪರಿಗಣಿಸಲಾಗಿರುವ ಮರ ?
ಎ. ತೇಗ
ಬಿ. ಶ್ರೀಗಂಧ
ಸಿ. ಹಲಸು
ಡಿ. ಬೀಟೆ
B✅✅✅👍
10). 1ನೇ ಪಂಚವಾರ್ಷಿಕ ಯೋಜನೆಯ ಕಾಲಾವಧಿ ಎಷ್ಟು ?
ಎ. 1951-55
ಬಿ. 1951-57
ಸಿ. 1950-56
ಡಿ. 1951-56
D✅✅✅👍
11). 5 ನೇಯ ಪಂಚವಾರ್ಷಿಕ ಯೋಜನೆಯಲ್ಲಿ ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಲಾಯಿತು ?
ಎ. ವ್ಯವಸಾಯ ಅಭಿವೃದ್ಧಿ
ಬಿ. ಕೈಗಾರಿಕಾ ಅಭಿವೃದ್ಧಿ
ಸಿ. ಆರ್ಥಿಕ ಸ್ಥಿರತೆ
ಡಿ. ಬಡತನ ನಿವಾರಣೆ
D✅✅👍
12). ವಸತಿಗಳಿಗೆ ಸೌರ ವಿದ್ಯುತ್ ಅಳವಡಿಕೆ ಉದ್ದೇಶದಿಂದ ವಿಶ್ವಸಂಸ್ಥೆಯಿಂದ ಹಣಕಾಸು ನೆರವು ಪಡೆದ ಮೊದಲ ರಾಷ್ಟ್ರ ಯಾವುದು ?
ಎ. ಇರಾನ್
ಬಿ. ಶ್ರೀಲಂಕಾ
ಸಿ. ಬಾಂಗ್ಲಾದೇಶ
ಡಿ. ಪಾಕಿಸ್ತಾನ
C✅✅✅👍
13). ಮೊದಲ ವಿಶ್ವ ಹಿಂದಿ ಸಮ್ಮೇಳನ ಎಲ್ಲಿ ನಡೆಯಿತು ?
ಎ. ದೆಹಲಿ
ಬಿ. ಕೋಲ್ಕತ
ಸಿ. ನಾಗಪುರ
ಡಿ. ಮುಂಬೈ
C✅✅✅👍
14). ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ?
ಎ. 65 ವರ್ಷ
ಬಿ. 68 ವರ್ಷ
ಸಿ. 62 ವರ್ಷ
ಡಿ. 60 ವರ್ಷ
C✅✅✅🙏🙏🙏🙏🙏🙏
15). 1975 ರಲ್ಲಿ ಭಾರತದಲ್ಲಿ ತುರ್ತುಪರಿಸ್ಥಿತಿ ಜಾರಿಗೊಂಡಾಗ ರಾಷ್ಟ್ರಪತಿಯಾಗಿದ್ದವರು ಯಾರು ?
ಎ. ಡಾ. ಎಸ್. ರಾಧಕೃಷ್ಣ
ಬಿ. ಜಾಕಿರ್ ಹುಸೇನ್
ಸಿ. ವಿ.ವಿ.ಗಿರಿ
ಡಿ. ಫಕ್ರುದ್ದೀನ್ ಅಲಿ ಅಹಮ್ಮದ್
D✅✅✅👍
16). ಗಿಬ್ಬನ್ ಮರಭೂಮಿ ಯಾವ ದೇಶದಲ್ಲಿ ಕಂಡು ಬರುವುದು ?
ಎ. ಮೆಕ್ಸಿಕೋ
ಬಿ. ಚಿಲಿ
ಸಿ. ಇರಾನ್
ಡಿ. ಆಸ್ಟ್ರೇಲಿಯ
D✅✅✅👍
17). ಮಣಿಪುರ ರಾಜ್ಯದ ರಾಜಧಾನಿ ಯಾವುದು ?
ಎ. ಷಿಲ್ಲಾಂಗ್
ಬಿ. ಇಂಫಾಲ್
ಸಿ. ಕೋಹಿಮಾ
ಡಿ. ಅಗರ್ತಲಾ
B✅✅👍
18). ಅಬ್ಬೆ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?
ಎ. ಚಿಕ್ಕಮಂಗಳೂರು
ಬಿ. ಕೊಡಗು
ಸಿ. ಕಾರವಾರ
ಡಿ. ಬೆಳಗಾವಿ
B👆✔
19). ಡಾ. ಚಂದ್ರಶೇಖರ್ ಕಂಬಾರ ಮೂಲತಃ ಯಾವ ಜಿಲ್ಲೆಯವರು ?
ಎ. ಬೆಳಗಾವಿ✔
ಬಿ. ಕೋಲಾರ
ಸಿ. ಶಿವಮೊಗ್ಗ
ಡಿ. ಧಾರವಾಡ
20). ರಯ್ ಲೋಪೆಜ್ ಈ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ ?
ಎ. ವಾಲಿಬಾಲ್
ಬಿ. ಚೆಸ್✔
ಸಿ. ಆರ್ಚರಿ
ಡಿ. ಹಾಕಿ
21). ರಮೇಶ್ ಕೃಷ್ಣನ್ ಯಾವ ಆಟಕ್ಕೆ ಪ್ರಸಿದ್ಧರು ?
ಎ. ಈಜು
ಬಿ. ಹಾಕಿ
ಸಿ. ಗಾಲ್ಫ್
ಡಿ.ಟೆನ್ನಿಸ್
D✅✅👍
22). ವಿಶ್ವ ಬಡತನ ನಿರ್ಮೂಲನಾ ದಿನ ಯಾವಾಗ ಆಚರಣೆ ಮಾಡಲಾಗುತ್ತದೆ?
ಎ. ಅಕ್ಟೋಬರ್ 17
ಬಿ. ಜೂನ್ 21
ಸಿ.ನವೆಂಬರ್ 8
ಡಿ. ಮಾರ್ಚ್ 16
A✅✅✅👍
23). ಪೋಲೋ ಆಟದಲ್ಲಿ ಆಟಗಾರರ ಸಂಖ್ಯೆ ಎಷ್ಟು ?
ಎ. 7
ಬಿ. 6
ಸಿ. 3
ಡಿ. 4
D✅✅✅👍
24). ಐಸ್ ಹಾಕಿ ಈ ಕೆಳಕಂಡ ಯಾವ ದೇಶದ ರಾಷ್ಟ್ರೀಯ ಕ್ರೀಡೆ ಆಗಿದೆ ?
ಎ. ಮಲೇಷಿಯಾ
ಬಿ. ಯು ಎಸ್ ಎ
ಸಿ. ಕೆನಡಾ
ಡಿ. ಸ್ಕಾಟ್ ಲ್ಯಾಂಡ್
C✅✅👍
25). 2006 ರಲ್ಲಿ ಏಷಿಯನ್ ಕ್ರೀಡೆ ಯಾವ ದೇಶದಲ್ಲಿ ನಡೆಯಿತು ?
ಎ. ಭಾರತ
ಬಿ. ಕತಾರ್
ಸಿ. ಚೀನಾ
ಡಿ. ದಕ್ಷಿಣ ಕೋರಿಯಾ
B✅✅🙏🙏🙏🙏🙏🙏💐💐💐💐
[17/09 6:35 am] Shivu shivu: ೧೪. ವಿದ್ಯಾಪತಿ ಎಂದು ಬಿರುದು ಪಡೆದ ವಿದ್ವಾಂಸ ..
೧.ಕಲ್ಹಣ
೨.ಅಶ್ವಘೋಶ
೩.ವಿ಼ಷ್ಣು ಶರ್ಮ
೪.ಬಿಲ್ಹಣ
[17/09 6:35 am] Shivu shivu: ೧೬.ದೇಶದ ಮೊದಲ ಸಂಪೂರ್ಣ ಖಾಸಗಿ ನಿರ್ಮಿತವಾದ ಮೆಟ್ರೋ...
೧.ಮುಂಬೈ ಮೆಟ್ರೋ
೨.ಕೋಲ್ಕತ ಮೆಟ್ರೋ
೩.ಗುರಗಾಂವ್ ಮೆಟ್ರೋ
೪.ಮುಂಬೈ ಮೆಟ್ರೋ
[17/09 6:35 am] Shivu shivu: D✅✅
[17/09 6:35 am] Shivu shivu: ೬."ಚತುರ್ಮುಖ " ಇದು ಯಾರ ಕೃತಿ?
೧.ಆಲೂರು ವೆಂಕಟರಾಯ
೨.ದೇ.ಜ.ಗೌ.
೩.ದ.ರಾ.ಬೇಂದ್ರೆ
೪.ಎ.ಎನ್.ಮೂರ್ತಿ
[17/09 6:35 am] Shivu shivu: ಈ ಕೆಳಗಿನ ಯಾರು ರಾಷ್ಟಪತಿಗಳ ಚುನಾವಣೆಯಲ್ಲಿ ಮಾತ್ರ ಭಾಗವಹಿಸುತ್ತಾರೆ, ಆದರೆ ರಾಷ್ಟ್ರಪತಿಗಳ ಮಹಾಭಿಯೋಗ (Impeachment) ದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವುದಿಲ್ಲ
A. ರಾಜ್ಯ ವಿಧಾನ ಪರಿಷತ್ತುಗಳು
B. ರಾಜ್ಯ ವಿಧಾನ ಸಭೆಗಳು
C. ಲೋಕ ಸಭೆ
D. ರಾಜ್ಯ ಸಭೆ
[17/09 6:35 am] Shivu shivu: ** ಪ್ರಮುಖ ಆರ್ಥಿಕ ಇಸವಿಗಳು **
1770 ಭಾರತ ಪ್ರಥಮ ಬ್ಯಾಂಕ್ ಸ್ಧಾಪನೆ
1837 ಭಾರತದ ಪ್ರಥಮ ಅಂಚೆ ವ್ಯವಸ್ಥೆ
1853 ಭಾರತದ ಪ್ರಥಮ ರೈಲು ಮಾರ್ಗ (Mumbai to Tana)
1902 ಭಾರತದ ಪ್ರಥಮ ಜಲ ವಿದ್ಯುತ್ ಸ್ಧಾವರ ಸ್ಧಾಪನೆ
(Karnataka shivanasamudra)
1911 ಭಾರತದ ವಾಯು ಸಾರಿಗೆ ಸ್ಧಾಪನೆ
1935 RBI ಸ್ಧಾಪನೆ
1948 ಭಾರತದ ಪ್ರಥಮ ಕೈಗಾರಿಕಾ ನೀತಿ ಘೋಷಣೆ
1948 ಕನಿಷ್ಟ ವೇತನ ಕಾನೂನು
1951 ಮೊದಲ ಪಂಚವಾರ್ಷಿಕ ಯೋಜನೆ
1952 ಕುಟುಂಬ ಕಲ್ಯಾಣ ಯೋಜನೆ
1982 ನಬಾರ್ಡ ಸ್ಧಾ ಪನೆ
1987 ರಾಷ್ಟ್ರೀಯ ಬಾಲಕಾರ್ಮಿಕ ನೀತಿ
1995 ವಿಶ್ವ ವ್ಯಾಪಾರ ಸಂಘಟನೆ ಉಗಮ
1948 ಭಾರತದ ಅಣುಶಕ್ತಿ ಮಂಡಳಿ ಸ್ಧಾಪನೆ
1927 ಭಾರತದ ಪ್ರಥಮ ಆಕಾಶವಾಣಿ ಕಾರ್ಯಕ್ರಮ ಪ್ರಸಾರ
1851ಭಾರತದ ಪ್ರಥಮ ದೂರವಾಣಿ ಸಂಪರ್ಕ
1923.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ ಸ್ಧಾಪನೆ
1818 ಪ್ರಥಮ ಹತ್ತಿ ಗಿರಣಿ ಸ್ಧಾಪನೆ
[17/09 6:35 am] Shivu shivu: ಮ್ಯೂಲ್ ಯಂತ್ರದ ಸಂಶೋದಕ
1.ಜೇಮ್ಸ್ ಹಾರ್ ಗ್ರೀವ್ಸ್
2.ಎಡ್ಮಂಡ್ ಕಾರ್ಟ್ ರೈಟ್
3.ಸ್ಯಾಮುಯಲ್ ಕ್ಯಾಂಪ್ಟನ್
2.ಯಾವ ರಾಷ್ಟ್ರದಲ್ಲಿ ಉಷ್ಣತೆಯ ಪ್ರಮಾಣವನ್ನು ಫ್ಯಾರನ್ ಹೀಟ್ ಥರ್ಮಾಮೀಟರಿನಲ್ಲಿ ಅಳೆಯುತ್ತಾರೆ??
1.ಯು ಸ್ ಎ
2.ಭಾರತ
3.ಇಂಗ್ಲೆಂಡ್
4.ಈ ಮೇಲಿನ ಎಲ್ಲವೂ
[17/09 6:35 am] Shivu shivu: ಭಾರತದ ಈಶಾನ್ಯ ಭಾಗದಲ್ಲಿ ಪ್ರಮುಖವಾಗಿ ಕಂಡು ಬರುವ ಮಣ್ಣು
1.ಮೆಕ್ಕಲು ಮಣ್ಣು
2.ಕೆಂಪು ಮಣ್ಣು
3.ಕಪ್ಪು ಮಣ್ಣು
4.ಜೇಡಿ ಮಣ್ಣು
2.ಭಾರತದ ಕ್ಷಿಪಣಿ ಪರೀಕ್ಷಾ ಸ್ಠಳ
1.ಲಕ್ಷದ್ವೀಪ
2.ವ್ಹೀಲರ್ ದ್ವೀಪ
3.ಬ್ಯಾರನ್ ದ್ವೀಪ
4.ನಿಕೋಬರ್ ದ್ವೀಪ
[17/09 6:35 am] Shivu shivu: ಮ್ಯೂಲ್ ಯಂತ್ರದ ಸಂಶೋದಕ
1.ಜೇಮ್ಸ್ ಹಾರ್ ಗ್ರೀವ್ಸ್
2.ಎಡ್ಮಂಡ್ ಕಾರ್ಟ್ ರೈಟ್
3.ಸ್ಯಾಮುಯಲ್ ಕ್ಯಾಂಪ್ಟನ್★
2.ಯಾವ ರಾಷ್ಟ್ರದಲ್ಲಿ ಉಷ್ಣತೆಯ ಪ್ರಮಾಣವನ್ನು ಫ್ಯಾರನ್ ಹೀಟ್ ಥರ್ಮಾಮೀಟರಿನಲ್ಲಿ ಅಳೆಯುತ್ತಾರೆ??
1.ಯು ಸ್ ಎ
2.ಭಾರತ
3.ಇಂಗ್ಲೆಂಡ್
4.ಈ ಮೇಲಿನ ಎಲ್ಲವೂ★
[17/09 6:35 am] Shivu shivu: ಭಾರತದ ಈಶಾನ್ಯ ಭಾಗದಲ್ಲಿ ಪ್ರಮುಖವಾಗಿ ಕಂಡು ಬರುವ ಮಣ್ಣು
1.ಮೆಕ್ಕಲು ಮಣ್ಣು★
2.ಕೆಂಪು ಮಣ್ಣು
3.ಕಪ್ಪು ಮಣ್ಣು
4.ಜೇಡಿ ಮಣ್ಣು
2.ಭಾರತದ ಕ್ಷಿಪಣಿ ಪರೀಕ್ಷಾ ಸ್ಠಳ
1.ಲಕ್ಷದ್ವೀಪ
2.ವ್ಹೀಲರ್ ದ್ವೀಪ★
3.ಬ್ಯಾರನ್ ದ್ವೀಪ
4.ನಿಕೋಬರ್ ದ್ವೀಪ
[17/09 6:35 am] Shivu shivu: ಜ್ಞಾನವಿಕಾಸ ಪ್ರಶ್ನೋತ್ತರಗಳು:
10/05/2016
1. 'ಗಜಬೇಂಟಕಾರ' ಎಂಬ ಬಿರುದು ಪಡೆದ ವಿಜಯನಗರ
ಅರಸ ಯಾರು?
1. ಪ್ರೌಡದೇವರಾಯ
2. ನರಸಿಂಹಬಲ್ಲಾಳ
3. ಕೃಷ್ಣದೇವರಾಯ
4. ರಾಮರಾಯ
ಸರಿ ಉತ್ತರ: 1. ಪ್ರೌಡದೇವರಾಯ
2. 'ಅಖಂಡ ಕಾವೇರಿ ಮಹಾತ್ಮೆ' ಕೃತಿಯ ಕತೃ೯
ಯಾರು?
1. ಸಿಂಗರಾಯ೯
2. ಮುಮ್ಮಡಿ ಕೃಷ್ಣರಾಜ ಒಡೆಯರ್
3. ಚಿಕ್ಕದೇವರಾಜ ಒಡೆಯರ್
4. ತಿರುಮಾಲಾಯ೯
ಸರಿ ಉತ್ತರ: 2. ಮುಮ್ಮಡಿ ಕೃಷ್ಣರಾಜ ಒಡೆಯರ್
3. 'ಭಾವತರಂಗ' ಮತ್ತು 'ಕಟ್ಟುವೆವು ನಾವು' ಈ ಕವನ
ಸಂಕಲನಗಳು ಈ ಕೆಳಕಂಡ ಯಾರಿಗೆ ಸಂಬಂಧಿಸಿವೆ?
1. ಹಾ.ಮಾ.ನಾಯಕ
2. ಗೋಪಾಲ ಕೃಷ್ಣ ಅಡಿಗ
3. ಚೆನ್ನವೀರ ಕಣವಿ
4. ಪಿ.ಲಂಕೇಶ
ಸರಿ ಉತ್ತರ: 1. ಗೋಪಾಲಕೃಷ್ಣ ಅಡಿಗ
4. 'ಚೆಂಡಮದ್ದಳೆ 'ಮತ್ತು 'ಭೂಮಿಗೀತ 'ಇವುಗಳು-
1. ಕವನಸಂಕಲನಗಳು
2. ನೀಳ್ಗತೆಗಳು
3. ಕಥೆಗಳು
4. ನಾಟಕಗಳು
ಸರಿ ಉತ್ತರ: 1. ಕವನಸಂಕಲನಗಳು
5. ಸಾರಾ ಅಬೂಬಕರ್ ರವರ 'ಚಂದ್ರಗಿರಿ ತೀರದಲ್ಲಿ'
ಇದೊಂದು-
1. ಕಾದಂಬರಿ
2. ನೀಳ್ಗವನ
3. ಕಥೆಗಳು
4. ಕಥನ ಕವನ
ಸರಿ ಉತ್ತರ: 1. ಕಾದಂಬರ
[17/09 6:35 am] Shivu shivu: .
2 ವರ್ಷದಲ್ಲಿ ಜಾರಿಯಾದ ಕೇ೦ದ್ರ ಸರಕಾರದ
ಯೋಜನೆಗಳು:
.
1.ಜನದನ್ ಯೋಜನೆ
2.ಸುಕನ್ಯಾ ಸಮೃದ್ಧಿ ಯೋಜನೆ
3.ಮುದ್ರಾ ಯೋಜನೆ
4.ಜೀವ ಜ್ಯೋತಿ ಬೀಮಾ ಯೋಜನೆ
5.ಸುರಕ್ಷಾ ಬೀಮಾ ಯೋಜನೆ
6.ಅಟಲ್ ಪಿಂಚಣಿ ಯೋಜನೆ
7.ಮೇಕ್ ಇನ್ ಇ೦ಡಿಯಾ
8.ಸ್ವಚ್ಛ ಭಾರತ ಅಭಿಯಾನ
9.ಕಿಸಾನ್ ವಿಕಾಸ ಪತ್ರ ಯೋಜನೆ
10.ಕಿಸಾನ್ ಅ೦ಬಾನಿ ಬೀಮಾ ಯೋಜನೆ
11.ಗ್ರಾಮ ಸಿ೦ಚಾಯಿ ಯೋಜನೆ
12.ಸ೦ಸದ್ ಆದರ್ಶ ಗ್ರಾಮ ಯೋಜನೆ
13.ಮಣ್ಣಿನ ಆರೋಗ್ಯ ಕಾರ್ಡ್
14.ಸೇತು ಭಾರತಂ ಯೋಜನೆ
15.ಡಿಜಿಟಲ್ ಇಂಡಿಯಾ
16.ಚಿನ್ನ ಠೇವಣಿ ಯೋಜನೆ
17.ಸ್ಮಾರ್ಟ್ ಸಿಟಿ ಯೋಜನೆ
18.ಸ್ಕಿಲ್ ಇಂಡಿಯಾ
19.ಹ್ರದಯ್ ಯೋಜನೆ
20.ಇಂದ್ರಧನುಶ್ ಯೋಜನೆ
21.ದೀನದಯಾಳ್ ಗ್ರಾಮೀಣಾಉಪಾದ್ಯಾಯ ಜ್ಯೋತಿ ಯೋಜನೆ
22.ದೀನದಯಾಳ್ ಗ್ರಾಮೀಣಾ ಉಪಾದ್ಯಾಯ ಕೌಶಲ್ಯ ಯೋಜನೆ
23.ಸ್ಟಾರ್ಟ್ ಅಪ್ ಸ್ಟ್ಯಾಂಡ್ ಅಪ್ ಇಂಡಿಯಾ
24.ಉದಯ ಯೋಜನೆ
25.ಪಂಡಿತ್ ದೀನ ದಯಾಳ್ ಶ್ರಮೇವ್ ಯೋಜನೆ
26.ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ
27.ಅಮೃತ್ ಆಟಾಲ್ ಗ್ರಾಮಾಬಿವೃದ್ದಿ ಯೋಜನೆ
28.ಸ್ವದೇಶ್ ದರ್ಶನ ಯೋಜನೆ
29.ಪ್ರಸಾದ್ ಯೋಜನೆ
30.ಬಾಲ್ ಸ್ವಚ್ ಅಭಿಯಾನ
31.ರಾಣಿ ಲಕ್ಷ್ಮಿ ಬಾಯ್ ಪೆನ್ಷನ್ ಯೋಜನೆ
32.ನಯಿ ಮಂಜಿಲ್ ಯೋಜನೆ
33.ಆವಾಜ್ ಯೋಜನೆ
34.ಗರೀಬ್ ಕಲ್ಯಾಣ್ ಯೋಜನೆ
35.ಪಹಲ್ ಯೋಜನೆ
36.ಮಹಾತ್ಮ ಗಾಂದಿ ಯೋಜನೆ
37.ಸುರಕ್ಷಾ ಬಂಧನ್ ಯೋಜನೆ
38.ಜನ್ ಔಷದಿ ಯೋಜನೆ
39.ಫಸಲ್ ಬಿಮಾ ಬೆಳೆ ವಿಮೆ ಯೋಜನೆ
40. ಉಜ್ವಲ ಯೋಜನೆ
[17/09 6:36 am] Shivu shivu: ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಗಳು,
ನಿಯೋಗಗಳು, ಪ್ರಮುಖ ಅಂಗಗಳು:-
FAO :— ಆಹಾರ ಮತ್ತು ಕೃಷಿ ಸಂಸ್ಥೆ
●ವಿಸ್ತೃತ ರೂಪ :—
Food and Agriculture
Organization.
●ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ
(Rome, Italy)
●ಪ್ರಸ್ತುತ ಮುಖ್ಯಸ್ಥರು:— ಜಾಕ್ಯೂಸ್ ಡಿಯೋಫ್
(Jacques Diouf)
●ಸ್ಥಾಪನೆಗೊಂಡಿದ್ದು :— 1945 ರಲ್ಲಿ
☀ IAEA :— ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗ.
●ವಿಸ್ತೃತ ರೂಪ:— International Atomic Energy Agency
ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ
(Vienna, Austria)
●ಪ್ರಸ್ತುತ ಮುಖ್ಯಸ್ಥರು:— ಮೊಹಮದ್ ಎಲ್ಬರಾಡೇ
(Mohamed ElBaradei)
●ಸ್ಥಾಪನೆಗೊಂಡಿದ್ದು :— 1957 ರಲ್ಲಿ
☀ ICAO :— ಅಂತರಾಷ್ಟ್ರೀಯ ನಾಗರಿಕ ಉಡ್ಡಯನ
ಸಂಸ್ಥೆ
●ವಿಸ್ತೃತ ರೂಪ:— International Civil Aviation Organization
● ಕೇಂದ್ರ ಕಾರ್ಯಾಲಯ:— ಕೆನಡಾದ ಮಾಂಟ್ರಿಯಲ್
(Montreal, Canada)
● ಪ್ರಸ್ತುತ ಮುಖ್ಯಸ್ಥರು:— ರೇಮಂಡ್
ಬೆಂಜಮಿನ್ (Raymond Benjamin)
● ಸ್ಥಾಪನೆಗೊಂಡಿದ್ದು :— 1947 ರಲ್ಲಿ
☀ IFAD :— ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ.
● ವಿಸ್ತೃತ ರೂಪ:— International Fund for
Agricultural Development
● ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ
(Rome, Italy)
● ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್.
ವಾಂಝ್ (Kanayo F. Nwanze)
● ಸ್ಥಾಪನೆಗೊಂಡಿದ್ದು :— 1977 ರಲ್ಲಿ
(Shrinivas. Wali. Teacher)
☀ ILO :— ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ.
● ವಿಸ್ತೃತ ರೂಪ:— International Labour
Organization
● ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
● ಪ್ರಸ್ತುತ ಮುಖ್ಯಸ್ಥರು:— ಜುವಾನ್ ಸೊಮಾವಿಯಾ
(Juan Somavía)
● ಸ್ಥಾಪನೆಗೊಂಡಿದ್ದು :— 1946 ರಲ್ಲಿ
☀ IMO :— ಅಂತರರಾಷ್ಟ್ರೀಯ ಸಾಗರೋತ್ತರ
ಸಂಘ.
● ವಿಸ್ತೃತ ರೂಪ:— International Maritime
Organization
● ಕೇಂದ್ರ ಕಾರ್ಯಾಲಯ—: ಲಂಡನ್, ಯುನೈಟೆಡ್
ಕಿಂಗ್ಡಮ್ (London, United Kingdom)
● ಪ್ರಸ್ತುತ ಮುಖ್ಯಸ್ಥರು:— ಇಪ್ತಿಮಿಯೋಸ್ ಇ.
ಮಿಟ್ರೊಪೊಲಸ್ (Efthimios E.
Mitropoulos)
● ಸ್ಥಾಪನೆಗೊಂಡಿದ್ದು :— 1948 ರಲ್ಲಿ
☀ IMF :— ಅಂತರರಾಷ್ಟ್ರೀಯ ಹಣಕಾಸು ನಿಧಿ
● ವಿಸ್ತೃತ ರೂಪ:— International Monetary Fund.
● ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ
(Washington, D.C, USA)
● ಪ್ರಸ್ತುತ ಮುಖ್ಯಸ್ಥರು:- ಡೊಮಿನಿಕ್ ಸ್ಟ್ರಾಸ್ ಕಾಹ್ನ್
(Dominique Strauss-Kahn)
● ಸ್ಥಾಪನೆಗೊಂಡಿದ್ದು :— 1945 ರಲ್ಲಿ
☀ ITU : ಅಂತರ್ರಾಷ್ಟ್ರೀಯ ದೂರಸಂಪರ್ಕ
ಸಂಘ.
● ವಿಸ್ತೃತ ರೂಪ:— International Telecommunication
Union.
● ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
● ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ
(Hamadoun Touré)
● ಸ್ಥಾಪನೆಗೊಂಡಿದ್ದು :— 1947 ರಲ್ಲಿ
☀ UNESCO : ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ
ಮತ್ತು ಸಾಂಸ್ಕೃತಿಕ ಸಂಸ್ಥೆ.
● ವಿಸ್ತೃತ ರೂಪ:— United Nations Educational,
Scientific and Cultural Organization
● ಕೇಂದ್ರ ಕಾರ್ಯಾಲಯ:— ಪ್ಯಾರಿಸ್, ಫ್ರಾನ್ಸ್
(Paris, France)
● ಪ್ರಸ್ತುತ ಮುಖ್ಯಸ್ಥರು:— ಐರಿನಾ
ಬೊಕೊವ (Irina Bokova)
● ಸ್ಥಾಪನೆಗೊಂಡಿದ್ದು :— 1946 ರಲ್ಲಿ
(ಶ್ರೀನಿವಾಸ. ವಾಲಿ ಶಿಕ್ಷಕರು. ಹುಬ್ಬಳ್ಳಿ)
☀ UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ
ಸಂಸ್ಥೆ.
● ವಿಸ್ತೃತ ರೂಪ:— United Nations Industrial
Development Organization.
- ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ
(Vienna, Austria)
● ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್ ಕೆಲ್ಲಾ
(Kandeh Yumkella)
● ಸ್ಥಾಪನೆಗೊಂಡಿದ್ದು :— 1967 ರಲ್ಲಿ.
☀ UPU : ವಿಶ್ವ ಅಂಚೆ ಸಂಘ.
● ವಿಸ್ತೃತ ರೂಪ:— Universal Postal Union
● ಕೇಂದ್ರ ಕಾರ್ಯಾಲಯ:— ಬರ್ನೆ,
ಸ್ವಿಜರ್ಲ್ಯಾಂಡ್.(Berne, Switzerland)
● ಪ್ರಸ್ತುತ ಮುಖ್ಯಸ್ಥರು:— ಎಡ್ವರ್ಡ್ ದಯನ್
● ಸ್ಥಾಪನೆಗೊಂಡಿದ್ದು :— 1947 ರಲ್ಲಿ.
☀ WB : ವಿಶ್ವ ಬ್ಯಾಂಕ್
● ವಿಸ್ತೃತ ರೂಪ:— World Bank
● ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ
(Washington, D.C, USA)
● ಪ್ರಸ್ತುತ ಮುಖ್ಯಸ್ಥರು:— ರಾಬರ್ಟ್ ಬಿ. ಝೋಲ್ಲಿಕ್
(Robert B. Zoellick)
● ಸ್ಥಾಪನೆಗೊಂಡಿದ್ದು :— 1945 ರಲ್ಲಿ.
☀ WFP:— ವಿಶ್ವ ಆಹಾರ ಕಾರ್ಯಕ್ರಮ.
● ವಿಸ್ತೃತ ರೂಪ:— World Food Programme
● ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್
(Rome, Italy)
● ಪ್ರಸ್ತುತ ಮುಖ್ಯಸ್ಥರು:— ಜೋಸೆಟ್ ಷೀರನ್
(Josette Sheeran)
● ಸ್ಥಾಪನೆಗೊಂಡಿದ್ದು :— 1963 ರಲ್ಲಿ.
☀ WHO : ವಿಶ್ವ ಆರೋಗ್ಯ ಸಂಸ್ಥೆ
● ವಿಸ್ತೃತ ರೂಪ:— World Health Organization
● ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
● ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್ ಚಾನ್
(Margaret Chan)
● ಸ್ಥಾಪನೆಗೊಂಡಿದ್ದು :— 1948 ರಲ್ಲಿ.
☀ WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ
● ವಿಸ್ತೃತ ರೂಪ—: World Intellectual Property
Organization
● ಕೇಂದ್ರ ಕಾರ್ಯಾಲಯ:— ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
● ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್ ಗರ್ರಿ (Francis
Gurry)
● ಸ್ಥಾಪನೆಗೊಂಡಿದ್ದು : 1974 ರಲ್ಲಿ.
☀ WMO : ವಿಶ್ವ ಹವಾಮಾನ ಸಂಸ್ಥೆ
● ವಿಸ್ತೃತ ರೂಪ: (World Meteorological
Organization)
● ಕೇಂದ್ರ ಕಾರ್ಯಾಲಯ : ಜಿನೀವಾ,
ಸ್ವಿಜರ್ಲ್ಯಾಂಡ್ (Geneva, Switzerland)
● ಪ್ರಸ್ತುತ ಮುಖ್ಯಸ್ಥರು: ಅಲೆಕ್ಸಾಂಡರ್ ಬೆಡ್
ರಿಸ್ಕೀ (Alexander Bedritsky)
● ಸ್ಥಾಪನೆಗೊಂಡಿದ್ದು : 1950 ರಲ್ಲಿ
[17/09 6:36 am] Shivu shivu: ☀️ ವ್ಯಕ್ತಿತ್ವ ವಿಕಸನ : ನಾವು ಏನಾಗಬೇಕು?
🍀ನಾಯಕತ್ವಕ್ಕೆ ಸರಹದ್ದು ಇಲ್ಲದ ರಣಹದ್ದು🍀
ರಣಹದ್ದಿನಿಂದ ಕಲಿಯಬೇಕಾದ
" ನಾಯಕತ್ವದ ಸಪ್ತ ಸೂತ್ರಗಳು"
೧) ರಣಹದ್ದು ಒಂಟಿಯಾಗಿ ಹಾರಾಡುತ್ತದೆ ಮತ್ತು ಅತೀ ಎತ್ತರದಲ್ಲಿ ಹಾರಾಡುತ್ತದೆ.
ಅದು ಕಾಗೆ,ಗುಬ್ಬಿಗಳಂತಹ ಚಿಕ್ಕ ಪಕ್ಷಿಗಳ ಜೊತೆ ಹಾರಾಡುವುದಿಲ್ಲ.
ಪಾಠ-> ಸಂಕುಚಿತವಾಗಿ ಯೋಚಿಸುವವರಿಂದ(ಕಾಗೆ,ಗುಬ್ಬಿ) ದೂರ ಉಳಿಯಿತು.ಅವರು ನಮ್ಮನ್ನು ಪಾತಾಳಕ್ಕೆ ನೂಕುತ್ತಾರೆ.
ರಣಹದ್ದು ಕೇವಲ ರಣಹದ್ದುಗಳೊಂದಿಗೆ ಮಾತ್ರವೇ ಹಾರಾಡುತ್ತವೆ.
ಹಾಗಾಗಿ ನಾವು ಕೂಡಾ ನಮ್ಮಂತಹವರ ಸಂಪರ್ಕದಲ್ಲಿರುವುದು ಒಳ್ಳೆಯದು.
೨) ರಣಹದ್ದಿಗೆ ತೀಕ್ಷ್ಣ ಮತ್ತು ನಿಖರ ನೋಟವಿರುತ್ತದೆ.ಅದು ಐದು ಕಿ.ಮೀ.ಗಳ ಅಂತರದಿಂದಲೂ ಗುರಿಯತ್ತ ಗಮನ ಕೇಂದ್ರೀಕರಿಸುತ್ತದೆ. ಯಾವುದೇ ಅಡೆತಡೆಗಳು ಬಂದರೂ ಕೂಡಾ ಬೇಟೆಯನ್ನು ಆಡುವವರೆಗೂ ತನ್ನ ದೃಷ್ಟಿಯನ್ನು ಬದಲಾಯಿಸುವುದಿಲ್ಲ.
ಪಾಠ -> ನಿಖರ ಗುರಿಯನ್ನು ಹೊಂದಬೇಕು, ಮತ್ತು ಎಲ್ಲಾ ಅಡೆತಡೆಗಳನ್ನು ಭೇದಿಸಬೇಕು.ಆಗ ಸಾಧನೆ ನಮ್ಮದಾಗುವುದು.
೩) ರಣಹದ್ದು ಸತ್ತದನ್ನು ತಿನ್ನುವುದಿಲ್ಲ, ಬದಲಾಗಿ ಕೇವಲ ತಾಜಾ ಆಹಾರವನ್ನೇ ಸೇವಿಸುತ್ತದೆ.
ಪಾಠ -> ನಮ್ಮ ಹಿಂದಿನ ಅಲ್ಪ ಸಾಧನೆಗಳನ್ನೇ ನೆನೆಯುತ್ತಾ ಕೂರದೆ, ಮುಂದಿನ ಹೊಸ ಹಾಗೂ ಅದ್ಭುತ ಸಾಧನೆಗಳ ಮೇಲೆ ಗಮನವಿಡಬೇಕು.
"ಗತಿಸಿದನ್ನು ಗತಕ್ಕೆ ಸರಿಸಿ,ಭವಿಷ್ಯವನ್ನ ಹರಸಿ."
೪) ಸುಂಟರಗಾಳಿ ಬೀಸಿತೆಂದರೆ ಮನುಷ್ಯನಾದಿಯಾಗಿ ಬಹುತೇಕ ಪ್ರಾಣಿ-ಪಕ್ಷಿಗಳು ಭಯಬೀಳುತ್ತವೆ.ಆದರೆ ರಣಹದ್ದು ಸುಂಟರಗಾಳಿಯನ್ನು ಅತ್ಯುತ್ಸಾಹದಿಂದ ಸ್ವಾಗತಿಸುತ್ತದೆ.ಮೋಡಗಳು ಕಟ್ಟಿದರೆ ಹದ್ದಿಗೆ ರೋಮಾಂಚನ.
ಹದ್ದು ಸುಂಟರಗಾಳಿಯನ್ನು ಉಪಯೋಗಿಸಿಕೊಂಡು ಅತೀ ಮೇಲಕ್ಕೆ ಏರುತ್ತದೆ,ಮೋಡವನ್ನು ದಾಟಿ ತನ್ನ ರೆಕ್ಕೆಗಳಿಗೆ ವಿರಾಮ ನೀಡುತ್ತದೆ.
ಪಾಠ-> ನಮ್ಮ ಜೀವನದಲ್ಲಿ ಎದುರಾಗುವ ತೊಂದರೆ /ಸಮಸ್ಯೆಗಳಿಗೆ ಹದರದೇ ಅವನ್ನು ಗೆಲ್ಲಬೇಕು.
ಜಗತ್ತಿನಲ್ಲಿ ಗೆದ್ದವರೆಲ್ಲರೂ ಅವರಿಗೆ ಎದುರಾದ ಸವಾಲುಗಳಿಂದ.
ಸವಾಲುಗಳನ್ನು ಸಂಯಮದಿಂದ ಹೆದರಿಸುವವನೆ ಸಾಧಕ.
"ಸವಾಲುಗಳು ಸಾಧನೆಯ ಹೆಬ್ಬಾಗಿಲುಗಳು."
೫) ಹೆಣ್ಣು ರಟಹದ್ದು ಗಂಡು ರಣಹದ್ದುನ್ನು ಭೇಟಿಯಾಗಿ ಮಿಲನಕ್ಕೆ ಅಣಿಯಾದರೆ ತಕ್ಷಣ ಮಿಲನವಾಗುವುದಿಲ್ಲ. ಬದಲಾಗಿ ಗಂಡಿನ ಜೊತೆ ಭೂಮಿಯತ್ತ ಧುಮುಕಿ ಕಡ್ಡಿ ತುಂಡನ್ನು ಕಚ್ಚಿಕೊಂಡು ಮತ್ತೆ ನಭದತ್ತ ಹಾರುತ್ತದೆ. ಗಂಡು ಹಿಂಬಾಲಿಸುತ್ತದೆ.ತೀರಾ ಮೇಲಕ್ಕೇರಿದ ಮೇಲೆ ಆ ಕಡ್ಡಿಯನ್ನು ಭೂಮಿಯತ್ತ ಉಗಿಯುತ್ತದೆ ಮತ್ತು ಗಂಡು ಆ ಕಡ್ಡಿ ನೆಲ ಮುಟ್ಟುವುದರೊಳಗಾಗಿ ಕಚ್ಚಿ ಹಿಡಿದು ಅದನ್ನು ಹೆಣ್ಣಿಗೆ ಕೊಡಬೇಕು. ಈ ಪ್ರಕ್ರಿಯೆ ಹೆಣ್ಣಿಗೆ ತೃಪ್ತಿಯಾಗುವವರೆಗೂ ಪುನರಾವರ್ತನೆ ಆಗುತ್ತದೆ. ತೃಪ್ತಿಯಾದನಂತರವಷ್ಟೆ ಉಳಿದದ್ದು ... ಅರ್ಪಣೆ....
ಪಾಠ-> ಯಾರೇ ಆಗಲಿ ತಮ್ಮ ವೈಯುಕ್ತಿಕ / ಔದ್ಯೋಗಿಕ ಜೀವನದಲ್ಲಿ ಇತರರನ್ನು ಸೇರಿಸಿಕೊಳ್ಳಲು ಅವರ ಯೋಗ್ಯತೆ ಮತ್ತು ನಂಬಿಕೆಗಳನ್ನು ಪರೀಕ್ಷಿಸಿದ ನಂತರವಷ್ಟೇ ಸೇರಿಸಿಕೊಳ್ಳಬೇಕು.
೬) ರಣಹದ್ದುಗಳು ತರಬೇತಿಗಾಗಿ ಅಧಿಕವಾಗಿ ಹಣಿಯಾಗುತ್ತವೆ,ಮತ್ತು ಯುವ ಪೀಳಿಗೆಗೆ ಕಷ್ಟಕರ ಸಂದರ್ಭಗಳನ್ನು ರೂಪಿಸುತ್ತವೆ.
ಉದಾಹರಣೆಗೆ ತಮ್ಮ ಗೂಡಿನಲ್ಲಿನ ಪುಕ್ಕ ಮತ್ತು ಮೆತ್ತನೆಯ ಹುಲ್ಲನ್ನು ಹೊರಗೆಸೆಯುತ್ತವೆ.ಇದರಿಂದ ಮರಿಗಳಿಗೆ ಗೂಡು ಕಿರಿಕಿರಿಯಾಗಿ ಬೇಗನೆ ಹಾರಾಡಲು ಅಣಿಯಾಗತ್ತವೆ.
ಪಾಠ -> ಆರಾಮದಾಯಕ ಮತ್ತು ನಿರುಪದ್ರವಿ ಸ್ಥಿತಿ ನಮ್ಮನ್ನು ಸೋಮಾರಿಗಳನ್ನಾಗಿಸುತ್ತದೆ.
ಆರಾಮವಿರುವವನು ಎಂದೂ ಸಾಧಕನಾಗಲಾರ.
Always open to challenge to be succeed.
೭) ಇನ್ನು ಹದ್ದಿಗೆ ವಯಸ್ಸಾದರೆ ಅದರ ರೆಕ್ಕೆಗಳು ಕೂಡಾ ಶಕ್ತಿಗುಂದಿ ಎತ್ತರಕ್ಕೆ ವೇಗವಾಗಿ ಹಾರಲು ಸಾಧ್ಯವಾಗುವುದಿಲ್ಲ. ಯಾವಾಗ ತಾನು ಅಶಕ್ತನೆಂದು ಅದು ಭಾವಿಸುತ್ತದೋ , ಆಗ ಅದು ದೂರದೊಂದು ಕಲ್ಲಿನ ಪೊಟರೆಯಲ್ಲಿ ಸೇರಿಕೊಂಡುಬಿಡತ್ತದೆ. ಅಲ್ಲಿ ತನ್ನೆಲ್ಲಾ ಪುಕ್ಕಗಳನ್ನು ತಾನೇ ಬೋಳಾಗುವವರೆಗೂ ಕಿತ್ತಕೊಳ್ಳುತ್ತದೆ.ಮತ್ತು ಹೊಸ ರೆಕ್ಕೆಗಳು ಬೆಳೆಯುವವರೆಗೂ ಅಲ್ಲಿಯೇ ಅಂತರ್ಗತವಾಗಿಬಿಡುತ್ತದೆ.ಮತ್ತೆ ಫೀನಿಕ್ಸ ತರಹ ಹೊಸ ಜೀವನಕ್ಕೆ ಅಣಿಯಾಗುತ್ತದೆ.
ಪಾಠ-> ನಾವು ಕೂಡ ಸೋತಾಗ,ಅಶಕ್ತರಾದಾಗ ಕೈಚೆಲ್ಲಿ ಕೂರದೆ, ಸೋಲಿನ ಕಾರಣ ಹುಡುಕಿ ಶಕ್ತಿಪೂರಣ ಮಾಡಿಕೊಂಡು, ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೇ ಗೆಲುವಿನ ಸಂಕ್ರಮಣಕ್ಕೆ ಮುಂದಾಗಬೇಕು.
ರಣಹದ್ದುಗಳು ಎಂದೂ ಹೆದರುವುದಿಲ್ಲ, ಬದಲಾಗಿ ಸವಾಲುಗಳನ್ನು ಹೆದರಿಸಿ ಗೆಲ್ಲುತ್ತವೆ..
ಹಾಗಾದರೆ ನಾನು? ನೀವು ...?
[17/09 6:36 am] Shivu shivu: ವಿಷಯ :- ಅರ್ಥಶಾಸ್ತ್ರ.
1) "ಯುಟಿಲ್" ಎಂಬ ಪದವನ್ನು ತುಷ್ಟಿಗುಣದ
ಅಳತೆಗಾಗಿ ಬಳಸಿದವರು ಯಾರು?
* ಪ್ರೊ.ಫೀಷರ್.
2) ಜನರ ಬಯಕೆಗಳನ್ನು ತೃಪ್ತಿಪಡಿಸಬಲ್ಲ
ಚಟುವಟಿಕೆಗಳೇ -------.
* ಸೇವೆಗಳು.
3) ----- ಒಂದು ಸರಕು ಅಥವಾ ಸೇವೆಯ
ಮೌಲ್ಯವನ್ನು ಹಣದ ರೂಪದಲ್ಲಿ ಸೂಚಿಸುತ್ತದೆ.
* ಬೆಲೆ.
4) ಒಂದು ದೇಶ ಸರಕು ಮತ್ತು ಸೇವೆಗಳನ್ನು
ವಿದೇಶಗಳಿಂದ ಖರೀದಿಸುವುದೇ -----.
* ಆಮದುಗಳು.
5) ದೇಶಿಯ ಸರಕು-ಸೇವೆಗಳನ್ನು ವಿದೇಶಗಳಿಗೆ
ಮಾರಾಟ ಮಾಡುವುದೇ --------.
* ರಪ್ತುಗಳು.
6) ವಿದೇಶಿ ಹಣದೆದುರು ದೇಶದ ಹಣದ
ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ
ಮಾಡುವುದನ್ನು ------ ಎನ್ನುವರು.
* ಅಪಮೌಲ್ಯ.
7) ಉತ್ಪನ್ನದ ಪ್ರತೀ ಘಟಕದ ವೆಚ್ಚವೇ -------.
* ಸರಾಸರಿ ವೆಚ್ಚ.
8) ಭಾರತದ ಕೇಂದ್ರ ಬ್ಯಾಂಕ್ ಅಂದರೆ --------.
* ಭಾರತೀಯ ರಿಸರ್ವ್ ಬ್ಯಾಂಕ್.
9) "ಕೊಳ್ಳುವ ಶಕ್ತಿ ಸಮತೆಯ ಸಿದ್ದಾಂತ"ವನ್ನು
ಅಭಿವೃದ್ಧಿಪಡಿಸಿದವರು ಯಾರು?
* ಗಸ್ಟೋ ಕ್ಯಾಸಲ್.
10) ಯಾವ ಹಣದ ನಿರ್ವಹಣೆಯನ್ನು ಯೂರೋಪಿನ
ಕೇಂದ್ರ ಬ್ಯಾಂಕ್ ಮಾಡುತ್ತದೆ?
* ಯುರೋ.
11) ಅಮೇರಿಕಾದ ನಾಣ್ಯ ಯಾವುದು?
* ಡಾಲರ್.
12) ಜಪಾನಿನ ನಾಣ್ಯ ಯಾವುದು?
* ಯೆನ್.
13) ಸಂದಾಯ ಬಾಕಿಯಲ್ಲಿ ಎಷ್ಟು ಮುಖ್ಯ
ಖಾತೆಗಳಿರುತ್ತವೆ?
* ಮೂರು.
14) ಇಬ್ಬರು ವ್ಯಕ್ತಿಗಳು ಅಥವಾ ಎರಡು
ದೇಶಗಳ ನಡುವಿನ ಸರಕು ಮತ್ತು ಸೇವೆಗಳ
ವಿನಿಮಯವೇ -------.
* ವ್ಯಾಪಾರ.
15) ಜಗತ್ತಿನ ಯಾವುದೇ ದೇಶಗಳ
ಅರ್ಥವ್ಯವಸ್ಥೆಯೊಂದಿಗೆ ಸಂಪರ್ಕವಿಲ್ಲದ
ಅರ್ಥವ್ಯವಸ್ಥೆಯನ್ನು ------ ಎನ್ನುವರು?
* ಮುಚ್ಚಿದ ಅರ್ಥವ್ಯವಸ್ಥೆ.
16) ಮುಂಗಡ ಪತ್ರದಲ್ಲಿ ಸರ್ಕಾರದ ಕಂದಾಯ
ವೆಚ್ಚ ಅದರ ಕಂದಾಯ ಸ್ವೀಕೃತಿಗಳಿಗಿಂತ
ಅಧಿಕವಾಗಿದ್ದರೆ ಅದನ್ನು ----- ಎನ್ನುತ್ತೇವೆ?
* ಕಂದಾಯ ಕೊರತೆ.
17) ಜನರ ಆರ್ಥಿಕ ಮತ್ತು ಸಾಮಾಜಿಕ
ಕಲ್ಯಾಣಕ್ಕಾಗಿ ಸರ್ಕಾರವು ಮಾಡುವ
ವೆಚ್ಚವನ್ನು -------- ವೆಚ್ಚ ಎನ್ನುತ್ತೇವೆ?
* ಸಾರ್ವಜನಿಕ ವೆಚ್ಚ.
18) ಸರ್ಕಾರವು ಪ್ರಸ್ತುತ ಕಂದಾಯ
ಸ್ವೀಕೃತಿಯಿಂದ ಮಾಡುವ ವೆಚ್ಚವನ್ನು ------
ಎನ್ನುತ್ತೇವೆ?
* ಕಂದಾಯ ವೆಚ್ಚ.
19) ಮೌಲ್ಯವರ್ಧಿತ ತೆರಿಗೆಯನ್ನು ಜಗತ್ತಿನಲ್ಲಿ
ಮೊದಲ ಬಾರಿಗೆ ಪರಿಚಯಿಸಿದ ರಾಷ್ಟ್ರ
ಯಾವುದು?
* ಫ್ರಾನ್ಸ್ (1954).
20) ಮುಂಗಡ ಪತ್ರವನ್ನು ಎಷ್ಟು ಪ್ರಕಾರಗಳಲ್ಲಿ
ವರ್ಗಿಕರಿಸಬಹುದು?
* ಮೂರು.
21) ಬಜೆಟ್ ಎಂಬ ಆಂಗ್ಲ ಪದವನ್ನು ------ ಎಂಬ
ಫ್ರೆಂಚ್ ಪದದಿಂದ ಪಡೆಯಲಾಗಿದೆ?
* ಬುಗಟ್.
22) ಗುಣಕ ಪರಿಕಲ್ಪನೆಯು ಆರ್ಥಿಕ ವಿಶ್ಲೇಷಣೆಗೆ
ಯಾರು ನೀಡಿದ ಪ್ರಮುಖ ಕಾಣಿಕೆಯಾಗಿದೆ?
* ಕೇನ್ಸ್.
23) MEC ವಿವರಿಸಿರಿ?
* Marginal Efficiency of Capital.
24) ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ
ಬ್ಯಾಂಕ್ ಗಳಿಗೆ ಒದಗಿಸುವ ಹಣಕಾಸು ಅಥವಾ
ಸಾಲಗಳಿಗೆ ವಿಧಿಸುವ ಬಡ್ಡಿ ದರವೇ ------
ದರವಾಗಿದೆ?
* ಬ್ಯಾಂಕ್.
25) 2013 ರ ಅಕ್ಟೋಬರ್ 29 ರಂದು ಬ್ಯಾಂಕ್
ದರವು ----- ರಷ್ಟಿತ್ತು?
* ಶೇ.8.75 ರಷ್ಟಿತ್ತು.
26) ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸಿನ
ಸಹಾಯ ಒದಗಿಸಲು 1964 ರಲ್ಲಿ ----- ನ್ನು
ಸ್ಥಾಪಿಸಿದೆ?
* ರಾಷ್ಟ್ರೀಯ ಕೈಗಾರಿಕಾ ಸಾಲ ನಿಧಿಯನ್ನು.
27) ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ
ಬ್ಯಾಂಕಾಗಿ, ಪ್ರತಿನಿಧಿಯಾಗಿ ಮತ್ತು
ಸಲಹೆಗಾರನಾಗಿ ಕಾರ್ಯ ನಿರ್ವಹಿಸುವುದು -------
ಬ್ಯಾಂಕ್.
* ಸರಕಾರದ.
28) ಭಾರತೀಯ ರಿಸರ್ವ್ ಬ್ಯಾಂಕ್ ನ್ನು
ರಾಷ್ಟ್ರೀಕರಣ ಮಾಡಿದ್ದು ಯಾವಾಗ?
* 1949, ಜನವರಿ 1 ರಂದು.
29) ಭಾರತೀಯ ರಿಸರ್ವ್ ಬ್ಯಾಂಕ್ ನ ಕೇಂದ್ರ
ಕಚೇರಿ ಎಲ್ಲಿದೆ?
* ಮುಂಬೈನಲ್ಲಿದೆ.
30) ------ ದೇಶದ ಹಣಕಾಸಿನ ವ್ಯವಸ್ಥೆಯ ಉನ್ನತ
ಸಂಸ್ಥೆಯಾಗಿರುತ್ತದೆ.
* ಕೇಂದ್ರ ಬ್ಯಾಂಕ್.
31) ಅಮೇರಿಕಾದ ಕೇಂದ್ರ ಬ್ಯಾಂಕ್
ಯಾವುದು?
* ಫೆಡರಲ್ ರಿಜರ್ವ್ ಸಿಸ್ಟಮ್.
32) ಇಂಗ್ಲೆಂಡ್ ನ ಕೇಂದ್ರ ಬ್ಯಾಂಕ್
ಯಾವುದು?
* ಬ್ಯಾಂಕ್ ಆಫ್ ಇಂಗ್ಲೆಂಡ್.
33) ಫ್ರಾನ್ಸ್ ನ ಕೇಂದ್ರ ಬ್ಯಾಂಕ್
ಯಾವುದು?
* ಬ್ಯಾಂಕ್ ಆಫ್ ಫ್ರಾನ್ಸ್.
34) ಸ್ವೀಡನ್ ನ ಕೇಂದ್ರ ಬ್ಯಾಂಕ್
ಯಾವುದು?
* ರಿಕ್ಸ್ ಬ್ಯಾಂಕ್.
35) ಭಾರತದ ಕೇಂದ್ರ ಬ್ಯಾಂಕ್ ಯಾವುದು?
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.
36) ಎಟಿಎಮ್ ವಿವರಿಸಿರಿ?
* Automated Teller Machine.
37) ಭಾರತದ ವಾಣಿಜ್ಯ ಬ್ಯಾಂಕ್ ಗಳನ್ನು
ಮುಖ್ಯವಾಗಿ ಎಷ್ಟು ಪ್ರಕಾರಗಳಲ್ಲಿ
ವಿಂಗಡಿಸಲಾಗಿದೆ?
* ಎರಡು.
38) ---- ಒಂದು ಹಣದ ವ್ಯವಹಾರ ನಡೆಸುವ
ಸಂಸ್ಥೆಯಾಗಿದೆ.
* ಬ್ಯಾಂಕ್.
39) ಒಂದು ನಿರ್ದಿಷ್ಟ ಅವಧಿಯಲ್ಲಿ ರಾಷ್ಟ್ರದ ಜನರ
ಬಳಿಯಿರುವ ನೋಟು ಮತ್ತು ನಾಣ್ಯಗಳ ಒಟ್ಟು
ಸಂಗ್ರಹಕ್ಕೆ ------ ಎನ್ನುತ್ತೇವೆ?
* ಹಣದ ಪೊರೈಕೆ.
40) "ಹಣವು ಏನನ್ನು ಮಾಡುವುದೋ ಅದೇ
ಹಣ" ಎಂದು ವ್ಯಾಖ್ಯಾನಿಸಿದವರು ಯಾರು?
* ಎಫ್.ಎ.ವಾಕರ್.
41) ಸರಕುಗಳನ್ನು ಸರಕುಗಳಿಗೆ ನೇರವಾಗಿ
ವಿನಿಮಯ ಮಾಡಿಕೊಳ್ಳುವದನ್ನು -------- ಪದ್ಧತಿ
ಎನ್ನುವರು?
* ಸಾಟಿ ವಿನಿಮಯ.
[17/09 6:36 am] Shivu shivu: 💰ಭಾರತದ ರೂಪಾಯಿ💰
💰 ಸಂಕಲ್ಪ ಸಾಧನೆಯೆಡೆಗೆ💰
💰ಭಾರತದಲ್ಲಿ ಮೊದಲ ಬಾರಿಗೆ "ಶೇರ್ ಷಾ ಸೂರಿ" ರೂಪಾಯಿ ಚಲಾವಣೆ ಮಾಡಿದನೆಂದು ಹೇಳಲಾಗಿದೆ.
💰1861 ರಲ್ಲಿ ಬ್ರಿಟಿಷ್ ಇಂಡಿಯಾವು ಕಾಗದದ ಕರೆನ್ಸಿಯನ್ನು ಮೊದಲ ಬಾರಿಗೆ ಪರಿಚಯಿಸಿತು.
💰ಭಾರತೀಯ ನೋಟುಗಳಲ್ಲಿ 15 ಭಾಷೆಗಳಿದ್ದು ಅದ್ರಲ್ಲಿ ಕನ್ನಡ 4 ನೇ ಭಾಷೆಯಾಗಿದೆ.
💰ಭಾರತದ ನೋಟಿನಲ್ಲಿ 1996 ರಿಂದ ಮಹಾತ್ಮ ಗಾಂಧೀಜಿಯ ಭಾವಚಿತ್ರವನ್ನು ಬಳಸಲಾಗುತ್ತಿದೆ.
💰ಜೂನ್ 30,2011 ರಿಂದ 50 ಪೈಸೆಗಿಂತ ಕಡಿಮೆ ಮೌಲ್ಯದ ನಾಣ್ಯಗಳ ಚಲಾವಣೆ ನಿಲ್ಲಿಸಲಾಗಿದೆ.
💰ಭಾರತದ ರೂಪಾಯಿಯ ಹೊಸ ಚಿಹ್ನೆಯನ್ನು ಜುಲೈ 15,2010 ರಂದು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.
💰ಜೂನ್ 1966 ರಂದು ಭಾರತದ ನಾಣ್ಯವು ಅಪಮೌಲ್ಯವಾಗಿತ್ತು ಮತ್ತು 1991 ಜುಲೈ ನಲ್ಲಿ ಶೇ 18-19 ರಷ್ಟು ಅಪಮೌಲ್ಯವಾಗಿತ್ತು.
©ಅಪಮೌಲ್ಯ/Devaluation©
👉ಹಣದ ಅಪಮೌಲ್ಯವೆಂದರೆ ದೇಶೀಯ ಹಣದ ಬಾಹ್ಯ ಮೌಲ್ಯವನ್ನು ಇಚ್ಛಾ ಪೂರ್ವಕವಾಗಿ ಕಡಿಮೆ ಮಾಡುವುದು.ಇದರಿಂದ ದೇಶೀಯ ಸರಕುಗಳ ಬಾಹ್ಯ ಬೆಲೆಗಳು ಕುಸಿದು ವಿದೇಶೀಯರಿಗೆ ಅಗ್ಗವಾಗುತ್ತವೆ.ಇದು ರಫ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ.
💰ಭಾರತದ ರೂಪಾಯಿ ಚಿಹ್ನೆಯನ್ನು (ಹೊಸ-₹) ತಮಿಳ್ನಾಡಿನ "ಉದಯ್ ಕುಮಾರ್ ಧರ್ಮಲಿಂಗಮ್" (ಗೌಹತಿಯ IIT ಫ್ರೋಫೆಸರ್) ವಿನ್ಯಸಗೊಳಿಸಿದ್ದಾರೆ.
💶ಭಾರತದಲ್ಲಿ 4 ನೋಟು ಮುದ್ರಣಾಲಯಗಳಿವೆ💶
1). ಕರೆನ್ಸಿ ನೋಟು ಮುದ್ರಣಾಲಯ (CNP)
ಸ್ಥಾಪನೆ:1928
ಸ್ಥಳ :ಮಹರಾಷ್ಟ್ರದ ನಾಸಿಕ್
2).ಬ್ಯಾಂಕಿಂಗ್ ನೋಟುಗಳ ಮುದ್ರಣಾಲಯ (BNP)
ಸ್ಥಳ :ಮಧ್ಯಪ್ರದೇಶದ ದೇವಾಸ್
👉ಇದು RBI ನೋಟುಗಳನ್ನು ಮುದ್ರಿಸುತ್ತದೆ.
👉1995 ರಲ್ಲಿ RBI ಬೇಡಿಕೆಯನ್ನು ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ. ಲಿಮಿಟೆಡ್ ನ್ನು ಸ್ಥಾಪಿಸಲಾಯಿತು.
👉ಇದರಡಿಯಲ್ಲಿ 2 ಮುದ್ರಣಾಲಯ ಕಾರ್ಯ ನಿರ್ವಹಿಸುತ್ತವೆ.
1.ಮೈಸೂರು(ಕರ್ನಾಟಕ)
2.ಸಲಬೋನಿ(ವೆಸ್ಟ್ ಬೆಂಗಾಲ್)
3).ಭದ್ರತಾ ಅಚ್ಚು ಮುದ್ರಣಾಲಯ(Security Printing Press)
👉ಇದು ಹೈದ್ರಾಬಾದ್ ನಲ್ಲಿದೆ.
👉ಅಂಚೆಕಛೇರಿ ಸಲಕರಣೆಗಳು,ಕೇಂದ್ರೀಯ ಅಬಕಾರಿ ಸ್ಟಾಂಪ್ ಗಳು,ಪೋಸ್ಟ್ ಕಾರ್ಡ್ ಗಳು,ಇನ್ ಲ್ಯಾಂಡ್ ಲೆಟರ್ ಗಳು,ಎನವಲಪ್ ಗಳು,ಪ್ರಯಾಣದ ದಾಖಲೆಗಳು ಸೇರಿದಂತೆ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುದ್ರಿಸುತ್ತದೆ.
4).ಭಾರತದ ಭದ್ರತಾ ಮುದ್ರಣಾಲಯ(INDIA Security Press)
👉ಇದು ಮಹರಾಷ್ಟ್ರದ ನಾಸಿಕ್ ನಲ್ಲದೆ.
👉ಸ್ಟಾಂಪ್ ಗಳು,ಅಂಚೇಕಛೇರಿಗಳ,ನ್ಯಾಯಾಲಯದ ಸ್ಟಾಂಪ್, ರಾಷ್ಟ್ರೀಯ ಉಳಿತಾಯ ಪತ್ರ,ಕಿಸಾನ್ ಪತ್ರ,ಪೋಸ್ಟಲ್ ಆರ್ಡರ್ಸ್ ,ಪಾಸ್ ಪೋರ್ಟ್ ಗಳನ್ನು ಇದು ಮುದ್ರಿಸುತ್ತದೆ.
₹ ಇನ್ನಿತರ ಸಂಸ್ಥೆಗಳು ₹
✅ಭದ್ರತಾ ಪೇಪರ್ ಮಿಲ್(Security Paper Mill)
👉1967 ರಲ್ಲಿ ಭದ್ರತಾ ಪೇಪರ್ ಮಿಲ್ ನ್ನು ಮಧ್ಯಪ್ರದೇಶದ "ಹೋಶಂಗಾಬಾದ್" ನಲ್ಲಿ ಸ್ಥಾಪಿಸಲಾಗಿದೆ.
👉ಇಲ್ಲಿ ಬ್ಯಾಂಕ್ ನೋಟುಗಳು & ನ್ಯಾಯಾಂಗೇತರ ಸ್ಟಾಂಪ್ ಗಳ ತಯಾರಿಕೆಗೆ ಬೇಕಾದ ಗುಣಮಟ್ಟದ ಕಾಗದವನ್ನು ತಯಾರಿಸಲಾಗುತ್ತದೆ.
👉ನೋಟುಗಳ ಮುದ್ರಣಕ್ಕೆ ಬಳಸುವ ಕಾಗದ ತಯಾರಿಸಲು ಮೈಸೂರಿನಲ್ಲೂ ಕಾಗದ ಮಿಲ್ ಸ್ಥಾಪನೆಗೆ RBI ಸಿದ್ಧತೆ ನಡೆಸಿದೆ.
✅ಭಾರತದ ಠಂಕಶಾಲೆಗಳು/MINTS
👉ಭಾರತದಲ್ಲಿ 4 ಠಂಕಶಾಲೆಗಳಿವೆ.
1.ಮುಂಬೈ
2.ಹೈದ್ರಾಬಾದ್
3.ಕೋಲ್ಕತ್ತಾ
4.ನೋಯ್ಡಾ 👉ಇವುಗಳು ನಾಣ್ಯಗಳು ಮತ್ತು ಪದಕಗಳನ್ನು, ಫಲಕಗಳನ್ನು ಠಂಕಿಸುತ್ತವೆ.
👉ಭಾರತ ದೇಶದ "Gold Deposit" ಗಳೆಲ್ಲವೂ ನಡೆಯುವುದು RBI ನ "ನಾಗ್ಪುರ್" ಶಾಖೆಯಲ್ಲಿ.
👉2005 ರ ನಂತರ ನಾಣ್ಯಗಳನ್ನು ಕೈ ಚಿತ್ರದೊಂದಿಗೆ ಠಂಕಿಸಲಾಗುತ್ತಿದೆ. ..... ......
[17/09 6:36 am] Shivu shivu: ☀️ 'ರಾಷ್ಟೀಯ ಆದಾಯ' ಎಂದರೇನು?
— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದೆ. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿರುತ್ತದೆ.'
— 'ರಾಷ್ಟೀಯ ಆದಾಯ' ವನ್ನು 'ರಾಷ್ಟೀಯ ಭಾಜ್ಯಾಂಶ'(National dividend), 'ರಾಷ್ಟೀಯ ಉತ್ಪನ್ನ'(National Output) , 'ರಾಷ್ಟೀಯ ವೆಚ್ಚ' (National Expenditure) ಎಂಬ ಪದಗಳಿಗೆ ಪರ್ಯಾಯ ಪದವನ್ನಾಗಿ ಬಳಸಲಾಗುತ್ತಿದೆ.
@spardhaloka
☀️ ಒಟ್ಟು ರಾಷ್ಟೀಯ ಉತ್ಪನ್ನ (Gross National Product—GNP) ಎಂದರೇನು?
— ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದು ಉತ್ಪಾದಿಸುವ ಸರಕು ಮತ್ತು ಸೇವೆಗಳ ಸಮಗ್ರ ಮೌಲ್ಯವೇ ಒಟ್ಟು ರಾಷ್ಟೀಯ ಉತ್ಪನ್ನ.
—> ಒಟ್ಟು ರಾಷ್ಟೀಯ ಉತ್ಪನ್ನ = ನಿವ್ವಳ ರಾಷ್ಟೀಯ ಉತ್ಪನ್ನ + ಸವಕಳಿ ವೆಚ್ಚ (Depreciation Cost)
@spardhaloka
☀️ ನಿವ್ವಳ ರಾಷ್ಟೀಯ ಉತ್ಪನ್ನ (Net National Product—NNP) ಎಂದರೇನು?
— ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಮಾಡಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟೆಯ ಮೌಲ್ಯವನ್ನು 'ನಿವ್ವಳ ರಾಷ್ಟೀಯ ಉತ್ಪನ್ನ' ಎನ್ನಲಾಗುತ್ತದೆ.
—> ನಿವ್ವಳ ರಾಷ್ಟೀಯ ಉತ್ಪನ್ನ = ಒಟ್ಟು ರಾಷ್ಟೀಯ ಉತ್ಪನ್ನ -ಸವಕಳಿ ವೆಚ್ಚ.
@spardhaloka
☀️ ಒಟ್ಟು ದೇಶಿಯ ಉತ್ಪನ್ನ (Gross Domestic Product—GDP) ಎಂದರೇನು?
— ಒಟ್ಟು ದೇಶಿಯ ಉತ್ಪನ್ನವು ಆರ್ಥಿಕತೆಯೊಂದು ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪರಿಚಲನೆಯ ಮಾಪನವಾಗಿದೆ.
★ ಅದು ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಮಾರುಕಟ್ಟೆ ಬೆಲೆಗಳಲ್ಲಿ ಮೌಲ್ಯದ ಅಂದಾಜು ಮಾಡಿ ಒಟ್ಟುಗೂಡಿಸುವ ಮೂಲಕ ಪಡೆಯಲಾಗುತ್ತದೆ.
@spardhaloka
☀️ ನಿವ್ವಳ ದೇಶಿಯ ಉತ್ಪನ್ನ (Net Domestic Product—NDP) ಎಂದರೇನು?
— ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶಿಯ ಉತ್ಪನ್ನ ಎಂದರೆ ದೇಶದೊಳಗಡೆ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಸವಕಳಿ ವೆಚ್ಚವನ್ನು ಹೊರತುಪಡಿಸಿದ ನಿವ್ವಳ ಮಾರುಕಟ್ಟೆ ಮೌಲ್ಯವಾಗಿದೆ.
★ ಉತ್ಪಾದನಾಂಗ ವೆಚ್ಚದಲ್ಲಿನ ನಿವ್ವಳ ದೇಶಿಯ ಉತ್ಪನ್ನ ಎಂದರೆ ಉತ್ಪಾದನಾಂಗಗಳು ಪಡೆಯುವ ಆದಾಯಗಳ ಮೊತ್ತವನ್ನು ಪ್ರತಿನಿಧಿಸುವ ದೇಶದೊಳಗಡೆ ಉತ್ಪಾದಿಸಿದ ಸರಕು ಮತ್ತು ಸೇವೆಗಳ ನಿವ್ವಳ ಮೌಲ್ಯವಾಗಿದೆ.
★ ನಿವ್ವಳ ದೇಶಿಯ ಉತ್ಪನ್ನವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.
—> ಮಾರುಕಟ್ಟೆ ಬೆಲೆಯಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ GDP - ಸವಕಳಿ ವೆಚ್ಚ.
—> ಉತ್ಪಾದನಾಂಗ ವೆಚ್ಚದಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ NDP - ಪರೋಕ್ಷ ತೆರಿಗೆ + ಸಹಾಯಧನ.
@spardhaloka
☀️ ನಾಮರೂಪಿ(ಹಣರೂಪಿ) ಆದಾಯ (Nominal National Income) ಎಂದರೇನು?
— ಪ್ರಸ್ತುತ ಬೆಲೆಗಳಲ್ಲಿ ಅಂದಾಜು ಮಾಡಲಾದ ರಾಷ್ಟೀಯ ಆದಾಯವನ್ನು ನಾಮರೂಪಿ(ಹಣರೂಪಿ) ಆದಾಯ ಎನ್ನಲಾಗುತ್ತದೆ.
@spardhaloka
☀️ ನೈಜ ರಾಷ್ಟೀಯ ಆದಾಯ (Real National Income) ಎಂದರೇನು?
— ಆಧಾರ ವರ್ಷವನ್ನಾಗಿ ತೆಗೆದುಕೊಂಡ ವರ್ಷದ ಸಾಮಾನ್ಯ ಬೆಲೆಯ ಮಟ್ಟದ ಮುಖೇನ ವ್ಯಕ್ತಪಡಿಸಲಾಗುವ ರಾಷ್ಟೀಯ ಆದಾಯವನ್ನು ನೈಜ ರಾಷ್ಟೀಯ ಆದಾಯ ಎನ್ನಲಾಗುತ್ತದೆ.
@spardhaloka
☀️ ತಲಾ ಆದಾಯ (Percapita Income) ಎಂದರೇನು?
— ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುತ್ತದೆ.
★ ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.
ರಾಷ್ಟೀಯ ಆದಾಯ
—> ತಲಾ ಆದಾಯ = ———————
ಒಟ್ಟು ಜನಸಂಖ್ಯೆ
@spardhaloka
☀️ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಮೂಲ ಪರಿಕಲ್ಪನೆಗಳು 👆👆
Source from spardhaloka
Grp
[17/09 6:36 am] Shivu shivu: ಭಾರತದಲ್ಲಿನ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು
★★★★★★★★
★ಚಾಮರಾಜೇಂದ್ರ ಕಲಾ ಮತ್ತು ವಸ್ತು ಸಂಗ್ರಹಾಲಯ ~~ ಮೈಸೂರು
★ಸರ್ಕಾರಿ ವಸ್ತು ಸಂಗ್ರಹಾಲಯ ~~ ಬೆಂಗಳೂರು
★ಸಾಲಾರ್ ಜಂಗ್ ಮ್ಯೂಸಿಯಂ ~~ ಹೈದರಾಬಾದು
★ಆರ್ಕಿಯಲಾಜಿಕಲ್ ಮ್ಯೂಸಿಯಂ ~~ ಹೈದರಾಬಾದು
★ನ್ಯಾಷನಲ್ ಮ್ಯೂಸಿಯಂ ~~ ದೆಹಲಿ
★ ದೆಹಲಿ ಪೋರ್ಟ್ ಮ್ಯೂಸಿಯಂ ~~ ದೆಹಲಿ
★ ವಾರ್ ಮೆಮೋರಿಯಲ್ ಮ್ಯೂಸಿಯಂ ~~ ದೆಹಲಿ
★ಅಸ್ಸಾಂ ಸ್ಟೇಟ್ ಮ್ಯೂಸಿಯಂ ~~ ಗೌಹತಿ
★ ಸೆಂಟ್ರಲ್ ಮ್ಯೂಸಿಯಂ ~~ ಜಯಪುರ
★ ಅಜ್ಮೇರ್ ಮ್ಯೂಸಿಯಂ ~~ ಅಜ್ಮೇರ್
★ವಿಕ್ಟೋರಿಯಾ ಹಾಲ್ ಮ್ಯೂಸಿಯಂ~~ ಉದಯಪುರ
#
★ಪ್ರತಾಪ್ ಸಿಂಗ್ ಮ್ಯೂಸಿಯಂ ~~ ಶ್ರೀನಗರ
★ಮುನಿಸಿಪಲ್ ಮ್ಯೂಸಿಯಂ~~ಅಲಹಾಬಾದ್
★ಸಾರಾನಾಥ ಮ್ಯೂಸಿಯಂ ~~ ಬನಾರಸ್
★ಸರಸ್ವತಿ ಮಹಲ್ ಲೈಬ್ರರಿ ~~ ತಂಜಾವೂರು
★ಇಂಡಿಯನ್ ಮ್ಯೂಸಿಯಂ ~~ ಕಲ್ಕತ್ತಾ
★ ಸೆಂಟ್ರಲ್ ಮ್ಯೂಸಿಯಂ ~~ ನಾಗಪುರ
★ಅಶುತೋಷ್ ಮ್ಯೂಸಿಯಂ ~~ ಕಲ್ಕತ್ತಾ
★ಒರಿಸ್ಸಾ ಸ್ಟೇಟ್ ಮ್ಯೂಸಿಯಂ ~~ ಭುವನೇಶ್ವರ
★ಬೋಧಗಯ ಮ್ಯೂಸಿಯಂ ~~ ಬಿಹಾರ
★ಗಾಂಧಿ ಮೆಮೋರಿಯಲ್ ಮ್ಯೂಸಿಯಂ ~~ ಮಧುರೈ
★ಮಿಟ್ಸನ್ ಮ್ಯೂಸಿಯಂ ~~ ರಾಜ್ ಕೋಟ್
★ಆರ್ಕಿಯಾಲಜಿಕಲ್ ~~ ಸಾಂಚಿ
★ಆಳ್ವಾರ್ ಮ್ಯೂಸಿಯಂ ~~ ಆಳ್ವಾರ್
★ಭರತ್ ಪುರ ಮ್ಯೂಸಿಯಂ ~~ ಭರತ್ ಪುರ
★ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ~~ ಮುಂಬಯಿ
★ನ್ಯಾಷಿನಲ್ ಆರ್ಕೀಟ್ಸ್ ಆಫ್ ಇಂಡಿಯಾ ~~ ದೆಹಲಿ
★ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ~~ ದೆಹಲಿ
★ಗಂಗಾ ಮ್ಯೂಸಿಯಂ ~~ ಬಿಕಾನಿರ್.
ಸಂಗ್ರಹ
[17/09 6:36 am] Shivu shivu: ಕರ್ನಾಟಕ_ರಾಜ್ಯದ_ಕೆಲವು_ಪ್ರಶ್ನೋತ್ತರಗಳು
.
<<<<<<<<<<<<<★>>>>>>>>>>>>>
1. ಕರ್ನಾಟಕದ ಕೇಸರಿ ಎಂದು
ಹೆಸರುವಾಸಿಯಾದವರು-
.
ಎ. ಗಂಗಾಧರ ರಾವ್ ದೇಶಪಾಂಡೆ★
ಬಿ. ವೆಂಕಟಪ್ಪ ನಾಯಕ
ಸಿ. ಹರ್ಡೇಕರ ಮಂಜಪ್ಪ
ಡಿ. ಬಾಲಗಂಗಾಧರ ತಿಲಕ್
.
<<<<<<<<<<<<<★>>>>>>>>>>>>>
2. ಇಡೀ ಭಾರತದಲ್ಲಿ ಪ್ರಥಮವಾಗಿ
ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ-
.
ಎ. ಶಿವಮೊಗ್ಗದ ಈಸೂರು★
ಬಿ. ಗುಜರಾತ್ನ ಅಲಿದರ್
ಸಿ. ಪಂಜಾಬ್ನ ಸಂಗಾತ್
ಡಿ. ಯಾದಗಿರಿಯ ಸುರಪುರ
.
<<<<<<<<<<<<<★>>>>>>>>>>>>>
3. 'ಮೊಹಮ್ಮದಾಬಾದ್' ಇದು ಕರ್ನಾಟಕದ ಈಗಿನ-
.
ಎ. ಬಿಜಾಪುರ
ಬಿ. ಬೀದರ್★
ಸಿ. ಧಾರಾವಾಡ
ಡಿ. ಹುಬ್ಬಳ್ಳಿ
.
<<<<<<<<<<<<<★>>>>>>>>>>>>>
4. ಈ ಜಿಲ್ಲೆಯನ್ನು ಕರ್ನಾಟಕದ ಮುಕುಟ ಎಂದು ಕರೆಯುತ್ತಾರೆ-
.
ಎ. ರಾಯಚೂರು
ಬಿ. ಕಾಸರಗೋಡು
ಸಿ. ಬೀದರ್★
ಡಿ. ದಕ್ಷಿಣ ಕನ್ನಡ
.
<<<<<<<<<<<<<★>>>>>>>>>>>>>
5. 1947ರಲ್ಲಿ ನಡೆದ ಮೈಸೂರು ಚಲೋ
ಚಳವಳಿಯ ನೇತೃತ್ವ ವಹಿಸಿದ್ದವರು-
.
ಎ. ದೇವರಾಜ ಅರಸು
ಬಿ. ರಾಮಕೃಷ್ಣ ಹೆಗಡೆ
ಸಿ.ಗಂಗಾಧರ ರಾವ್ ದೇಶಪಾಂಡೆ
ಡಿ. ಕೆ.ಸಿ. ರೆಡ್ಡಿ★
.
<<<<<<<<<<<<<★>>>>>>>>>>>>>
6. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ
ನಡೆದ ಕೆಳಗಿನ ಯಾವ ಸ್ಥಳವನ್ನು 'ಕರ್ನಾಟಕದ ದಂಡಿ'ಎಂದು ಕರೆಯಲಾಗುತ್ತದೆ?
.
ಎ. ಉಡುಪಿ
ಬಿ. ಅಂಕೋಲ★
ಬಿ. ಶಿರಸಿ
ಡಿ. ಯಲ್ಲಾಪುರ
.
<<<<<<<<<<<<<★>>>>>>>>>>>>>
7. ಗಾಂಧೀಜಿಯನ್ನು ಪ್ರಥಮ ಬಾರಿಗೆ
ಮಹಾತ್ಮ ಎಂದು ಕರೆದಿದ್ದು-
.
ಎ. ರವಿಂದ್ರನಾಥ ಟಾಗೋರ್★
ಬಿ. ಜವಹರಲಾಲ್ ನೆಹರು
ಸಿ. ಲಾಲ್ ಬಹದ್ದೂರ್ ಶಾಸ್ತ್ರಿ
ಡಿ. ಗೋಪಾಲಕೃಷ್ಣ ಗೋಖಲೆ
.
<<<<<<<<<<<<<★>>>>>>>>>>>>>
8. ದ್ವಾರಸಮುದ್ರ ಎನ್ನುವುದು ಈ ಕೆಳಗಿನ
ಯಾವುದರ ಹಳೆಯ ಹೆಸರಾಗಿದೆ?
.
ಎ. ಶ್ರವಣಬೆಳಗೊಳ
ಬಿ. ಪಟ್ಟದಕಲ್ಲು
ಸಿ. ಹಳೇಬೀಡು★
ಡಿ. ಹಂಪೆ
.
<<<<<<<<<<<<<★>>>>>>>>>>>>>
9. ಮೋಹನ ತರಂಗಿಣಿ ಕೃತಿಯನ್ನು ಬರೆದವರು-
.
ಎ. ಕನಕದಾಸರು★
ಬಿ. ಕಾಳಿದಾಸ
ಸಿ. ದಂಡಿ
ಡಿ. ಭಾಮಹ
.
<<<<<<<<<<<<<★>>>>>>>>>>>>>
10.ಕರ್ನಾಟಕದ ಅತಿ ಎತ್ತರದ ಶಿಖರ
ಯಾವುದು?
.
ಎ. ಕುದುರೆಮುಖ
ಬಿ. ಮುಳ್ಳಯ್ಯನಗಿರಿ ★
ಸಿ. ನಂದಿಬೆಟ್ಟ
ಡಿ. ಬಿಳಿಗಿರಿ ಬೆಟ್ಟ
.
<<<<<<<<<<<<<★>>>>>>>>>>>>>
11. ಭಾರತದ ನೌಕಾಪಡೆಯ ಮುಖ್ಯಸ್ಥರನ್ನು
ಹೀಗೆಂದು ಕರೆಯುತ್ತಾರೆ
.
ಎ. ಬ್ರಿಗೇಡಿಯರ್
ಬಿ. ಜನರಲ್
ಸಿ. ಅಡ್ಮಿರಲ್★
ಡಿ. ಏರ್ ಚೀಫ್ ಮಾರ್ಷಲ್
.
<<<<<<<<<<<<<★>>>>>>>>>>>>>
12. ಮೈಸೂರು ರಾಜ್ಯವು 'ಕರ್ನಾಟಕ' ಎಂದು
ಮರುನಾಮಕರಣಗೊಂಡಾಗ ರಾಜ್ಯದ
ಮುಖ್ಯಮಂತ್ರಿಯಾಗಿದ್ದವರು-
.
ಎ. ಕೆಂಗಲ್ ಹನುಮಂತಯ್ಯ
ಬಿ. ನಿಜಲಿಂಗಪ್ಪ
ಸಿ. ವೀರೇಂದ್ರ ಪಾಟೀಲ್
ಡಿ. ದೇವರಾಜ ಅರಸು★
.
<<<<<<<<<<<<<★>>>>>>>>>>>>>
13. ಯಾರ ಆಳ್ವಿಕೆ ಕಾಲದಲ್ಲಿ ದಸರಾ ಹಬ್ಬ
ಆಚರಣೆ ಆರಂಭಿಸಲಾಯಿತು?
.
ಎ. ಕೃಷ್ಣ ಒಡೆಯರ್
ಬಿ. ರಾಜಾ ಒಡೆಯರ್★
ಸಿ. ನರಸಿಂಹರಾಜ ಒಡೆಯರ್
ಡಿ. ಚಿಕ್ಕದೇವರಾಜ ಒಡೆಯರ್
.
<<<<<<<<<<<<<★>>>>>>>>>>>>>
14. ಇಳಾಕಲ್ ಸೀರೆಗೆ ಪ್ರಸಿದ್ಧಿ ಪಡೆದಿರುವ
'ಇಳಾಕಲ್' ಎಂಬ ಊರು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
.
ಎ. ಹುಬ್ಬಳ್ಳಿ-ಧಾರಾವಾಡ
ಬಿ. ಬಾಗಲಕೋಟೆ★
ಸಿ. ಗುಲ್ಬರ್ಗ
ಡಿ. ಬೆಳಗಾವಿ
.
<<<<<<<<<<<<<★>>>>>>>>>>>>>
15. ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿ ಅಭಯಾರಣ್ಯಗಳು ಇರುವುದು ಎಲ್ಲಿ?
.
ಎ. ಮಧ್ಯಪ್ರದೇಶ★
ಬಿ. ಉತ್ತರ ಪ್ರದೇಶ
ಸಿ. ಕರ್ನಾಟಕ
ಡಿ. ಗುಜರಾತ್
.
<<<<<<<<<<<<<★>>>>>>>>>>>>>
16. ಮಲೇರು ಎಂಬ ಜನಾಂಗ ಎಲ್ಲಿ ಹೆಚ್ಚಾಗಿ
ಕಾಣಸಿಗುತ್ತಾರೆ?
.
ಎ. ದಕ್ಷಿಣಕನ್ನಡ ಮತ್ತು ಮಲೆನಾಡು★
ಬಿ. ಬೆಳಗಾವಿ ಮತ್ತು ಬಳ್ಳಾರಿ
ಸಿ. ಮೈಸೂರು ಮತ್ತು ಚಾಮರಾಜನಗರ
ಡಿ. ಹಾವೇರಿ ಮತ್ತು ಗದಗಳಲ್ಲಿ
.
<<<<<<<<<<<<<★>>>>>>>>>>>>>
17.ಪ್ರಸ್ತುತ ಭಾರತೀಯ ವಾಯುಪಡೆಯ
ಮುಖ್ಯಸ್ಥರು ಯಾರಾಗಿದ್ದಾರೆ?
.
ಎ. ಅರೂಪ್ ರಾಹಾ★
ಬಿ. ನಾರ್ಮನ್ ಅನಿಲ್ಕುಮಾರ್ ಬ್ರೌನೆ
ಸಿ. ವಿ.ಕೆ.ಸಿಂಗ್
ಡಿ. ಪ್ರದೀಪ್ ವಸಂತ್ ನಾಯಕ್
.
<<<<<<<<<<<<<★>>>>>>>>>>>>>
18. ಫರ್ನಿಚರ್: ಬೆಂಚು:: ಸ್ಟೇಷನರಿ: ?
.
ಎ. ಬಟ್ಟೆ ಒಗೆಯುವ ಯಂತ್ರ
ಬಿ. ಕೋಣೆ
ಸಿ. ಪೆನ್ನು★
ಡಿ. ಕುರ್ಚಿ
.
<<<<<<<<<<<<<★>>>>>>>>>>>>>
19. ಕರೀಷ್ಮಾ ಕಾಜೋಲ್ಗಿಂತ ಎತ್ತರವಿದ್ದಾಳೆ. ಕಾಜೋಲ್ ವಿಮಲನಿಗಿಂತ ಎತ್ತರವಿದ್ದಾಳೆ. ಅಂಕಿತಾ ಕಾಜೋಲ್ ಮತ್ತು ವಿಮಲ ಇಬ್ಬರಿಗಿಂತಲೂ ಎತ್ತರವಿದ್ದಾಳೆ. ಹಾಗಾದರೆ, ಇವರಲ್ಲಿ ಅತಿ ಎತ್ತರವಾಗಿರುವವರು ಯಾರು?
.
ಎ. ಕಾಜೋಲ್
ಬಿ. ವಿಮಲ
ಸಿ. ಕರೀಷ್ಮಾ
ಡಿ. ಯಾರೂ ಇಲ್ಲ ★ (ಉತ್ತರ-ಅಂಕಿತ)
.
<<<<<<<<<<<<<★>>>>>>>>>>>>>
20. ಹಲ್ಲುಗಳ ಅಧ್ಯಯನಕ್ಕೆ ಏನೆಂದು
ಕರೆಯುತ್ತಾರೆ?
.
ಎ. ಅಗ್ರೋಸ್ಟೋಲಜಿ
ಬಿ. ಆಂಥೋಲಜಿ★
ಸಿ. ಸೈಟೋಲಜಿ
ಡಿ. ಡೆಂಡ್ರೋಲಜಿ
.
<<<<<<<<<<<<<★>>>>>>>>>>>>>
21.ಅನಿಲಗಳ ತೂಕ ಮತ್ತು ಸಾಂದ್ರತೆಯನ್ನು
ಅಳೆಯಲು ಬಳಸುವ ಮಾಪಕವನ್ನು ಏನೆಂದು
ಕರೆಯುತ್ತಾರೆ?
.
ಎ. ಆಲ್ಟಿಮೀಟರ್
ಬಿ. ಏರೋಮೀಟರ್★
ಸಿ. ಅನಿಮೋಮೀಟರ್
ಡಿ. ಡೈನಮೋಮೀಟರ್
.
<<<<<<<<<<<<<★>>>>>>>>>>>>>
22. ಬೇಕಿಂಗ್ ಸೋಡಾದ ರಾಸಾಯನಿಕ
ಹೆಸರು-
.
ಎ. ಸೋಡಿಯಂ ಕಾರ್ಬೋನೇಟ್★
ಬಿ. ಪೊಟ್ಯಾಶಿಯಂ ಅಲ್ಯುಮಿನಿಯಂ ಸಲ್ಫೇಟ್
ಸಿ. ತಾಮ್ರದ ಸಲ್ಫೇಟ್
ಡಿ. ಪೊಟ್ಯಾಶಿಯಂ ಹೈಡ್ರಾಕ್ಸೈಡ್
.
<<<<<<<<<<<<<★>>>>>>>>>>>>>
23. 12 ಅಂಗುಲಗಳೆಂದರೆ ಎಷ್ಟು ಅಡಿ?
.
ಎ. 1 ಅಡಿ★
ಬಿ. 3 ಅಡಿ
ಸಿ. 4 ಅಡಿ
ಡಿ. 6 ಅಡಿ
.
<<<<<<<<<<<<<★>>>>>>>>>>>>>
24. 'ಆಕಾಶವಾಣಿ' ಎಂಬ
ಕಾವ್ಯನಾಮವನ್ನು ಯಾರು
ಇಟ್ಟುಕೊಂಡಿದ್ದರು?
.
ಎ. ಬೆಟಗೇರಿ ಕೃಷ್ಣಶರ್ಮ
ಬಿ. ನಂದಳಿಕೆ ನಾರಾಯಣಪ್ಪ
ಸಿ. ತಿರುಮಲೆ ರಾಜಮ್ಮ
ಡಿ. ಎಂ.ವಿ.ಗೋಪಾಲಸ್ವಾಮಿ★
.
<<<<<<<<<<<<<★>>>>>>>>>>>>>
25. ತ್ಯಾವರೆಕೊಪ್ಪ ಪ್ರಾಣಿ ಸಂಗ್ರಹಾಲಯ ಯಾವ ಜಿಲ್ಲೆಯಲ್ಲಿ ಇದೆ?
.
1. ಮಂಗಳೂರು
2. ಚಿಕ್ಕಮಗಳೂರು
3. ಹಾಸನ
4. ಶಿವಮೊಗ್ಗ★
.
<<<<<<<<<<<<<★>>>>>>>>>>>>>
#ಮಹೇಂದ್ರ_ಗೌಡ
[17/09 6:36 am] Shivu shivu: ಕಿರುಗೂರಿನ ಗಯ್ಯಾಳಿಗಳು ಕಥಾ ಸಂಕಲನದ ಕರ್ತೃ ಪೂರ್ಣ ಚಂದ್ರ ತೇಜಸ್ವಿ.. ಇದೀಗ ಈ ಕಥಾಸಂಕಲನ ಚಲನಚಿತ್ರವಾಗಿದೆ.
ಹಾಗಾಗಿ ಪೂರ್ಣ ಚಂದ್ರ ತೇಜಸ್ವಿ ಅವರು ಕಿರು ಮಾಹಿತಿ ನಿಮಗಾಗಿ:
(ಜಿಕೆಮಣಿ ರೋಷನ್ ಜಗಳೂರು)
👁ಜನನ ಸೆಪ್ಟೆಂಬರ್ 8 1938
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
👁ಮರಣ ಏಪ್ರಿಲ್ 5 2007
(ತಮ್ಮ ಮನೆ ನಿರುತ್ತರದಲ್ಲಿ)
ಮೂಡಿಗೆರೆ
ಕಾವ್ಯನಾಮ ಪೂಚಂತೇ
👁ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಇವರು 1938 ಸೆಪ್ಟೆಂಬರ್ 8 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಇವರ ಮೊದಲ ಕೃತಿ ಲಿಂಗ ಬಂದ. ಈ ಕೃತಿಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು.
ಸ್ನಾತಕೊತ್ತರ ಪದವಿಯ ನಂತರ ಒರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸಾಹಿತ್ಯ ಕೃತಿಗಳು
👁ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.
👁ಕಾದಂಬರಿಗಳು
ಕರ್ವಾಲೋ (೧೯೮೦)
ಚಿದಂಬರ ರಹಸ್ಯ (೧೯೮೫)
ಜುಗಾರಿ ಕ್ರಾಸ್ (೧೯೯೪)
ಮಾಯಾಲೋಕ (೨೦೦೫)
ಕಾಡು ಮತ್ತು ಕ್ರೌರ್ಯ (೨೦೧೩
👁ಕಥಾಸಂಕಲನ
ಹುಲಿಯೂರಿನ ಸರಹದ್ದು (೧೯೬೨)
ಅಬಚೂರಿನ ಪೋಸ್ಟಾಫೀಸು (೧೯೭೩)
ಕ
[17/09 6:36 am] Shivu shivu: ⭐ಕನ್ನಡದ ಬಗ್ಗೆ⭐
🔵ಕನ್ನಡ ಪ್ರಪಂಚದಲ್ಲಿಯೇ ಹಳೆಯ ಪ್ರಾಚೀನ ಭಾಷೆಗಳಲ್ಲಿ ಒಂದು
🔵 ಕನ್ನಡಕ್ಕೆ ೨೦೦೦ ಸಾವಿರ ವರ್ಷಗಳಷ್ಟು ಸುದೀರ್ಘ ಇತಿಜಾಸವಿದೆ
🔵ಕನ್ನಡ ಪ್ರತಿಶತ ೯೯.೯೯ ರಷ್ಟು ವೈಜ್ಞಾನಿಕ ಹಾಗು ತರ್ಕಬದ್ಧವಾದ ಭಾಷೆ.
🔵 ಕನ್ನಡಕ್ಕೆ ಇದುವರೆಗೂ ಸಂದಿರುವುದು 8 ಜ್ಞಾನಪೀಠ ಪ್ರಶಸ್ತಿಗಳು. (ಬೇರೆಯವುಗಳಿಗೆ ಹೋಲಿಸಿದರೆ ಹಿಂದಿ - ೬, ತೆಲಗು - ೨, ಮಲಯಾಳಂ - ೩, ತಮಿಳು - ೨)
🔵 ಶ್ರೀಯುತ ವಿನೋಭಾ ಭಾವೆ ಅವರು ಕನ್ಡಡವನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಹೊಗಳಿದ್ದಾರೆ.
🔵ಅಷ್ಟೆಲ್ಲಾ ಹೊಗಳುವ ಇಂಗ್ಲೀಷ್'ಗೆ ತನ್ನದೇ ಆದ ಲಿಪಿ ಇಲ್ಲ. ಅದನ್ನೂ ರೋಮ್'ನಲ್ಲಿ ಬರೆಯಲಾಗುತ್ತದೆ.
🔵 ಅಷ್ಟೆಲ್ಲಾ ಹೇಳಿಸಿಕೊಳ್ಳುವ ಹಿಂದಿಗೂ ಕೂಡ ತನ್ನದೇ ಆದ ಲಿಪಿ ಇಲ್ಲ. ಅದನ್ನೂ ಪ್ರಾಚೀನ ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.
🔵 ತಮಿಳು ತನ್ನದೇ ಆದ ಲಿಪಿ ಹೊಂದಿದ್ದರೂ ತರ್ಕಬದ್ದವಾಗಿಲ್ಲ. ಕೆಲವು ಅಕ್ಷರಗಳನ್ನು ಬೇರೆಬೇರೆ ರೀತಿಯಾಗಿ ಉಚ್ಚರಿಸಲಾಗುತ್ತದೆ.
🔵 ಕ್ರಿಸ್ತ ಶಕ ೪೫೦ ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹನ್ಮಿಡಿ ಶಾಸನ (ಹಲ್ಮಿಡಿ ಶಾಸನವೆಂದು ಪ್ರಸಿದ್ದಿ)
🔵ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನ (ಕ್ರಿಸ್ತಪೂರ್ವ ೨೩೦)
🔵 ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ, ನೀವು ಮಾತಡುವದನ್ನ ಬರೆಯಬಹುದು, ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಇಲ್ಲ.
🔵ಯಾವಾಗ ಕವಿರಾಜಮಾರ್ಗದಲ್ಲಿ 'ಕಾವೇರಿಯಿಂದ ಗೋದಾವರಿವರೆಗಿರ್ಪ' ಅಂಥ ಹೇಳಿದಾಗ ಇಂಗ್ಲೀಷ್ ಇನ್ನು ತೊಟ್ಟಿಲಲ್ಲಿತ್ತು , ಹಿಂದಿಯ ಜನನವೇ ಆಗಿರಲಿಲ್ಲ.
🔵 'ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಈ ಕನ್ನಡಿಗರ್' (ಯಾವುದನ್ನು ಕುರಿತು ಓದದ ಅವಿದ್ಯವಮ್ಥರು ಕಾವ್ಯ ಬರೆದು ಪ್ರಯೋಗ ಮಾಡುವಷ್ಟು ಬುದ್ದಿವಂತರು ಈ ಕನ್ನಡಿಗರು) ಎಂಬ ಕನ್ನಡಿಗರ ಬಗೆಗಿನ ಈ ಮಾತನ್ನು ಸಾವಿರ ವರ್ಷಗಳ ಹಿಂದೆಯೇ ಅಮೋಘವರ್ಶನ ಕವಿರಾಜಮಾರ್ಗದಲ್ಲಿಯೇ ಹೇಳಲಾಗಿದೆ.
🔵 ವಿದೇಶಿಯನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. (ಕಿಟಲ್'ನ ಶಬ್ದಕೋಶ)
🔵ರಗಳೆ ಸಾಹಿತ್ಯ ಎಂಬುದು ಕನ್ನಡಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯವಾಗಿದೆ.
🔵ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತೀಯ ಸಾಹಿತಿಯೂ ಪಡೆದಿಲ್ಲ.
🔵 ಚಂದಸ್ಸು(ಷಟ್ಪದಿ)ನ್ನು ಬೇರಾವ ಭಾಷೆಯಲ್ಲಿ ನೀವು ಕಾಣಲಾರಿರಿ.
ಕನ್ನಡಿಗರಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡೋಣ
ಇಂಗ್ಲಿಷ ಕಲಿಯಿರಿ ಆದರೆ ಕನ್ನಡ ಮರೆಯದಿರಿ
🙏ಸಿರಿಗನ್ನಡಂಗೆಲ್ಗೆ🙏
[17/09 6:36 am] Shivu shivu: KAS, IPS, RDO, PDO, FDA SDA, ಅತ್ಯುಪಯುಕ್ತವಾದ ಮಾಹಿತಿ.
💐💐 ಕಂಪ್ಯೂಟರ ಶಿಕ್ಷಣ 💐💐
1. ಭಾರತದ "ಸಿಲಿಕಾನ್ ವ್ಯಾಲಿ" ಎಂದು ಕರೆಯಲ್ಪಡುವ ನಗರ?
A. ಹೈದ್ರಾಬಾದ್.
B. ಮುಂಬಯಿ.
C. ಚೆನೈ.
D. ಬೆಂಗಳೂರು✅
2. ಭಾರತೀಯ ಅತ್ಯುತ್ತಮ ಗಣಕಯಂತ್ರದ (ಸೂಪರ್ ಕಂಪ್ಯೂಟರ್) ಹೆಸರು?
A. ಸೋನಾರ್.
B. ಪರಮ್✅
C. ರಿಷಿ.
D. ಯಾವುದೂ ಅಲ್ಲ.
3. ಗಣಕಯಂತ್ರದ ಪಿತಾಮಹ ಯಾರು?
A. ಬಿಲ್ ಗೇಟ್.
B. ಚಾರ್ಲ್ಸ್ ಡಾರ್ವಿ.
C. ಚಾರ್ಲ್ಸ್ ಬ್ಯಾಬೇಜ್✅
D. ಆರ್ಯಭಟ್ಟ.
4. KB ಯನ್ನು ವಿಸ್ತಾರಿಸಿ?
A. Key Block.
B. Kernel Boot.
C. Kit Bit.
D. Kilo Byte✅
5. ಕಂಪ್ಯೂಟರ್ ಚಿಪ್ಸ್ ತಯಾರಿಸಿಕೆಯಲ್ಲಿ ಬಳಸುವ ಮೂಲವಸ್ತು?
A. ಕಾರ್ಬನ್.
B. ಸಿಲಿಕಾನ್✅
C. ವೆನಡಿಯಂ.
D. ಚಿನ್ನ.
6. CDಗಳು ಯಾವ ಆಕಾರದಲ್ಲಿ ಇರುತ್ತವೆ?
A. ಚತುರ್ಭುಜ.
B. ಆಯತ.
C. ವೃತ✅
D. ಚೌಕ.
7. CPU, ಸ್ಮರಣೆ ಮತ್ತು ಪರಿಧಸ್ಥಗಳ ನಡುವಿನ ಸಂವಹನ ಮಾರ್ಗವನ್ನು ಹೀಗೆನ್ನುತ್ತಾರೆ?
A. ಬಸ್✅
B. ಲೈನ್.
C. ಮೀಡಿಯಾ.
D. ಕೇಬಲ್.
8. ಇವುಗಳಲ್ಲಿ ಯಾವುದನ್ನು ಪ್ರಾಥಮಿಕ ಸಂಗ್ರಹಣ ಸಾಧನವಾಗಿ ಬಳಸಲಾಗುತ್ತದೆ?
A. RAM✅
B. ಕಾಂತೀಯ ಪಟ್ಟಿ.
C. ಫ್ಲಾಪಿ ಡಿಸ್ಕ್.
D. PROM.
9. ಪರ್ಸನಲ್ ಕಂಪ್ಯೂಟರಿನ ಪ್ರಾಥಮಿಕ ಸ್ಮರಣೆಯಲ್ಲಿ ---------
A. ROM ಮಾತ್ರ ಇರುತ್ತದೆ.
B. RAM ಮಾತ್ರ ಇರುತ್ತದೆ.
C. ROM & RAM. ಎರಡೂ ಇರುತ್ತವೆ✅
D. ಸ್ಮರಣ ಮಾಡ್ಯೂಲ್ ಇರುತ್ತದೆ
10. ಗಣಕದಲ್ಲಿ ಕಾರ್ಯಸೂಚನೆಗಳು ವಾಸ್ತವವಾಗಿ ಎಲ್ಲಿ ನಿರ್ವಹಿಸಲ್ಪಡುತ್ತದೆ?
A. ALU.
B. ನಿಯಂತ್ರಣ ಘಟಕ.
C. ಸಂಗ್ರಹಣ ಘಟಕ.
D. CPU✅
"QUIZ MASTER "
11. ಕಂಪ್ಯೂಟರ್ ನ ಇನ್ ಪುಟ್ ಸಾಧನವಾದ ಮೂಷಕ (MOUSE)ವನ್ನು ಅನ್ವೇಷಿಸಿದವರು ಯಾರು?
A. ಡಗ್ಲಾಸ್ ಎಂಜೆಲ್ ಬಾರ್ಟ ✅
B. ವ್ಯಾನೆವರ್ ಬಿಷ್.
C. ಟೆಡ್ ನೆಲ್ಸನ್.
D. ವುಲ್ಫ್ ಗಾಂಗ್ ಹ್ಯಾಕೆನ್.
12. ವಿವಿಧ ಮಾದರಿಯ ಅಕ್ಷರಗಳ ಬದಲಾವಣೆಗೆ------------ Style ಅನ್ನು ಬದಲಿಸಬೇಕು?
A. Calligraphy.
B. Font✅
C. Writing.
D. Manuscript.
13. ಒಂದು ಹಾರ್ಡ್ ಡಿಸ್ಕನ ಸಂಗ್ರಹಣ ಸಾಮರ್ಥ್ಯವನ್ನು ಅಳೆಯಲು ಅತ್ಯಂತ ಸೂಕ್ತವಾದ ಏಕಮಾನ?
A. ಬಿಟ್.
B. ಬೈಟ್.
C. ಟೆರಾ ಬೈಟ್✅
D. ಮೆಗಾ ಬೈಟ್.
14. ಹಾರ್ಡ್ ಡಿಸ್ಕನಲ್ಲಿ RPM ಎಂದರೆ?
A. Revolution Pre Minute ✅
B. Resolution Per Minute.
C. Random Per Minute.
D. ಯಾವುದೂ ಅಲ್ಲ.
15. ಇವುಗಳಲ್ಲಿ ಯಾವುದು ಬಹುಮಾಧ್ಯಮ ಸಲಕರಣೆಯಲ್ಲ?
A. ಅಕ್ಷರಗಳು.
B. ಚಿತ್ರಗಳು.
C. ಶಬ್ದ.
D. ಹಾಳೆ✅
16. ಇವುಗಳಲ್ಲಿ ಗುಂಪಿಗೆ ಸೇರದ ಮುದ್ರಕವನ್ನು ಆರಿಸಿ ಹೊರ ತೆಗೆಯಿರಿ?
A. Laser printer✅
B. Line printer.
C. Dot matrix printer.
D. Drum printer.
17. ಗಣಕಯಂತ್ರವು ಅಂತರ್ಜಾಲ ಸಂಪರ್ಕ ಹೊಂದಲು ಸಹಾಯಕವಾಗುವ ಸಾಧನ ಯಾವುದು?
A. ಶಬ್ದ.
B. ವಿಡಿಯೋ.
C. ಜಾಲ.
D. ಮೋಡೆಮ್✅
18. MP3 ದಸ್ತಾವೇಜುಗಳು-------------- ದಸ್ತಾವೇಜುಗಳು?
A. ವೀಡಿಯೋ.
B. ಧ್ವನಿ ರೂಪದ ದತ್ತಾಂಶ✅
C. ಚಿತ್ರಗಳು.
D. ಹಾಳೆ.
19. ಓ.ಎಮ್.ಆರ್ (OMR) ಎಂದರೆ?
A. Optical Marker Reader.
B. Optical Main Reader.
C. Optical Mark Reader ✅
D. Optical Meta Reader.
20. ಇವುಗಳಲ್ಲಿ ಯಾವುದು ದ್ಯುತಿ ಸಂಗ್ರಹ ಸಾಧನ ಅಲ್ಲ.?
A. CD ROM.
B. DVD.
C. Blue Ray Disk.
D. Hard Disk✅
21. ಕೀಲಿ ಮಣೆ (Key Board) ಇದು ಒಂದು ------------------ದ ಉದಾಹರಣೆ?
A. ಸ್ವೀಕಾರ ಘಟಕ✅
B. ನಿರ್ಗಮನ ಘಟಕ.
C. ಸಂಸ್ಕರಣ ಘಟಕ.
D. ಯಾವುದು ಅಲ್ಲ.
22. ಗಣಕಯಂತ್ರವು ಏನನ್ನು ಮಾಡುತ್ತಿದೆ ಎಂಬುದನ್ನು ವೀಕ್ಷಿಸಲು ಸಹಾಯ ಮಾಡುವ ಸಾಧನ ಯಾವುದು?
A. ಸ್ಪೀಕರ್.
B. ಮುದ್ರಕ.
C. ದರ್ಶಕ✅
D. ಕಠಿಣ ತಟ್ಟೆ.
23. .pdf ಅಟ್ಯಾಚಮೆಂಟ್ ಅನ್ನು ತೆರೆಯಲು ಯಾವ ಸಾಪ್ಟವೇರ್ ಉಪಯೋಗಿಸಬೇಕು?
A. ಎಮ್.ಎಸ್. ವರ್ಡ್.
B. ಅಕ್ರೊಬ್ಯಾಟ್ ರೀಡರ್✅
C. M.S. ಪವರ ಪಾಯಿಂಟ್.
D. M.S. ಔಟ್ ಲುಕ್.
[17/09 6:36 am] Shivu shivu: ಭಾರತದಲ್ಲಿನ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು
#ಭಾರತದಲ್ಲಿನ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು
★★★★★★★★★★★★★★★★
★ಚಾಮರಾಜೇಂದ್ರ ಕಲಾ ಮತ್ತು ವಸ್ತು ಸಂಗ್ರಹಾಲಯ ~~ ಮೈಸೂರು
★ಸರ್ಕಾರಿ ವಸ್ತು ಸಂಗ್ರಹಾಲಯ ~~ ಬೆಂಗಳೂರು
★ಸಾಲಾರ್ ಜಂಗ್ ಮ್ಯೂಸಿಯಂ ~~ ಹೈದರಾಬಾದು
★ಆರ್ಕಿಯಲಾಜಿಕಲ್ ಮ್ಯೂಸಿಯಂ ~~ ಹೈದರಾಬಾದು
★ನ್ಯಾಷನಲ್ ಮ್ಯೂಸಿಯಂ ~~ ದೆಹಲಿ
★ ದೆಹಲಿ ಪೋರ್ಟ್ ಮ್ಯೂಸಿಯಂ ~~ ದೆಹಲಿ
★ ವಾರ್ ಮೆಮೋರಿಯಲ್ ಮ್ಯೂಸಿಯಂ ~~ ದೆಹಲಿ
★ಅಸ್ಸಾಂ ಸ್ಟೇಟ್ ಮ್ಯೂಸಿಯಂ ~~ ಗೌಹತಿ
★ ಸೆಂಟ್ರಲ್ ಮ್ಯೂಸಿಯಂ ~~ ಜಯಪುರ
★ ಅಜ್ಮೇರ್ ಮ್ಯೂಸಿಯಂ ~~ ಅಜ್ಮೇರ್
★ವಿಕ್ಟೋರಿಯಾ ಹಾಲ್ ಮ್ಯೂಸಿಯಂ~~ ಉದಯಪುರ
#
★ಪ್ರತಾಪ್ ಸಿಂಗ್ ಮ್ಯೂಸಿಯಂ ~~ ಶ್ರೀನಗರ
★ಮುನಿಸಿಪಲ್ ಮ್ಯೂಸಿಯಂ~~ಅಲಹಾಬಾದ್
★ಸಾರಾನಾಥ ಮ್ಯೂಸಿಯಂ ~~ ಬನಾರಸ್
★ಸರಸ್ವತಿ ಮಹಲ್ ಲೈಬ್ರರಿ ~~ ತಂಜಾವೂರು
★ಇಂಡಿಯನ್ ಮ್ಯೂಸಿಯಂ ~~ ಕಲ್ಕತ್ತಾ
★ ಸೆಂಟ್ರಲ್ ಮ್ಯೂಸಿಯಂ ~~ ನಾಗಪುರ
★ಅಶುತೋಷ್ ಮ್ಯೂಸಿಯಂ ~~ ಕಲ್ಕತ್ತಾ
★ಒರಿಸ್ಸಾ ಸ್ಟೇಟ್ ಮ್ಯೂಸಿಯಂ ~~ ಭುವನೇಶ್ವರ
★ಬೋಧಗಯ ಮ್ಯೂಸಿಯಂ ~~ ಬಿಹಾರ
★ಗಾಂಧಿ ಮೆಮೋರಿಯಲ್ ಮ್ಯೂಸಿಯಂ ~~ ಮಧುರೈ
★ಮಿಟ್ಸನ್ ಮ್ಯೂಸಿಯಂ ~~ ರಾಜ್ ಕೋಟ್
★ಆರ್ಕಿಯಾಲಜಿಕಲ್ ~~ ಸಾಂಚಿ
★ಆಳ್ವಾರ್ ಮ್ಯೂಸಿಯಂ ~~ ಆಳ್ವಾರ್
★ಭರತ್ ಪುರ ಮ್ಯೂಸಿಯಂ ~~ ಭರತ್ ಪುರ
★ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ~~ ಮುಂಬಯಿ
★ನ್ಯಾಷಿನಲ್ ಆರ್ಕೀಟ್ಸ್ ಆಫ್ ಇಂಡಿಯಾ ~~ ದೆಹಲಿ
★ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ~~ ದೆಹಲಿ
★ಗಂಗಾ ಮ್ಯೂಸಿಯಂ ~~ ಬಿಕಾನಿರ್.
[17/09 6:36 am] Shivu shivu: ಮಾರ್ಚ್ :14 ; 2016
1)ಭೂಮಿಯ ಮೇಲಿನ ಅತಿ ದೊಡ್ಡ ಮಾಂಸಹಾರ ಜೀವಿ,?
**ನೀಲಿ ತಿಮಿಂಗಿಲ**
2)ಪ್ರಪಂಚದ ಅತಿ ದೊಡ್ಡ ಜಲರಾಶಿ ಹೊಂದಿರುವ ಸರೋವರ..?
**ಫಿಸಿಪಿಕ್ ಸರೋವರ**
3)ಮನೆಯಲ್ಲಿ ಬಳಸುವ ವಿದ್ಯುತ್ ಸರಾಸರಿ ವೋಲ್ಟ್ ಎಷ್ಟಿರುತ್ತದೆ.?
**220 ರಿಂದ 230 **
4)ಬ್ರಿಟಿಷ್ ಆಳ್ಳಿಕೆ ವಿರುದ್ದ ಬಂಡಾಯ ಧ್ವಜ ಹಾರಿಸಿದ ಮೊದಲ ಸ್ವಾತಂತ್ರ್ಯ ಹೊರಾಟಗಾರ ಯಾರು,?
**ದೊಂಡಿಯ ವಾಘ*(ಚೆನ್ನಗಿರಿ)**
5)ಮನುಷ್ಯನ ಶ್ವಾಸಕೋಶದಲ್ಲಿ ಒಟ್ಟು ಎಷ್ಟು ಲೀಟರ್ ಗಾಳಿ ತುಂಬಿರುತ್ತದೆ..?
**5ಲೀಟರ್**
6)ಆಮ್ಲಮಳೆಗೆ ಕಾರಣವಾಗುವ ಎರಡು ರಾಸಾಯನಿಕಗಳು ಯಾವುವು..?
**ಸಲ್ಪುರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲ*
7) ಪ್ರಸ್ತುತ ಭಾರತದಲ್ಲಿ ನಕ್ಸಲ್ ಪೀಡಿತ ಜಿಲೆಗಳು ಎಷ್ಟಿವೆ.?
**84**
8)ನಕ್ಷತ್ರಗಳ ದೂರ ಕಂಡು ಹಿಡಿದ ವಿಜ್ಞಾನಿ ಯಾರು,?
**ಪೆಡ್ರಿಕ್ ಬೆಸೆಲ್**
9)ಮೂರು ವಿಧದ ಗೆಲಕ್ಸಿಗಳ ಬಗ್ಗೆ ತಿಳಿಸಿದ ವಿಜ್ಞಾನಿ,?
**ಎಡ್ಡಿನ್ ಹೆಬಲ್**
10)ಯಾವ ನಾಗರಿಕತೆಯವರು ಸಿಂಧೂ ಪ್ರಾಂತ್ಯವನ್ನು ಮೆಲುಹಾ ಎಂದು ವ್ಯವಹರಿಸಿದರು,?
**ಮೆಸಪಟೋಮಿಯಾ**
[17/09 6:36 am] Shivu shivu: ✌ಪ್ರಮುಖ100 ಪಿತಾಮಹರುಗಳು✌
1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ👉ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ👉ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ👉ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ👉ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ👉ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ👉 ಬಿ.ಆರ್.ಅಂಬೇಡ್ಕರ್
[17/09 6:36 am] Shivu shivu: 🌷 ಸಾಮಾನ್ಯ ಕನ್ನಡ-ಮಾಹಿತಿ ಕಣಜ🌷
1.ಕಂದಪದ್ಯವನ್ನು ಬಳಸಿದ ಮೊದಲು ಕವಿ ಯಾರು?
1.ಶ್ರೀವಿಜಯ.
2.ಜನ್ನ.
2.ಪಂಪ.
4.ರನ್ನ.
C✅✅✅
2.ಕನ್ನಡ ವೃತ್ತಗಳ ಗಾಯತ್ರಿ ಎಂದು ಹೆಸರಾದವರು?
1.ಕರ್ಕಿ.
2.ಬಿ.ಎಂ.ಶ್ರೀ.
3.ದ.ರಾ.ಬೇಂದ್ರ.
4.ಕುವೆಂಪು.
C✅✅✅💐
3.ಕನ್ನಡದ ಮೊದಲ ತ್ರಿಪದಿ ಕಾವ್ಯ?
1.ಮಿಶ್ರ ತ್ರಿವಿಧಿ.
2.ಸಂಕೀರ್ಣ ತ್ರಿವಿಧಿ.
3.ಯೋಗಾಂಗ ತ್ರಿಪಧಿ.
4.ಬಸವಸ್ತೋತ್ರ ತ್ರಿಪಧಿ.
C✅✅✅
4.ಸಾನೆಟ್ ಎಂಬ ಪದಕ್ಕೆ ಸಂವಾದಿಯಾಗಿ ಸುನೀತ ಎಂದು ಕರೆದವರು?
1.ಬೇಂದ್ರ.
2.ಗೋವಿಂದ ಪೈ.
3.ಮಾಸ್ತಿ.
4.ವಿ.ಕೃ.ಗೋಕಾಕ್.
D✅✅✅🙈🙈
5.ಸಾನೆಟ್ ನ್ನು ಇಂಗ್ಲೀಷಗೆ ಪರಿಚಯಿಸಿದವರು?
1.ಕ್ಷೇಕ್ಸ್ ಪಿಯರ್.
2.ಪೆಟ್ರಾರ್ಕ್.
3.ವಯಟ್& ಸಕ್ರಿ.
4.ಡಾಂಟೆ.
C✅✅✅💐
6.ರಾಮಕಥೆ ಎಂದು ಕರೆಯುವ ಕೃತಿ ಯಾವುದು?
1.ಶಾಂತಿಪುರಾಣ.
2.ಜಿನಾಕ್ಷರಮಾಲೆ.
3.ಭುವನೈಕರಾಮಾಭ್ಯುದಯ.
4.ಗತಪ್ರತ್ಯಾಗತ.
C✅✅✅
7.ಅರ್ಧಾಂತರನ್ಯಾಸಪ್ರಿಯ ಎಂಬ ಬಿರುದು ಹೊಂದಿದ ಕವಿ ಯಾರು?
1.ರಾಘವಾಂಕ.
2.ನಾಗಚಂದ್ರ.
3.ಗುಣವರ್ಮ.
4.ನಯಸೇನ.
B✅✅✅💐
8.ವಿಕ್ರಮಾರ್ಜುನ ವಿಜಯ ಕೃತಿಯ ಇನ್ನೊಂದು ಹೆಸರು?
1.ಆದಿಪುರಾಣ.
2.ಮಲ್ಲಿನಾಥಪುರಾಣ.
3.ಪಂಪ ರಾಮಾಯಣ.
4.ಪಂಪ ಭಾರತ.
D✅✅✅💐
9.ಕನ್ನಡದ ಮೊದಲ ಶತಕ ಕಾವ್ಯ ಯಾವುದು?
1.ಪಂಪಾ ಶತಕ.
2.ರಕ್ಷಾ ಶತಕ.
3.ಚಂದ್ರಚೂಡಾಮಣೆ ಶತಕ.
4.ಅಮರೇಶ ಶತಕ.
C✅✅✅💐
10.ಸರಸ ಸಾಹಿತ್ಯದ ವರದೇವತೆ ಎಂದು ಹೆಸರಾದವರು?
1.ಆಯ್ದಕ್ಕಿ ಲಕ್ಕಮ.
2.ಸಂಚಿ ಹೊನ್ನಮ್ಮ.
3.ಅಬ್ಬಣಬ್ಬೆ.
4.ಅಕ್ಕ ಮಹಾದೇವಿ.
B✅✅✅💐
11.ಏನೂ ಇಲ್ಲದ ಎರಡು ದಿನ ಸಂಸಾರ ಇದು ಯಾರ ಕೃತಿ?
1.ಪುರಂದದಾಸರು.
2.ವಾದಿರಾಜ.
3.ಕನಕದಾಸರು.
4.ಜಗನ್ನಾಥದಾಸರು.
C✅✅✅🙈
12.ಸುಳಾದಿದಾಸರು ಎಂದು ಹೆಸರಾದವರು?
1.ಪುರಂದರ ದಾಸರು.
2.ಶ್ರೀಪಾದರಾಯರು.
3.ವಿಜಯದಾಸರು.
4.ಜಗನ್ನಾಥದಾಸರು.
C✅✅✅✅💐
13.ಪ್ರಣಯದ ಪುರುಷ ದೌರ್ಬಲ್ಯವನ್ನು ಸಾರುವ ಕೃತಿ?
1.ಶಾಂತಿಪುರಾಣ.
2.ಆದಿಪುರಾಣ.
3.ಅನಂತನಾಥಪುರಾಣ.
4.ಮಲ್ಲಿನಾಥಪುರಾಣ.
C✅✅✅💐
14.ಹರಿಹರನನ್ನು ಶಿವಕವೀಂದ್ರ ಎಂದು ಹೊಗಳಿದವರು?
1.ಬಸವಣ್ಣ.
2.ಷಡಕ್ಷರದೇವ.
3.ನಾಗವರ್ಮ.
4.ನಾಗಚಂದ್ರ.
B✅✅✅💐
15.ಈ ಕೆಳಗಿನ ಯಾವುದು ಷಡಕ್ಷರದೇವನ ಕೃತಿಯಲ್ಲ?
1.ರಾಜಶೇಖನ ವಿಲಾಸ.
2.ಶಬರಶಂಕರ ವಿಲಾಸ.
3.ಸರಸಿಜಮಾನಿತು.
4.ವೃಕ್ಷಬೇಂದ್ರ ವಿಜಯ.
C✅✅✅💐
16.ಎಳ್ಳು ಇಲ್ಲದ ಗಾಣದಲ್ಲಿ ಎಣ್ಣೆಯುಂಟೆ ಎಂದು ಹೇಳಿದ ವಚನಕಾರ?
1.ಅಲ್ಲಮಪ್ರಭು.
2.ಚೆನ್ನಬಸವಣ್ಣ.
3.ಬಸವಣ್ಣ.
4.ಜೇಡರ ದಾಸಿಮಯ್ಯ.
D✅✅✅💐
17.ವೇದವೆಂಬುದು ಓದಿನ ಮಾತು.ಶಾಸ್ತ್ರವೆಂಬುದು ಸಂತೆಯ ಸುದ್ದಿ ಎಂದು ಹೇಳಿದವರು?
1.ಅಲ್ಲಮಪ್ರಭು.
2.ಅಕ್ಕಮಹಾದೇವಿ.
3.ಬಸವಣ್ಣ.
4.ಸಿದ್ದರಾಮ.
A✅✅✅👌💐
18.ಈಜಬೇಕು ಇದ್ದು ಜಯಿಸಬೇಕು ಇದು ಯಾರ ಕೀರ್ತನೆ?
1.ಕನಕದಾಸರು.
2.ಪುರಂದರದಾಸರು.
3.ವಾದಿರಾಜರು.
4.ಶ್ರೀಪಾದರಾಯರು.
B✅✅✅👌
19.ಪಂಪನನ್ನು ಕನ್ನಡದ ಕಾಳಿದಾಸ ಎಂದು ಕರೆದವರು?
1.ಬಿ.ಎಂ.ಶ್ರಿ.
2.ಮುಳಿಯ ತಿಮ್ಮಪ್ಪಯ್ಯ.
3.ತ್ರಿ.ನಂ.ಶ್ರಿ.
4.ಅರಿಕೇಸರಿ.
C✅✅✅😁
20.ಪೊನ್ನನ ಹೆಸರು ನಿಂತಿರುವ ಕೃತಿ ಯಾವುದು?
1.ಜಿನಾಕ್ಷರ ಮಾಲೆ.
2.ಭುವನೈಕ ರಾಮಾಭ್ಯುದಯ.
3.ಶಾಂತಿಪುರಾಣ.
4.ಗತಪ್ರತ್ಯಾಗತ.
C✅✅✅💐
21.ಗುಣಕ್ಕೆ ಮಚ್ಚರ(ಮತ್ಸರ)ಉಂಟೇ?ಎಂದು ಹೇಳಿದವರು?
1.ಪಂಪ.
2.ರನ್ನ.
3.ಜನ್ನ.
4.ಪೊನ್ನ.
B✅✅✅💐
22.ಆಚಾರ್ಯ ಎಂದು ಕರೆಯಲ್ಪಡುವ ಕವಿ?
1.ಟಿ.ಪಿ.ಕೈಲಾಸಂ
2.ಎಂ.ಗೋವಿಂದ ಪೈ.
3.ಬಿ.ಎಂ.ಶ್ರೀಕಂಠಯ್ಯ.
4.ಅ.ನ.ಕೃ.
C✅✅✅🙏
23.ಇಪ್ಪತ್ತೆರಡು ವರ್ಣಗಳಿಂದ ಕೂಡಿರುವ ವೃತ್ತ?
1.ಉತ್ಪಲಮಾಲೆ.
2.ಶಾರ್ದೂಲವಿಕ್ರೀಡಿತ.
3.ಸ್ರಗ್ದರಾ.
4.ಮಹಾಸ್ರಗ್ದರಾ.
D✅✅✅✅
24.ಇದರಲ್ಲಿ ಯಾವುದು ಪೊನ್ನನಿಗಿದ್ದ ಬಿರುದು ಅಲ್ಲ?
1.ಕವಿಚಕ್ರವರ್ತಿ.
2.ಉಭಯಚಕ್ರವರ್ತಿ.
3.ಭರತೇಶ ವೈಭವ.
4.ಕರುಳ್ಗಳ.
C✅✅✅🙏
25.ಭಾವಜೀವ ಇದು ಈ ಕೆಳಗಿನ ಯಾರ ಕವನ ಸಂಕಲನ?
1.ಕುವೆಂಪು.
2.ದ.ರಾ.ಬೇಂದ್ರೆ.
3.ಶಿವರಾಮಕಾರಂತ.
4.ಚೆನ್ನವೀರಕಣವಿ.
D✅✅✅✅🙏🙏Thanks Nandika sis🌷🌷
[17/09 6:36 am] Shivu shivu: 🌻ಸ್ನೇಹದೀಪ ಗ್ರೂಪ್🌻
7760130201
📕ಇತಿಹಾಸ 📘
📝ಭಾರತದ ಶಿಲಾಯುಗ📝
🔹ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. 70000 ದಿಂದ ಕಿ.ಪೂ. 5000
🔸500000
ವರ್ಷಗಳಿಗಿಂತ ಹಳೆಯ ಹೋಮೊ ಎರೆಕ್ಟಸ್ ಜಾತೀಯ ಪೂರ್ವ ಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.
🔸ಮಧ್ಯ ಪ್ರದೇಶ್'ನ ಭಿಮೇಟ್ಕ್ ದಲ್ಲಿ ಶಿಲಾಯುಗ ಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.
🔸ಪಾಕಿಸ್ತಾನ್'ದ ಬಲೂಚಿಸ್ತಾನ್ ದಲ್ಲಿ ಶಿಲಾಯುಗ ಕಾಲದ ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ.
ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ.
ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ.
🔹ಶಿಲಾಯುಗ'ದ ಮಾನವರು ಮರದ ಪಟಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.
🔸ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು
🔹ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.
🔸ಬರಹವು ಬಳಕೆಗೆ ಬಂದಿದು ಸು. 5000 ವರ್ಷಗಳ ಹಿಂದೆ.
🔸ಶಿಲಾಯುಗ ದ ವಿಧಗಳು 3 ಹಳೆಶಿಲಾಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.
🔹ಮಾನವನ ಬೌಧಿಕ ಹೆಸರು ಹೊಮೊಸೆಫಿಯನ್ಸ
🔹ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. 40000 ವರ್ಷಗಳ ಹಿಂದೆ.
🔹ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುಣಸಗಿ, ಅಗನವಡಿ, ಕಿಬ್ಬಂಹಳ್ಳಿ, ನಿಟ್ಟೂರು, ಜಾಲಹಳ್ಳಿ, ಸಂಗನಕಲ್ಲು.
🔹ಭಾರತದಲ್ಲಿ ನವಶಿಲಾಯುಗದ ಕಾಲ ಸು. 3000 ದಿಂದ 1000
🔹ಭಾರತದಲ್ಲಿ ನವಶಿಲಾಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸ್ಸಾಂ.
🔹ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.
🔸ನವ ಶಿಲಾಯುಗದ ಮಾನವರ ಮೊದಲ ಸಾಕು ಪ್ರಾಣಿ ನಾಯಿ🐕
🔸ಹೊಸ ಶಿಲಾಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರ ರೂಡಿಗೆ ಬಂತು.
🔹ಕರ್ನಾಟಕದಲ್ಲಿ ಹೊಸ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ, ಸಂಗನಕಲ್ಲು, ಟಿ.ನರಸಿಪುರ, ಮತ್ತು ಕೋಡೆಕಲ್ ಇತ್ಯಾದಿ.
🔹ಹೊಸ ಶಿಲಾಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.
🔹ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.
🔸ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.
🔸ಲೋಹಯುಗ ಪ್ರಾರಂಭವಾದದ್ದು. - ಸು.4000 ವರ್ಷಗಳಿಂದೆ.
🔹ಲೋಹ ಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.
🔸ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.
🔹ಹರಪ್ಪ ಸಂಸ್ಕೃತಿ/ಸಿಂಧೂ ನಾರರಿಕತೆಯು ಸೇರಿರುವುದು. - ಲೋಹಯುಗಕ್ಕೆ.
🔸ಲೋಹ ಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದ ಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು, ಬನಹಳ್ಳಿ,ತೆರ್ದಾಳ.
🔹ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.1000
🔸ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.
🔹ಕ್ರಿ.ಪೂ.3000 ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.
📝 ಎಸ್.ಕಲಾಲ್ 📝
[17/09 6:36 am] Shivu shivu: ಮೊಘಲ ಸಾಮ್ರಾಜ್ಯ (ಕ್ರಿ.ಶ 1526-1707)
ಬಾಬರ್ (ಕ್ರಿ.ಶ 1526-1530):-
ಬಾಬರನು ಮೊಘಲ ಸಾಮ್ರಾಜ್ಯದ ಸ್ಥಾಪಕನಾಗಿದ್ದಾನೆ. ಇವನು ಮೊದಲ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈತನ ನಿಜವಾದ ಹೆಸರು "ಜಾಹಿರುದ್ದೀನ್ ಮೊಹ್ಮದ್" ಆಗಿದೆ.
ಸಾಧನೆಗಳು:-
# ಕ್ರಿ.ಶ 1526 ರಲ್ಲಿ ಒಂದನೇ ಪಾಣಿಪತ್ ಕದನದಲ್ಲಿ ದೆಹಲಿ ಸುಲ್ತಾನರ ದೊರೆ ಇಬ್ರಾಹಿಂ ಲೋದಿಯನ್ನು ಸೋಲಿಸಿದನು.
# ಕ್ರಿ.ಶ 1527 ’ಕಣ್ವ’ ಕದನದಲ್ಲಿ ಮೇವಾರದ ರಾಣಾ ಸಂಘನನ್ನು ಸೋಲಿಸಿದ. ಭಾರತದಲ್ಲಿ ಸಾರ್ವಭೌಮತ್ವವನ್ನು ಸ್ಥಾಪಿಸಲು ಇದು ಸಹಕಾರಿಯಾಯಿತು.
# 1528 ರಲ್ಲಿ ಚಾಂದೇರಿಯ ಮೇದಿನಿರಾಯನನ್ನು ಸೋಲಿಸಿದನು.
# ಕ್ರಿ.ಶ 1521 ರಲ್ಲಿ ಘಾಘ್ರಾ ಯುದ್ಧದಲ್ಲಿ ಅಫ್ಘನರನ್ನು ಸೋಲಿಸಿದನು.
# ಇವನು ತುರ್ಕಿ ಭಾಷೆಯಲ್ಲಿ "ಬಾಬರ್ ನಾಮಾ" ಅಥವಾ "ತುಜಕ್-ಇ-ಬಾಬರಿ" ಎಂಬ ಆತ್ಮಕಥೆಯನ್ನು ಬರೆದಿದ್ದಾನೆ.
# ಕ್ರಿ.ಶ 1530 ರಲ್ಲಿ ಬಾಬರ್ ಮರಣಹೊಂದಿದನು. ಇವನ ಸಮಾದಿಯು ಕಾಬೂಲ್ ನಲ್ಲಿ ಕಂಡುಬರುತ್ತದೆ.
# ಇವನ ನಂತರ ಇವನ ಮಗ ಹುಮಾಯೂನ್ ಅಧಿಕಾರಕ್ಕೆ ಬಂದನು.
ಹುಮಾಯೂನ್ :-
# ಮೊದಲ ಆಳ್ವಿಕೆಯ ಅವಧಿ - 1530-40
# ಎರಡನೇ ಆಳ್ವಿಕೆಯ ಅವಧಿ - 1555-1556
# ಇವನು ಬಾಬರನ ಮಗನಾಗಿದ್ದು ತನ್ನ ಮೂವರು ಸಹೋದರರನ್ನು ವಿವಿಧ ಪ್ರಾಂತ್ಯಗಳ ರಾಜ್ಯಪಾಲರನ್ನಾಗಿ ಮಾಡಿದನು.
# ಇವನು 1532 ರಲ್ಲಿ ಮಹ್ಮದ್ ಲೋದಿಯನ್ನು ’ದೌರಹ’ದಲ್ಲಿ ಸೋಲಿಸಿ ಷೇರಷಹನಿಗೆ ಸೇರಿದ ಚುನಾರ ಕೋಟೆಗೆ ಮುತ್ತಿಗೆ ಹಾಕಿದಾಗ ಷೇರಷಹ ಶರಣಾಗತನಾದನು.
# ಇವನು "ದಿನ್ ಪನಾ" ಎಂಬ ಹೊಸ ನಗರವನ್ನು ನಿರ್ಮಿಸಿದನು.
# ಕ್ರಿ.ಶ 1539 ರ ಚೌಸಾ ಕದನ ಹಾಗೂ 1540 ರ ಕನೌಜ್ ಕದನದಲ್ಲಿ ಷೇರಷಹನಿಗೆ ಸೋತ ಹುಮಾಯೂನನು 15 ವರ್ಷಗಳ ಕಾಲ ರಾಷ್ಟ್ರಭ್ರಷ್ಟನಾದನು.
# ಈ ಅವಧಿಯಲ್ಲಿ ಕ್ರಿ.ಶ 1542 ರ ಅಕ್ಟೋಬರ್ 15 ರಂದು ಅಮರಕೋಟ್ ನಲ್ಲಿ ಅಕ್ಬರ್ ಜನಿಸಿದ.
# ಕ್ರಿ.ಶ 1555 ರಲ್ಲಿ ಲಾಹೋರನ್ನು ವಶಪಡಿಸಿಕೊಂಡನು. ಅದೇ ಸಮಯದಲ್ಲಿ ಸಿರಹೀಂದ್ ಬಳಿ ಅಫಘಾನ್ ರನ್ನು ಸೋಲಿಸಿ ಕಳೆದುಕೊಂಡ ರಾಜ್ಯವನ್ನು ಮತ್ತೆ ಪಡೆದನು.
# ಕ್ರಿ.ಶ 1556 ರಲ್ಲಿ ಗ್ರಂಥಾಲಯದ ಮೆಟ್ಟಿಲುಗಳಿಂದ ಜಾರಿ ಬಿದ್ದು ಮರಣ ಹೊಂದಿದನು.
ಸೂರ್ ವಂಶ (ಕ್ರಿ.ಶ 1540-1555)
ಷೇರ ಷಾ ಸೂರಿ (ಕ್ರಿ.ಶ 1540-1545)
# ಇವನು ಸೂರ್ ವಂಶದ ಸ್ಥಾಪಕನಾಗಿದ್ದಾನೆ. ಇವನ ಮೊದಲ ಹೆಸರು ’ಫರೀದ್’ ಆಗಿತ್ತು.
# ಇವನು ಹುಲಿಯನ್ನು ಕೊಂದು ಷೇರ್ ಖಾನ್ ಆದನು. ನಂತರ ಸಿಂಹಾಸನಕ್ಕೆ ಬಂದ ಮೇಲೆ ’ಷೇರ್ ಷಾ’ ಆದನು.
# ಇವನು ಬೃಹತ್ತಾದ ಹೆದ್ದಾರಿಯನ್ನು ನಿರ್ಮಿಸಿದನು. "ದಿ ಗ್ರಾಂಡ್ ಟ್ರಂಕ್ ಹೆದ್ದಾರಿ" ಅಥವಾ ’ಸಡಕ್-ಇ-ಆಜಂ’ ಎಂಬ ಹೆದ್ದಾರಿಯನ್ನು ನಿರ್ಮಿಸಿದನು. ಇದು ಕಲ್ಕತ್ತಾದಿಂದ ಪೇಷಾವರದವರೆಗೆ ಕಂಡುಬರುತ್ತದೆ.
# ಹೆದ್ದಾರಿಗುಂಟ 1700 ಸರಾಯ್ (ತಂಗುದಾಣ) ಗಳನ್ನು ನಿರ್ಮಿಸಿದನು.
# ಇವನು ’ದಾಮ್’ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದನು. ಆದ್ದರಿಂದ ಇವನನ್ನು "ಭಾರತದ ರೂಪಾಯಿ ನಾಣ್ಯದ ತಳಹದಿಗಾರ" ಎನ್ನಲಾಗುತ್ತದೆ.
# ದೆಹಲಿಯಲ್ಲಿ ಪುರಾನಾ ಕಿಲ್ಲಾ ಎಂಬ ಕೋಟೆಯನ್ನು ನಿರ್ಮಿಸಿದನು.
# ಇವನು ಕ್ರಿ.ಶ 1545 ರಲ್ಲಿ ಕಾಲಿಂಜರ್ ಕೋಟೆಯಲ್ಲಿ ಸತ್ತನು. ಇವನ ಸಮಾದಿ ಬಿಹಾರದ ಸಸ್ರಾಮದಲ್ಲಿದೆ. ಇವರ ವಂಶದ ಕೊನೆಯ ದೊರೆ ಸಿಕಂದರ್ ಸೂರಿಯಾಗಿದ್ದಾನೆ.
# ಸೂರ್ ವಂಶದ ನಂತರ ಹುಮಾಯೂನ್ ತನ್ನ ಸಾಮ್ರಾಜ್ಯವನ್ನು ಕ್ರಿ.ಶ 1555 ರಲ್ಲಿ ಮತ್ತೆ ಪಡೆದುಕೊಂಡನು. ಹುಮಾಯೂನ್ ನ ನಂತರ ಅವನ ಮಗ ಅಕ್ಬರ್ ಅಧಿಕಾರಕ್ಕೆ ಬಂದನು.
ಮುಂದಿನ ಭಾಗ ನಾಳೆಗೆ ...
[17/09 6:36 am] Shivu shivu: #ಯೋಜನೆಗಳು
☀️ ಕರ್ನಾಟಕ ಸರ್ಕಾರದ ಯೋಜನೆಗಳು...
* ರೈತ ಮಿತ್ರ ಯೊಜನೆ - 2000-01
* ಭೂಚೇತನ ಯೋಜನೆ - 2009-10
* ಸುವರ್ಣ ಭೂಮಿ ಯೋಜನೆ - 2008-09
* ಸಾವಯವ ಭಾಗ್ಯ - 2013-14
* ಕ್ಷೃಷಿ ಭಾಗ್ಯ - 2014
* ಅಮೃತ ಭೂಮಿ ಯೋಜನೆ - 2013-14
* ರೈತ ಸಂಜೀವಿನಿ ಯೋಜನೆ - 2011-12
* ಕ್ಷೀರ ಭಾಗ್ಯ ಯೋಜನೆ - 2013
* ಯಶಸ್ವಿವಿನಿ ಯೋಜನೆ - 2003
* ಅನ್ನ ಭಾಗ್ಯ ಯೋಜನೆ - 2013
* ಸಂಧ್ಯಾ ಸುರಕ್ಷಾ ಯೋಜನೆ - 2007
* ಆದರ್ಶ ವಿವಾಹ ಯೋಜನೆ - 2010
* ಆಮ್ ಆದ್ಮಿ ಭೀಮಾ ಯೋಜನೆ - 2008
* ಜನಶ್ರೀ ಯೋಜನೆ - 2013
* ಅಂಬೆಡ್ಕರ್ ವಸತಿ ಯೋಜನೆ - 1991-92
* ಭಾಗ್ಯ ಲಕ್ಷ್ಮೀ ಯೋಜನೆ - 2008
* ಜನನಿ ಸುರಕ್ಷಾ ಯೋಜನೆ - 2010
* ಮಡಿಲು ಯೋಜನೆ - 2007
* ತಾಯಿ ಭಾಗ್ಯ ಯೋಜನೆ - 2014
* ಜ್ಯೋತಿ ಸಂಜೀವಿನಿ ಯೋಜನೆ - 2012
* ಶಾದಿ ಭಾಗ್ಯ - 2013
* ಭೂ ಒಡೆತನ ಯೋಜನೆ - 2009
* ಗಂಗಾ ಕಲ್ಯಾಣ ಯೋಜನೆ - 1996-97
* ಆರೋಗ್ಯ ವೇ ಭಾಗ್ಯ ಯೋಜನೆ-2013-14
* ವಿಕಲಾಂಗ ಪಿಂಚಣಿ ಯೋಜನೆ - 2007
@spardhaloka
No comments:
Post a Comment